ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th standard social science
6ನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತೀಯ ವೈಚಾರಿಕತೆ ಮತ್ತು ಭಕ್ತಿ ಪಂಥ 6th ನೋಟ್ಸ್ ಪ್ರಶ್ನೋತ್ತರಗಳು ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ. 1. ಶಂಕರಚಾರ್ಯರು ಮಾಡಿರುವ ಸುಧಾರಣೆಗಳು ಯಾವುವು? ಶಂಕರರು ಅಂದಿನ ಕಾಲದ ಹಿಂದೂ ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದು ಜನರನ್ನು ಜ್ಞಾನಮಾರ್ಗದಲ್ಲಿ ನಡೆಸಿದರು. ಶಂಕರರು ಬದರಿ (ಉತ್ತರಖಂಡ), ದ್ವಾರಕೆ (ಗುಜರಾತ್),ಪುರಿ(ಒಡಿಶ) ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಪೀಠಗಳನ್ನು ಸ್ಥಾಪಿಸಿದರು .ಈ ಪೀಠಗಳು ಭಾರತೀಯರನ್ನು ಭಾವನಾತ್ಮಕ ಹಾಗೂ ಧಾರ್ಮಿಕವಾಗಿ … Read more