8th science notes part 2 in Kannada, class 8 science part 2 question answer in Kannada medium

8ನೇ ತರಗತಿ ವಿಜ್ಞಾನ ಭಾಗ-2
ಅಧ್ಯಾಯ 10

ದಹನ ಮತ್ತು ಜ್ವಾಲೆ

ನೋಟ್ಸ್ /ಪ್ರಶ್ನೋತ್ತರಗಳು

<span;>ಅಭ್ಯಾಸಗಳು/

<span;>1. ದಹನಕ್ರಿಯೆ ಉಂಟಾಗಲು ಅಗತ್ಯವಾದ ಅಂಶಗಳನ್ನು ಪಟ್ಟಿ ಮಾಡಿ.

<span;>ಬೆಂಕಿಯನ್ನು ಉತ್ಪತ್ತಿ ಮಾಡಲು ಮೂರು ಅಗತ್ಯ ಅಂಶಗಳು ಅವಶ್ಯಕ .

<span;>ಅವು ಯಾವುವೆಂದರೆ: ಇಂಧನ, ಗಾಳಿ(ಆಕ್ಸಿಜನ್ ಅನ್ನು ಸರಬರಾಜು ಮಾಡಲು) ಮತ್ತು ಉಷ್ಣ (ಇಂಧನವನ್ನು ಅದರ ಜ್ವಲನ ತಾಪಕ್ಕಿಂತ ಹೆಚ್ಚಿನ ತಾಪಕ್ಕೇರಿಸಲು),

<span;>2. ಬಿಟ್ಟ ಸ್ಥಳವನ್ನು ಸೂಕ್ತ ಪದಗಳಿ೦ದ ತುಂಬಿ,

<span;>(೩) ಕಟ್ಟಿಗೆ ಮತ್ತು ಕಲ್ಲಿದ್ದಲಿನ ಉರಿಯುವಿಕೆಯು ಗಾಳಿಯ<span;> -ಮಾಲಿನ್ಯ<span;>ವನ್ನು ಉಂಟುಮಾಡುತ್ತದೆ.

<span;>(1) ಮನೆಗಳಲ್ಲಿ ಬಳಸುವ ದ್ರವ ಇಂಧನ<span;> <span;>LPG

<span;>(c) ಇಂಧನವು ಹೊತ್ತಿಕೊಳ್ಳುವ ಮುನ್ನ ಅದರ<span;> ಜ್ವಲನ ತಾಪ<span;>ಕ್ಕೆ ಕಾಸಬೇಕು.

<span;>(d) ಎಣ್ಣೆಯಿಂದ ಉಂಟಾದ ಬೆಂಕಿಯನ್ನು<span;> ನೀರಿ<span;>ನಿಂದ ನಿಯಂತ್ರಿಸಲಾಗುವುದಿಲ್ಲ.

<span;>3. ವಾಹನಗಳಲ್ಲಿ CNG ಬಳಸುವುದರಿಂದ ನಮ್ಮ ನಗರಗಳಲ್ಲಿ ಮಾಲಿನ್ಯ ಹೇಗೆ ಕಡಿಮೆಯಾಗಿದೆ ಎಂದು ವಿವರಿಸಿ.

<span;>ವಾಹನಗಳಲ್ಲಿ ಪೆಟ್ರೋಲ್‌ ಮತ್ತು ಡೀಸಲ್ ಇಂಧನಗಳಿಗೆ ಪರ್ಯಾಯವಾಗಿ CNGಯನ್ನು ಬಳಸಲಾಗುತ್ತಿದೆ, ಏಕೆಂದರೆ CNG ಯು ಬಹಳ ಕಡಿಮೆ ಪ್ರಮಾಣದಲ್ಲಿ ಹಾನಿಕಾರಕ ಉತ್ಪನ್ನಗಳನ್ನು ಉತ್ಪತ್ತಿ ಮಾಡುತ್ತದೆ. CNG ಯು ಶುದ್ಧ ಇಂಧನ.

<span;>ಡೀಸೆಲ್ ಮತ್ತು ಪೆಟ್ರೋಲ್‌ಗಳ ದಹನದಿಂದ ಉತ್ಪತ್ತಿಯಾಗುವ ಸಲ್ಫರ್ ಮತ್ತು ನೈಟ್ರೋಜನ್, ಆಕ್ಸೈಡ್‌ಗಳಿಂದಾದ ಆಮ್ಲ ಮಳೆಯು ಬೆಳೆಗಳು, ಕಟ್ಟಡಗಳು ಮತ್ತು ಮಣ್ಣಿಗೆ ಹಾನಿಕಾರಕವಾಗಿದೆ. ಇವುಗಳನ್ನು ಬಿಟ್ಟು CNG ಉಪಯೋಗಿಸಿರುವುದರಿಂದ ಗಾಳಿಗೆ ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಹಾನಿಕಾರಕ ವಸ್ತುಗಳು ಸೇರುವುದು ನಿಲುಗಡೆಯಾಗಿ ನಗರಗಳು ವಾಯು ಮಾಲಿನ್ಯದಿಂದ ಮುಕ್ತಿಯನ್ನು ಪಡೆದಿವೆ.

<span;>4. LPG ಮತ್ತು ಕಟ್ಟಿಗೆಯನ್ನು ಇಂಧನದ ನೆಲೆಯಲ್ಲಿ ಹೋಲಿಸಿ.

<span;> <span;>LPG ಸುಲಭವಾಗಿ ಉರಿಯುತ್ತದೆ ಮತ್ತು ಕಟ್ಟಿಗೆಗೆ ಹೋಲಿಸಿದರೆ ಹೆಚ್ಚು ಶಾಖವನ್ನು ಉತ್ಪಾದಿಸುತ್ತದೆ.  ಇದಲ್ಲದೆ, ಇದು ಶುದ್ಧ ಇಂಧನವಾಗಿದೆ. ಇದು ಕಟ್ಟಿಗೆಯಂತೆ ಹೊಗೆ ಮತ್ತು ಬೂದಿಯನ್ನು ಉತ್ಪಾದಿಸುವುದಿಲ್ಲ.  LPG ಅನ್ನು ಸುಲಭವಾಗಿ ಮತ್ತು ಅನುಕೂಲಕರವಾಗಿ ಸಂಗ್ರಹಿಸಬಹುದು ಮತ್ತು ಸಾಗಿಸಬಹುದು.

<span;>ಹೆಚ್ಚಿನ ವಿವರಣೆ

<span;>ಶತಮಾನಗಳಿಂದ ಕಟ್ಟಿಗೆಯನ್ನು ಗೃಹಬಳಕೆ ಮತ್ತು ಕೈಗಾರಿಕಾ ಇಂಧನವಾಗಿ ಬಳಸಲಾಗುತ್ತಿತ್ತು.  ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ ಕಡಿಮೆ ಬೆಲೆಗೆ ಮತ್ತು ಸುಲಭವಾಗಿ ದೊರೆಯುವುದರಿಂದ ಇಂದಿಗೂ ಜನರು ಕಟ್ಟಿಗೆಯನ್ನು ಇಂಧನವಾಗಿ ಬಳಸುತ್ತಾರೆ.

<span;>ಆದರೆ, ಕಟ್ಟಿಗೆಯ ಉರಿಯುವಿಕೆಯು ಮಾನವರಿಗೆ ಹಾನಿಕಾರಕವಾದ ಹೊಗೆಯನ್ನು ಅಧಿಕವಾಗಿ ಉತ್ಪತ್ತಿಮಾಡುತ್ತದೆ. ಇದು ಉಸಿರಾಟದ ತೊಂದರೆಯನ್ನು ಉಂಟುಮಾಡುತ್ತದೆ.

<span;> ಹಾಗೂ ಕಟ್ಟಿಗೆಯನ್ನು ಇಂಧನವಾಗಿ ಬಳಸುವುದರಿಂದ ನಮಗೆ ಉಪಯುಕ್ತ ವಸ್ತುಗಳನ್ನು ನೀಡುವ ಮರಗಳನ್ನು ಕಳೆದುಕೊಳ್ಳುತ್ತೇವೆ. ಇದಕ್ಕೂ ಮಿಗಿಲಾಗಿ ಮರಗಳ ಕಡಿಯುವಿಕೆಯು ಪರಿಸರಕ್ಕೆ ಹಾನಿಕರವಾದ ಅರಣ್ಯನಾಶಕ್ಕೆ ಕಾರಣವಾಗುವುದು.

<span;>5. ಕಾರಣ ಕೊಡಿ:

<span;>(೩) ವಿದ್ಯುತ್ ಉಪಕರಣಗಳಿಂದಾದ ಬೆಂಕಿಯನ್ನು ನಿಯಂತ್ರಿಸಲು ನೀರನ್ನು ಬಳಸುವುದಿಲ್ಲ.

<span;>ವಿದ್ಯುತ್ ಉಪಕರಣಗಳಿಂದ ಉಂಟಾಗುವ ಬೆಂಕಿಯನ್ನು ನಿಯಂತ್ರಿಸಲು ನೀರನ್ನು ಬಳಸಲಾಗುವುದಿಲ್ಲ. ಏಕೆಂದರೆ ನೀರು ವಿದ್ಯುತ್ ವಾಹಕವಾಗಿದೆ .ವಿದ್ಯುತ್‌ ಉಪಕರಣ ಹೊತ್ತಿಕೊಂಡಾಗ ನೀರಿನ ಮೂಲಕ ವಿದ್ಯುತ್‌ ಪ್ರವಹಿಸಿ ಬೆಂಕಿ ನಂದಿಸುವವರಿಗೆ ಅಪಾಯವುಂಟು ಮಾಡಬಹುದು.

<span;> <span;>(b) LPG ಯು ಕಟ್ಟಿಗೆಗಿಂತ ಉತ್ತಮವಾದ ಗೃಹಬಳಕೆ
<span;>ಇಂಧನ.

<span;> <span;>ಎಲ್‌ಪಿಜಿ ಸುಲಭವಾಗಿ ಲಭ್ಯವಿರುವ ವಸ್ತುವಾಗಿದೆ.  ಇದು ಅಗ್ಗವಾಗಿದೆ ಮತ್ತು ಮಧ್ಯಮ ದರದಲ್ಲಿ ಗಾಳಿಯಲ್ಲಿ ಸುಲಭವಾಗಿ ಉರಿಯುತ್ತದೆ.  ಇದು ಹೆಚ್ಚಿನ ಪ್ರಮಾಣದ ಶಾಖವನ್ನು ಉತ್ಪಾದಿಸುತ್ತದೆ ಮತ್ತು ಯಾವುದೇ ಅನಪೇಕ್ಷಿತ ಪದಾರ್ಥವನ್ನು ಬಿಡುವುದಿಲ್ಲ. ವಾಯು ಮಾಲಿನ್ಯವನ್ನು ಉಂಟು ಮಾಡುವುದಿಲ್ಲ. ಸುಲಭವಾಗಿ ಸಂಗ್ರಹಿಸಬಹುದು ಮತ್ತು ಸಾಗಿಸಬಹುದು.

<span;>ಆದರೆ ಕಟ್ಟಿಗೆಯು ಸುಲಭವಾಗಿ ಸಂಗ್ರಹಿಸಲು ಮತ್ತು ಸಾಗಿಸಲು ಸಾಧ್ಯವಿಲ್ಲ. ಮತ್ತು ವಾಯು ಮಾಲಿನ್ಯ ಕಾರಕಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಪಾತ್ರ ಪರಿಕರಗಳನ್ನು ಬಣ್ಣಗೆಡಿಸುತ್ತದೆ. ಪರಿಸರ ನಾಶ ಉಂಟುಮಾಡುತ್ತದೆ.

<span;> (c) ಕಾಗದಕ್ಕೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಆದರೆ, ಅಲ್ಯುಮಿನಿಯಂ ಕೊಳವೆಗೆ ಸುತ್ತಿರುವ ಕಾಗದ ಹೊತ್ತಿಕೊಳ್ಳುವುದಿಲ್ಲ.

<span;>ಕಾಗದಕ್ಕೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಆದರೆ ಅದನ್ನು ಅಲ್ಯೂಮಿನಿಯಂ ಪೈಪ್ ಸುತ್ತಲೂ ಸುತ್ತಿದಾಗ, ಕಾಗದಕ್ಕೆ ನೀಡಿದ ಉಷ್ಣವು ವಹನದಿಂದ ಅಲ್ಯೂಮಿನಿಯಂ ಕೊಳವೆಗೆ ವರ್ಗಾವಣೆಯಾಗುತ್ತದೆ.

<span;>ಅಂದರೆ, ಅಲ್ಯೂಮಿನಿಯಂ ಕೊಳವೆಯ ಉಪಸ್ಥಿತಿಯಲ್ಲಿ ಕಾಗದವು ಅದರ ಜ್ವಲನ ತಾಪವನ್ನು ತಲುಪುವುದಿಲ್ಲ. ಆದ್ದರಿಂದ, ಅದು ಹೊತ್ತಿಕೊಳ್ಳುವುದಿಲ್ಲ.

<span;>6. ಮೇಣದ ಬತ್ತಿಯ ಜ್ವಾಲೆಯ ಚಿತ್ರ ಬರೆದು ಭಾಗಗಳನ್ನು ಗುರುತಿಸಿ.

<span;>7. ಕ್ಯಾಲೋರಿ ಮೌಲ್ಯವನ್ನು ವ್ಯಕ್ತಪಡಿಸುವ ಏಕಮಾನವನ್ನು ಹೆಸರಿಸಿ.

<span;>ಇಂಧನದ ಕ್ಯಾಲೋರಿ ಮೌಲ್ಯವನ್ನು ಕಿಲೋ ಜೂಲ್/ ಕಿಲೋ ಗ್ರಾಂ(KJ/kg) ಏಕಮಾನದಿಂದ ಸೂಚಿಸಲಾಗುತ್ತದೆ

<span;> 8, CO2 ಬೆಂಕಿಯನ್ನು ಹೇಗೆ ನಿಯಂತ್ರಿಸುತ್ತದೆ ಎಂದು ವಿವರಿಸಿ.

<span;>ವಿದ್ಯುತ್‌ ಉಪಕರಣ ಮತ್ತು ಪೆಟ್ರೋಲ್‌ನಂತಹ ದಹ್ಯ ವಸ್ತುವನ್ನೊಳಗೊಂಡ ಬೆಂಕಿಯನ್ನು ನಂದಿಸಲು ಕಾರ್ಬನ್ ಡೈಆಕ್ಸೈಡ್‌ (CO2) ಆತ್ಯುತ್ತಮ ಶಾಮಕವಾಗಿದೆ. CO2 ಆಕ್ಸಿಜನ್‌ ಗಿಂತ ಭಾರವಾಗಿದ್ದು, ಬೆಂಕಿಯನ್ನು ಹೊದಿಕೆಯಂತೆ ಮುಚ್ಚುತ್ತದೆ. ಇಂಧನ ಹಾಗೂ ಆಕ್ಸಿಜನ್ ಸಂಪರ್ಕ ಕಡಿತವಾಗುವುದರಿಂದ ಬೆಂಕಿಯು ಹತೋಟಿಗೆ ಬರುತ್ತದೆ.

<span;>ಇದನ್ನು ಅಧಿಕ ಒತ್ತಡದಲ್ಲಿ ಸಿಲಿಂಡರ್‌ಗಳಲ್ಲಿ ದ್ರವ ರೂಪದಲ್ಲಿ ಸಂಗ್ರಹಿಸಬಹುದು. ಸಿಲಿಂಡರ್‌ನಿಂದ ಬಿಡುಗಡೆಯಾದ CO2, ಗಾತ್ರದಲ್ಲಿ ಬಹಳಷ್ಟು ಹಿಗ್ಗುತ್ತದೆ ಮತ್ತು ತಂಪಾಗುತ್ತದೆ. ಅದು ಬೆಂಕಿಯ ಸುತ್ತ ಹೊದಿಕೆಯಂತಾಗುವುದಲ್ಲದೆ ಇಂಧನದ ಉಷ್ಣತೆಯನ್ನೂ ಕಡಿಮೆ ಮಾಡುತ್ತದೆ.

<span;> CO2 ನ ಮತ್ತೊಂದು ಪ್ರಯೋಜನವೆಂದರೆ ಅದು ವಿದ್ಯುತ್ ಉಪಕರಣಕ್ಕೆ ಹಾನಿಯುಂಟುಮಾಡುವುದಿಲ್ಲ

<span;>9. ಹಸಿರು ಎಲೆಗಳ ರಾಶಿಯನ್ನು ಉರಿಸುವುದು ಕಷ್ಟ. ಆದರೆ ಒಣಗಿದ ಎಲೆಗಳು ಬೇಗನೆ ಬೆಂಕಿಯಿಂದ ಹೊತ್ತಿಕೊಳ್ಳುತ್ತವೆ. ವಿವರಿಸಿ.

<span;>ಹಸಿರು ಎಲೆಗಳು ಸಾಕಷ್ಟು ನೀರನ್ನು ಹೊಂದಿರುತ್ತವೆ. ಆದ್ದರಿಂದ ನಾವು ಹಸಿರು ಎಲೆಗಳನ್ನು ಉರಿಸಲು ಪ್ರಯತ್ನಿಸಿದಾಗ ಅವುಗಳಲ್ಲಿರುವ ನೀರು ,ಎಲೆಯಲ್ಲಿರುವ ದಹ್ಯ ವಸ್ತುವನ್ನು ತಂಪು ಮಾಡುತ್ತದೆ ಮತ್ತು ಅದರ ತಾಪವನ್ನು ಜ್ವಲನ ತಾಪಕ್ಕಿಂತ ಕಡಿಮೆ ಇಡುತ್ತದೆ. ಇದರಿಂದ ಹಸಿರು ಎಲೆಗಳು ಬೇಗನೆ ಉರಿಯುವುದಿಲ್ಲ.

<span;>ಒಣಗಿದ ಎಲೆಗಳಲ್ಲಿ ನೀರು ಇಲ್ಲದ ಕಾರಣ ನಾವು ಕೊಡುವ ಉಷ್ಣವು ಆ ಎಲೆಗಳನ್ನು ಜ್ವಲನ ತಾಪಕ್ಕಿಂತ ಹೆಚ್ಚು ತಾಪಕ್ಕೆ  ಕೊಂಡೊಯ್ದೊಡನೆ  ಅವು ಬೇಗನೆ ಹೊತ್ತಿಕೊಂಡು ಉರಿಯುತ್ತವೆ.

<span;>10. ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಜ್ವಾಲೆಯ ಯಾವ ವಲಯವನ್ನು ಬಳಸುವರು? ಏಕೆ?

<span;>ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಜ್ವಾಲೆಯ ಅತ್ಯಂತ ಹೊರಗಿನ ವಲಯವನ್ನು ಲೋಹದ ಊದುಕೊಳವೆಯ ಮೂಲಕ ಊದುತ್ತಾರೆ.

<span;>ಹೊರಗಿನ ವಲಯದಲ್ಲಿರುವ ಜ್ವಾಲೆಯು ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸುವಷ್ಟು ಹೆಚ್ಚಿನ ತಾಪಮಾನವನ್ನು ಹೊಂದಿದೆ.

<span;>II. ಪ್ರಯೋಗವೊಂದರಲ್ಲಿ 4.5 kg ಇಂಧನವು ಸಂಪೂರ್ಣವಾಗಿ ಉರಿಸಲ್ಪಟ್ಟಿದೆ. ಉತ್ಪತ್ತಿಯಾದ ಉಷ್ಣ 1,80,000 kJ ನಷ್ಟು ಇದ್ದಿತು. ಇಂಧನದ ಕ್ಯಾಲೋರಿ ಮೌಲ್ಯವನ್ನು ಲೆಕ್ಕ ಹಾಕಿ.

<span;>ಇಂಧನದ ಕ್ಯಾಲೋರಿ ಮೌಲ್ಯ=1,80,000/4.5
<span;>                                                          =18,00,000/45
<span;>                                                           =40,000 KJ/kg

<span;>12. ತುಕ್ಕು ಹಿಡಿಯುವುದನ್ನು ದಹನಕ್ರಿಯೆ ಎನ್ನಬಹುದೇ? ಚರ್ಚಿಸಿ.

<span;>ಹೌದು ತುಕ್ಕು ಹಿಡಿಯುವ ಕ್ರಿಯೆಯನ್ನು ದಹನಕ್ರಿಯೆ ಎನ್ನಬಹುದು. ಇದು ಒಂದು ಬಗೆಯ ನಿಧಾನ ದಹನ.

<span;> ತೇವಾಂಶದ ಉಪಸ್ಥಿತಿಯಲ್ಲಿ ಕಬ್ಬಿಣವು ಆಕ್ಸಿಜನ್ ನೊಂದಿಗೆ ವರ್ತಿಸಿ ಕಬ್ಬಿಣದ ಆಕ್ಸೈಡ್ ಉಂಟಾಗುತ್ತದೆ. ಕಬ್ಬಿಣವು ದಹಿಸಿ ತುಕ್ಕು ಎಂಬ ಕಂದು ಬಣ್ಣದ ಪುಡಿ ಉಂಟಾಗುತ್ತದೆ.

<span;>13. ಅಬಿದಾ ಮತ್ತು ರಮೇಶ್‌ ಬೀಕರ್‌ನಲ್ಲಿ ನೀರನ್ನು ಕಾಸುವ ಒಂದು ಪ್ರಯೋಗವನ್ನು ಮಾಡುತ್ತಿದ್ದರು. ಅಬಿದಾ ಬೀಕರನ್ನು ಮೇಣದಬತ್ತಿಯ ಜ್ವಾಲೆಯ ಹಳದಿ ಪ್ರದೇಶದ ಬಳಿ ಇರಿಸಿದಳು. ರಮೇಶನು ಬೀಕರ್‌ ಅನ್ನು ಜ್ವಾಲೆಯ ಅತ್ಯಂತ ಹೊರ ಭಾಗದಲ್ಲಿ ಇರಿಸಿದನು. ಯಾವ ನೀರು ಕಡಿಮೆ ಅವಧಿಯಲ್ಲಿ ಬಿಸಿಯಾಗುತ್ತದೆ?

<span;>ರಮೇಶನ ಬೀಕರ್‌ನಲ್ಲಿನ ನೀರು ಕಡಿಮೆ ಸಮಯದಲ್ಲಿ ಬಿಸಿಯಾಗುತ್ತದೆ. ಏಕೆಂದರೆ ಜ್ವಾಲೆಯ ಅತ್ಯಂತ ಹೊರಭಾಗವು ಅತ್ಯಂತ ಬಿಸಿಯಾಗಿರುತ್ತದೆ.

<span;>ಆದರೆ ಜ್ವಾಲೆಯ ಹಳದಿ ಪ್ರದೇಶವು ಕಡಿಮೆ ಬಿಸಿಯನ್ನು ಹೊಂದಿರುತ್ತದೆ.

<span;>ಜೀವಕೋಶ ರಚನೆ ಮತ್ತು ಕಾರ್ಯಗಳು

<span;> ಅಧ್ಯಾಯ 11, 8ನೇ ತರಗತಿ ವಿಜ್ಞಾನ

<span;>ನೋಟ್ಸ್ ಪ್ರಶ್ನೋತ್ತರಗಳು

<span;>1. ಈ ಕೆಳಗಿನ ಹೇಳಿಕೆಗಳು ಸರಿಯೇ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ

<span;>(a) ಏಕಕೋಶೀಯ ಜೀವಿಗಳು ಒಂದೇ ಜೀವಕೋಶದಿಂದಾದ ದೇಹವನ್ನು ಹೊಂದಿವೆ.

<span;>ಉತ್ತರ
<span;>ಸರಿ

<span;>(b) ಸ್ನಾಯು ಜೀವಕೋಶಗಳು ಕವಲೊಡೆದಿವೆ.

<span;>ಉತ್ತರ
<span;> ತಪ್ಪು

<span;>(c) ಅಂಗವು ಒಂದು ಜೀವಿಯ ಮೂಲಘಟಕವಾಗಿದೆ.

<span;>ಉತ್ತರ
<span;> ತಪ್ಪು

<span;>(d) ಅಮೀಬಾವು ಅನಿಯಮಿತ ಆಕಾರ ಹೊಂದಿದೆ.

<span;>ಉತ್ತರ
<span;>ಸರಿ

<span;>2. ಮನುಷ್ಯನ ನರಕೋಶದ ರೇಖಾಚಿತ್ರ ಬರೆಯಿರಿ. ನರಕೋಶಗಳು ಯಾವ ಕಾರ್ಯವನ್ನು ನಿರ್ವಹಿಸುತ್ತವೆ?

<span;>ನರಕೋಶವು ಸಂದೇಶಗಳನ್ನು ಸ್ವೀಕರಿಸುವ ಮತ್ತು ವರ್ಗಾಯಿಸುವ ಮೂಲಕ ದೇಹದ ವಿಭಿನ್ನ ಕಾರ್ಯಗಳ ಸಹಭಾಗಿತ್ವ ಮತ್ತು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

<span;>3. ಈ ಕೆಳಗಿನವುಗಳನ್ನು ಕುರಿತು ಟಿಪ್ಪಣಿ ಬರೆಯಿರಿ.

<span;>(a) ಕೋಶದ್ರವ್ಯ

<span;>ಇದು ಕೋಶಕೇಂದ್ರ ಮತ್ತು ಕೋಶಪೊರೆಯ ನಡುವೆ ಕಂಡುಬರುವ ಲೋಳೆಯಂತಹ ಪದಾರ್ಥ. ಜೀವಕೋಶದ ಇತರ ಆನೇಕ ಘಟಕಗಳು ಅಥವಾ ಕಣದಂಗಗಳು ಕೋಶದ್ರವ್ಯದೊಳಗೆ ಕಂಡುಬರುತ್ತವೆ. ಅವುಗಳೆಂದರೆ, ಮೈಟೋಕಾಂಡ್ರಿಯ, ಗಾಲ್ಗೀಸಂಕೀರ್ಣ, ರೈಬೋಸೋಮ್‌ಗಳು ಇತ್ಯಾದಿ,

<span;> (b) ಒಂದು ಜೀವಕೋಶದ ಕೋಶಕೇಂದ್ರ

<span;>ಇದು ಜೀವಕೋಶದ ಬಹು ಮುಖ್ಯವಾದ ಘಟಕ. ಇದು ಸಾಮಾನ್ಯವಾಗಿ ಗೋಳಾಕಾರದಲ್ಲಿದ್ದು ಜೀವಕೋಶದ ಮಧ್ಯಭಾಗದಲ್ಲಿರುತ್ತದೆ. ಇದನ್ನು ಸೂಕ್ಷ್ಮ ದರ್ಶಕದ ಸಹಾಯದಿಂದ ಸುಲಭವಾಗಿ ನೋಡಬಹುದು. ಕೋಶಕೇಂದ್ರಪೊರೆಯು ಕೋಶಕೇಂದ್ರವನ್ನು ಕೋರದ್ರವ್ಯದಿಂದ ಪ್ರತ್ಯೇಕಿಸುತ್ತದೆ. ಈ ಪೊರೆ ಕೂಡಾ ಸೂಕ್ಷ್ಮರಂಧ್ರಗಳಿಂದ ಕೂಡಿದ್ದು ಕೋಶದ್ರವ್ಯ ಮತ್ತು ಕೋಶಕೇಂದ್ರದ ಒಳಭಾಗದ ನಡುವೆ ವಸ್ತುಗಳ ಚಲನೆಗೆ ಅನುವು ಮಾಡಿಕೊಡುತ್ತದೆ.

<span;>ಉನ್ನತ : ವರ್ಧನ ಸಾಮರ್ಥ್ಯವುಳ್ಳ ಸೂಕ್ಷ್ಮದರ್ಶಕದಿಂದ ನಾವು ಕೋಶಕೇಂದ್ರದ ಒಳಗೆ ಗೋಳಾಕಾರದ ರಚನೆಯೊಂದನ್ನು ನೋಡಬಹುದು. ಇದನ್ನು ಕಿರುಕೋಶಕೇಂದ್ರ ಎನ್ನುವರು. ಇದರ ಜೊತೆಗೆ ಕೋಶಕೇಂದ್ರವು ದಾರದಂತಹ ರಚನೆಗಳನ್ನು ಒಳಗೊಂಡಿದೆ ಅದನ್ನು ವರ್ಣತಂತುಗಳು (chromosomes) ಎನ್ನುವರು. ಇವುಗಳು ವಂಶವಾಹಿಗಳನ್ನು (gene) ಹೊಂದಿದ್ದು, ಇವು ತಂದೆ ತಾಯಿಗಳಿಂದ ಮರಿಗಳಿಗೆ ಗುಣಗಳ ಆನುವಂಶೀಯತೆಗೆ ಆಥವಾ ವರ್ಗಾವಣೆಗೆ ಸಹಾಯ ಮಾಡುತ್ತವೆ. ಜೀವಕೊಶಗಳು ವಿಭಜನೆಗೊಳ್ಳುವಾಗ ಮಾತ್ರ ವರ್ಣತಂತುಗಳನ್ನು ನೋಡಬಹುದು.

<span;>ಆನುವಂಶೀಯತೆಯ ಪಾತ್ರದ ಜೊತೆಗೆ, ಕೋಶಕೇಂದ್ರವು ಜೀವಕೋಶದ ಚಟುವಟಿಕೆಗಳ ನಿಯಂತ್ರಕ ಕೇಂದ್ರವಾಗಿ ವರ್ತಿಸುತ್ತದೆ.

<span;>4. ಜೀವಕೋಶದ ಯಾವ ಭಾಗವು ಕಣದಂಗಗಳನ್ನು ಒಳಗೊಂಡಿದೆ?

<span;>ಜೀವಕೋಶದ ಇತರ ಆನೇಕ ಘಟಕಗಳು ಅಥವಾ ಕಣದಂಗಗಳು ಕೋಶದ್ರವ್ಯದೊಳಗೆ ಕಂಡುಬರುತ್ತವೆ.

<span;>5. ಪ್ರಾಣಿಮತ್ತು ಸಸ್ಯ ಜೀವಕೋಶದ ರೇಖಾಚಿತ್ರಗಳನ್ನು ಬರೆಯಿರಿ. ಅವುಗಳ ನಡುವಿನ ಮೂರು ವ್ಯತ್ಯಾಸಗಳನ್ನು ಪಟ್ಟಿ ಮಾಡಿ.

<span;>ಸಸ್ಯ ಜೀವಕೋಶಗಳಲ್ಲಿ ಕೋಶ ಪೊರೆಯು ಇನ್ನೊಂದು ದಪ್ಪನೆಯ ಪದರ ಕೋಶಭಿತ್ತಿಯಿಂದ ಆವೃತವಾಗಿದೆ. ಕೋಶಭಿತ್ತಿಯು ಪ್ರಾಣಿಜೀವಕೋಶಗಳಲ್ಲಿ ಕಂಡುಬರುವುದಿಲ್ಲ.

<span;>ಪ್ಲಾಸ್ಟಿಡ್‌ಗಳೆಂಬ ಬಣ್ಣದ ರಚನೆಗಳು ಸಸ್ಯ ಜೀವಕೋಶಗಳಲ್ಲಿ ಮಾತ್ರ ಕಂಡುಬರುತ್ತವೆ. ಪತಹರಿತ್ತನ್ನು ಹೊಂದಿರುವ ಹಸಿರು ಪ್ಲಾಸ್ಟಿಡ್‌ಗಳನ್ನು ಕ್ಲೋರೋಪ್ಲಾಸ್ಟ್ ಗಳು ಎನ್ನುವರು.

<span;>ಸಸ್ಯ ಜೀವಕೋಶಗಳಲ್ಲಿ ದೊಡ್ಡ ರಸದಾನಿಗಳು ಸಾಮಾನ್ಯವಾಗಿರುತ್ತವೆ. ಪ್ರಾಣಿ ಜೀವಕೋಶಗಳಲ್ಲಿನ ರಸದಾನಿಗಳು ಸಾಕಷ್ಟು ಚಿಕ್ಕದಾಗಿರುತ್ತವೆ.

<span;>6.  ಯುಕ್ಯಾರಿಯೋಟ್‌ಗಳು ಮತ್ತು ಪ್ರೊಕ್ಯಾರಿಯೋಟ್‌ಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿಮಾಡಿ.

<span;>ಪ್ರೊಕ್ಯಾರಿಯೋಟಿಕ್ ಜೀವಕೋಶದ ಕೋಶಕೇಂದ್ರವು ಬಹುಕೋಶೀಯ ಜೀವಿಗಳಲ್ಲಿರುವಂತೆ, ವ್ಯವಸ್ಥಿತವಾಗಿಲ್ಲ. ಅವುಗಳ ಕೋಶಕೇಂದ್ರವು ಕೋಶಕೇಂದ್ರಪೊರೆಯನ್ನು ಹೊಂದಿಲ್ಲ:  (Pro – ಪ್ರಾಚೀನ : Karyon : ಕೋಶಕೇಂದ್ರ). ಉದಾಹರಣೆಗಳೆಂದರೆ, ಬ್ಯಾಕ್ಟೀರಿಯಾ ಮತ್ತು ನೀಲಿ ಹಸಿರು ಶೈವಲಗಳು.

<span;>ಈರುಳ್ಳಿ ಜೀವಕೋಶಗಳು ಮತ್ತು ಕೆನ್ನೆಯ ಜೀವಕೋಶಗಳಂತಹ ಜೀವಕೋಶಗಳು ಕೋಶಕೇಂದ್ರಪೊರೆ ಇರುವ ವ್ಯವಸ್ಥಿತವಾದ ಕೋಶಕೇಂದ್ರವನ್ನು ಹೊಂದಿದ್ದು ಅವುಗಳನ್ನು ಯುಕ್ಯಾರಿಯೋಟಿಕ್ ಜೀವಕೋಶಗಳು ಎನ್ನುವರು. ಬ್ಯಾಕ್ಟೀರಿಯಾ ಮತ್ತು ನೀಲಿ ಹಸಿರು ಶೈವಲಗಳನ್ನು ಹೊರತುಪಡಿಸಿ ಇತರ ಎಲ್ಲಾ ಜೀವಿಗಳನ್ನು ಯುಕ್ಯಾರಿಯೋಟ್‌ಗಳು (eu- ನೈಜ :Karyon : ಕೋಶಕೇಂದ್ರ) ಎನ್ನುವರು.

<span;>7. ವರ್ಣತಂತುಗಳು ಜೀವಕೋಶದ ಯಾವ ಭಾಗದಲ್ಲಿ ಕಂಡುಬರುತ್ತವೆ? ಅವುಗಳ ಕಾರ್ಯವನ್ನು ಬರೆಯಿರಿ.

<span;>ಜೀವಕೋಶದಲ್ಲಿನ ಕೋಶಕೇಂದ್ರವು ದಾರದಂತಹ ರಚನೆಗಳನ್ನು ಒಳಗೊಂಡಿದೆ. ಅವುಗಳನ್ನು ವರ್ಣತಂತುಗಳು (chromosomes) ಎನ್ನುವರು. ಇವುಗಳು ವಂಶವಾಹಿಗಳನ್ನು (gene) ಹೊಂದಿದ್ದು, ಇವು ತಂದೆ ತಾಯಿಗಳಿಂದ ಮರಿಗಳಿಗೆ ಗುಣಗಳ ಆನುವಂಶೀಯತೆಗೆ ಆಥವಾ ವರ್ಗಾವಣೆಗೆ ಸಹಾಯ ಮಾಡುತ್ತವೆ. ಜೀವಕೋಶಗಳು ವಿಭಜನೆಗೊಳ್ಳುವಾಗ ಮಾತ್ರ ವರ್ಣತಂತುಗಳನ್ನು ನೋಡಬಹುದು.

<span;>8. ‘ಜೀವಕೋಶಗಳು ಜೀವಿಗಳ ರಚನೆಯ ಮೂಲಘಟಕಗಳಾಗಿವೆ’ ವಿವರಿಸಿ.

<span;>ಕಟ್ಟಡದಲ್ಲಿನ ಇಟ್ಟಿಗೆಗಳು ಮತ್ತು ಜೀವಿಗಳಲ್ಲಿನ ಜೀವಕೋಶಗಳು ಎರಡೂ ಮೂಲಭೂತ ರಚನಾತ್ಮಕ ಘಟಕಗಳು.  ಕಟ್ಟಡಗಳು ಒಂದೇ ರೀತಿಯ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದರೂ ವಿಭಿನ್ನ ವಿನ್ಯಾಸ, ರೂಪ, ಮತ್ತು ಗಾತ್ರಗಳನ್ನು ಹೊಂದಿರುತ್ತವೆ. ಅದೇ ರೀತಿ, ಜೀವಿಗಳ ಪ್ರಪಂಚದಲ್ಲಿ ಜೀವಿಗಳು ಪರಸ್ಪರ ವಿಭಿನ್ನವಾಗಿದ್ದರೂ ಜೀವಕೋಶಗಳಿಂದ ಉಂಟಾಗಿವೆ. ಜೀವಿಗಳಲ್ಲಿನ ಜೀವಕೋಶಗಳು ನಿರ್ಜಿವ ಇಟ್ಟಿಗೆಗಳಂತಲ್ಲದೇ ಸಂಕೀರ್ಣ ಜೀವಂತ ರಚನೆಗಳಾಗಿವೆ.

<span;>ಒಂದು ಅಂಗವು ಅಂಗಾಂಶಗಳಿಂದ ಆಗಿದ್ದು, ಈ ಆಂಗಾಂಶಗಳು ಜೀವಕೋಶಗಳಿಂದಾಗಿದೆ. ಒಂದು ಜೀವಿಯಲ್ಲಿನ ಜೀವಕೋಶವು ರಚನಾತ್ಮಕ ಮೂಲ ಘಟಕವಾಗಿದೆ.

<span;>ಜೀವಕೋಶವು ಜೀವಿಯ ಚಿಕ್ಕ ಘಟಕವಾಗಿದೆ ಮತ್ತು ಎಲ್ಲಾ ಜೈವಿಕ ಕಾರ್ಯಗಳಿಗೆ ಸಮರ್ಥವಾಗಿದೆ.

<span;>9. ಕ್ಲೋರೋಪ್ಲಾಸ್ಟ್ ಗಳು ಸಸ್ಯಜೀವಕೋಶಗಳಲ್ಲಿ ಮಾತ್ರ ಏಕೆ ಕಂಡುಬರುತ್ತವೆ ಎಂದು ವಿವರಿಸಿ.

<span;> <span;>ಕ್ಲೋರೊಪ್ಲಾಸ್ಟ್‌ಗಳು ಸಸ್ಯ ಜೀವ ಕೋಶಗಳಲ್ಲಿ ಮಾತ್ರ ಕಂಡುಬರುತ್ತವೆ.  ಅವು ಕ್ಲೋರೊಫಿಲ್ ಎಂಬ ಹಸಿರು ವರ್ಣದ್ರವ್ಯವನ್ನು ಹೊಂದಿರುತ್ತವೆ.  ಈ ಹಸಿರು ವರ್ಣದ್ರವ್ಯವು ಹಸಿರು ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆ ನಡೆಯಲು ಬಹುಮುಖ್ಯ ಅಗತ್ಯ ವಾಗಿದೆ.  ಈ ಕ್ಲೋರೊಫಿಲ್ ವರ್ಣದ್ರವ್ಯವು ಸೌರ ಶಕ್ತಿಯನ್ನು ಹಿಡಿದಿಡುತ್ತದೆ ಮತ್ತು ಸಸ್ಯಕ್ಕೆ ಆಹಾರವನ್ನು ತಯಾರಿಸಲು ಅದನ್ನು ಬಳಸಿಕೊಳ್ಳುತ್ತದೆ.

<span;>10. ಈ ಕೆಳಗೆ ನೀಡಿರುವ ಸುಳುಹುಗಳನ್ನು ಬಳಸಿ, ಪದಜಾಲರಿಯಲ್ಲಿನ ಪದಗಳ ಸುತ್ತ ವೃತ್ತಾಕಾರಕ್ಕೆ ಗೆರೆ ಎಳೆಯಿರಿ, ಮೊದಲನೆಯದನ್ನು ಉದಾಹರಣೆಯಾಗಿ ನೀಡಿದೆ.

<span;>1. ‘ಸೆಲ್’ ಎಂಬ ಪದವನ್ನು ಮೊದಲು ಪರಿಚಯಿಸಿದವರು – ರಾಬರ್ಟ್‌ ಹುಕ್.

<span;>2. ಜೀವಿಯ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ-ಜೀವಕೋಶ

<span;>3. ಅಮೀಬಾ ಈ ರೀತಿಯ ಜೀವಿಗೆ ಒಂದು ಉದಾಹರಣೆ—ಏಕಕೋಶೀಯ

<span;>4. ಬರಿಗಣ್ಣಿನಿಂದ ನೋಡಬಹುದಾದಷ್ಟು ದೊಡ್ಡ ಜೀವಕೋಶ.—— ಮೊಟ್ಟೆ

<span;>5. ಸಸ್ಯ ಜೀವಕೋಶಗಳ ಕೋಶಪೊರೆಯ ಮೇಲೆ ಆವರಿಸಿರುವ ಹೆಚ್ಚುವರಿ ಪೊರೆ.——ಕೋಶಭಿತ್ತಿ

<span;>6. ಜೀವಿಯ ದೇಹದಲ್ಲಿ ಕಂಡುಬರುವ ಉದ್ದನೆಯ ಜೀವಕೋಶ.——ನರ ಕೋಶ

<span;>7. ಅಮೀಬಾ ಚಲಿಸಲು ಅಥವಾ ಆಹಾರ ಸೇವಿಸಲು ಸಹಾಯ ಮಾಡಿ ಕಣ್ಮರೆಯಾಗುವ ಭಾಗ —–ಮಿಥ್ಯ ಪಾದ

<span;>8. ಜೀವಕೋಶಕ್ಕೆ ಆಕಾರ ನೀಡುವ ಭಾಗ—-ಕೋಶ ಪೊರೆ

<span;>9. ಕೋಶಕೇಂದ್ರದೊಳಗಿನ ಗೋಳಾಕಾರದ ರಚನೆ.—-ಕಿರುಕೋಶ ಕೇಂದ್ರ

<span;>10, ಜೀವಕೋಶ ವಿಭಜನೆಗೊಳ್ಳುವಾಗ ಮಾತ್ರ ನೋಡಬಹುದಾದ ರಚನೆ—–ವರ್ಣ ತಂತು

<span;>II. ಕೋಶಕೇಂದ್ರಪೊರೆ ಇಲ್ಲದ ನ್ಯೂಕ್ಲಿಯಸ್ ಹೊಂದಿರುವ ಜೀವಕೋಶ.——ಪ್ರೋಕ್ಯಾರಿಯೋಟಿಕ್ ಜೀವಕೋಶ.

<span;>12. ಇದು ತಂದೆ ತಾಯಿಗಳಿಂದ ಮರಿಗಳಿಗೆ ಗುಣಗಳ ಅನುವಂಶೀಯತೆಗೆ ಸಹಾಯಕ.——-ವರ್ಣ ತಂತುಗಳು

<span;>13. ಕೋಶದ್ರವ್ಯದಲ್ಲಿ ಖಾಲಿಯಂತೆ ಕಂಡುಬರುವ ರಚನೆ.—-ಆಹಾರ ರಸದಾನಿಗಳು

<span;> 14. ಮನುಷ್ಯರ ರಕ್ತದಲ್ಲಿ ಕಂಡುಬರುವ ತಮ್ಮ ಆಕಾರ ಬದಲಿಸುವ ಏಕಜೀವಕೋಶಕ್ಕೆ ಉದಾಹರಣೆ.—–ಬಿಳಿರಕ್ತಕಣ

<span;>15. ಎಲೆಗಳಿಗೆ ಬಣ್ಣ ಕೊಡುವ ಹಸಿರು ವರ್ಣಕ—–ಕ್ಲೋರೋಫಿಲ್

<span;>ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ,

<span;> ಅಧ್ಯಾಯ 12, 8ನೇ ತರಗತಿ ವಿಜ್ಞಾನ

<span;>ನೋಟ್ಸ್/ಪ್ರಶ್ನೆ ಉತ್ತರ

<span;>I. ಜೀವಿಗಳಲ್ಲಿ ಸಂತಾನೋತ್ಪತ್ತಿಯ ಪ್ರಾಮುಖ್ಯತೆಯನ್ನು ವಿವರಿಸಿ.

<span;>ಪೀಳಿಗೆಯಿಂದ ಪೀಳಿಗೆಗೆ ಒಂದೇ ರೀತಿಯ ಜೀವಿಗಳು ಮುಂದುವರೆಯುವುದನ್ನು ಖಾತರಿಪಡಿಸಿಕೊಳ್ಳಲು ಸಂತಾನೋತ್ಪತ್ತಿಯು ಬಹಳ ಮುಖ್ಯವಾದುದು.ಪ್ರತಿಯೊಂದು ಜೀವಿಯ ಉಳಿವಿಗಾಗಿ ಈ ಪ್ರಕ್ರಿಯೆ ಅತ್ಯಗತ್ಯ.

<span;>ಸಂತಾನೋತ್ಪತ್ತಿ ಒಂದು ಜೈವಿಕ ಪ್ರಕ್ರಿಯೆಯಾಗಿದ್ದು, ಅದರ ಮೂಲಕ ಸಜೀವಿಗಳು ತಮ್ಮಂತೆಯೇ ಇರುವ ಸಂತತಿಯನ್ನು ಉತ್ಪಾದಿಸುತ್ತವೆ.

<span;>ಸಜೀವಿಗಳು ತಮ್ಮ ಸಂಖ್ಯೆಯನ್ನು ಕಾಪಾಡಿಕೊಳ್ಳಲು ಮತ್ತು ತಮ್ಮ ಪ್ರಭೇದಗಳ ಮುಂದುವರಿಕೆಗಾಗಿ ಸಂತಾನೋತ್ಪತ್ತಿ ಮಾಡುತ್ತವೆ.

<span;> ಹೀಗಾಗಿ, ಸಂತಾನೋತ್ಪತ್ತಿಯು ಅದೇ ರೀತಿಯ ಜೀವಿಗಳ ಮುಂದುವರಿಕೆಯನ್ನು ಖಾತ್ರಿಗೊಳಿಸುತ್ತದೆ.<span;>
<span;>

<span;>2. ಮಾನವರಲ್ಲಿ ನಿಶೇಚನ ಪ್ರಕ್ರಿಯೆಯನ್ನು ವಿವರಿಸಿ.

<span;>ನಿಶೇಚನವು ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಮ್ಮಿಳನವನ್ನು ಒಳಗೊಂಡಿರುತ್ತದೆ.  ಗಂಡು ಮತ್ತು ಹೆಣ್ಣು ಲಿಂಗಾಣುಗಳು ಪುರುಷ
<span;> ಮತ್ತು ಸ್ತ್ರೀ ಸಂತಾನೋತ್ಪತ್ತಿ ಅಂಗಗಳಿಂದ ಬಿಡುಗಡೆಯಾಗುತ್ತವೆ.

<span;>ವೀರ್ಯಾಣುಗಳು ಅಂಡಾಣುವಿನ ಸಂಪರ್ಕಕ್ಕೆ ಬಂದಾಗ, ಒಂದು ವೀರ್ಯಾಣುವು ಅಂಡಾಣುವಿನೊಂದಿಗೆ ಸಮ್ಮಿಲನ ಹೊಂದುತ್ತದೆ. ಅಂಡಾಣು ಮತ್ತು ವೀರ್ಯಾಣುವಿನ ಈ ಬಗೆಯ ಸಮ್ಮಿಲನವನ್ನು ನಿಶೇಚನ ಎಂದು ಕರೆಯಲಾಗುತ್ತದೆ.

<span;> ನಿಶೇಚನದ ಸಮಯದಲ್ಲಾಗುವ, ವೀರ್ಯಾಣು ಮತ್ತು ಅಂಡಾಣುವಿನ ಕೋಶಕೇಂದ್ರಗಳ ಸಮ್ಮಿಲನವು ಒಂದೇ ಕೋಶಕೇಂದ್ರವನ್ನು ರೂಪಿಸುತ್ತದೆ. ಇದು ಫಲಿತ ಅಂಡ ಅಥವಾ ಯುಗ್ಮಜದ ರಚನೆಗೆ ಕಾರಣವಾಗುತ್ತದೆ.

<span;>3. ಸೂಕ್ತವಾದ ಉತ್ತರವನ್ನು ಆಯ್ಕೆಮಾಡಿ:

<span;>(a) ಆಂತರಿಕ ನಿಶೇಚನವು ಸಂಭವಿಸುವ ಜಾಗ

<span;>(i) ಹೆಣ್ಣಿನ ದೇಹದೊಳಗೆ

<span;>(ii) ಹೆಣ್ಣಿನ ದೇಹದ ಹೊರಗೆ

<span;>(iii) ಗಂಡಿನ ದೇಹದೊಳಗೆ

<span;>(iv) ಗಂಡಿನ ದೇಹದ ಹೊರಗೆ

<span;>ಉತ್ತರ
<span;>(i) ಹೆಣ್ಣಿನ ದೇಹದೊಳಗೆ

<span;>(b) ಒಂದು ಗೊದಮೊಟ್ಟೆ ಈ ಪ್ರಕ್ರಿಯೆಯ ಮೂಲಕ ವಯಸ್ಕ ಕಪ್ಪೆಯಾಗಿ ಬೆಳೆಯುತ್ತದೆ.

<span;>(i) ನಿಶೇಚನ

<span;>(ii) ರೂಪಪರಿವರ್ತನೆ

<span;>(iii) ನಾಟುವಿಕೆ

<span;>(IV) ಮೊಗ್ಗುವಿಕೆ

<span;>ಉತ್ತರ
<span;>(ii) ರೂಪಪರಿವರ್ತನೆ

<span;>(c) ಯುಗ್ಮಜದಲ್ಲಿ ಕಂಡು ಬರುವ ಕೋಶಕೇಂದ್ರಗಳ ಸಂಖ್ಯೆ

<span;>(i) ಸೊನ್ನೆ

<span;>(ii) ಒಂದು

<span;>(iii) ಎರಡು

<span;>(iv) ನಾಲ್ಕು

<span;>ಉತ್ತರ
<span;>(ii) ಒಂದು

<span;>4. ಮುಂದಿನ ಹೇಳಿಕೆಗಳು ಸರಿ (ಸ) ಅಥವಾ ತಪ್ಪು (ತ) ಎಂದು ಸೂಚಿಸಿ,

<span;>(a) ಅಂಡಜ ಪ್ರಾಣಿಗಳು ಚಿಕ್ಕ ಮರಿಗಳಿಗೆ ಜನ್ಮ ನೀಡುತ್ತವೆ.

<span;>ತಪ್ಪು<span;>

<span;>(b) ಪ್ರತಿಯೊಂದು ವೀರ್ಯಾಣುವು ಒಂದೇ ಒಂದು ಜೀವಕೋಶವಾಗಿದೆ.

<span;>ಸರಿ

<span;>(c) ಕಪ್ಪೆಯಲ್ಲಿ ಬಾಹ್ಯನಿಶೇಚನವು ನಡೆಯುತ್ತದೆ.

<span;>ಸರಿ

<span;>(d) ಲಿಂಗಾಣು ಎಂಬ ಕೋಶದಿಂದ ಹೊಸ ಮಾನವ ಜೀವಿಯು ಬೆಳೆಯುತ್ತದೆ.

<span;>ತಪ್ಪು

<span;>(e) ನಿಶೇಚನದ ನಂತರ ಇಟ್ಟ ಮೊಟ್ಟೆಯು ಒಂದೇ ಒಂದು ಜೀವಕೋಶದಿಂದ ಮಾಡಲ್ಪಟ್ಟಿದೆ.
<span;>ಸರಿ<span;>
<span;>(f) ಅಮೀಬಾ ಮೊಗ್ಗುವಿಕೆಯ ಮೂಲಕ ಸಂತಾನೋತ್ಪತ್ತಿ ನಡೆಸುತ್ತದೆ..
<span;>ತಪ್ಪು<span;>
<span;>(g) ಅಲೈಂಗಿಕ ಸಂತಾನೋತ್ಪತ್ತಿಯಲ್ಲಿಯೂ ನಿಶೇಚನ ಅಗತ್ಯವಾಗಿದೆ.
<span;>ತಪ್ಪು

<span;>(h) ದ್ವಿವಿದಳನವು ಅಲೈಂಗಿಕ ಸಂತಾನೋತ್ಪತ್ತಿಯ ಒಂದು ವಿಧಾನವಾಗಿದೆ.
<span;>ಸರಿ

<span;>(i) ನಿಶೇಚನದ ಪರಿಣಾಮವಾಗಿ ಒಂದು ಯುಗ್ಮಜ ರೂಪುಗೊಳ್ಳುತ್ತದೆ
<span;>ಸರಿ<span;>

<span;>(j) ಒಂದು ಭ್ರೂಣವು ಒಂದೇ ಕೋಶದಿಂದ ಮಾಡಲ್ಪಟ್ಟಿದೆ
<span;>ತಪ್ಪು

<span;>5. ಯುಗ್ಮಜ ಮತ್ತು ಭ್ರೂಣದ ನಡುವಿನ ಎರಡು ವ್ಯತ್ಯಾಸಗಳನ್ನು ಬರೆಯಿರಿ.

<span;>ಯುಗ್ಮಜವು ವೀರ್ಯಾಣು ಮತ್ತು ಅಂಡಾಣುಗಳ ಸಮ್ಮಿಲನಗೊಂಡು  ಉತ್ಪತ್ತಿಯಾಗುವ ಹಂತವಾಗಿದೆ.
<span;>ಭ್ರೂಣವು ಪ್ರಬುದ್ಧ ಜೀವಿಗಳ ಎಲ್ಲಾ ಗುರುತಿಸಬಹುದಾದ ದೇಹದ ಭಾಗಗಳನ್ನು ತೋರಿಸುವ  ಹಂತವಾಗಿದೆ.

<span;>ನಿಶೇಚನದ ನಂತರ, ಯುಗ್ಮಜ ಮತ್ತೆ ಮತ್ತೆ ವಿಭಜಿಸಿ ಭ್ರೂಣವಾಗಿ ಬೆಳೆಯುತ್ತದೆ.
<span;>ಭ್ರೂಣವು ದೇಹದ ಎಲ್ಲಾ ಭಾಗಗಳನ್ನು ಗುರುತಿಸಬಹುದಾದ  ಪಿಂಡ (foetus) ಎಂದು ಕರೆಯಲಾಗುವ ಹಂತಕ್ಕೆ ಬೆಳೆಯುತ್ತದೆ.

<span;>ಸಂತಾನೋತ್ಪತ್ತಿಯಲ್ಲಿ ಯುಗ್ಮಜ ಹಂತವು ಮೊದಲಿನ ಹಂತವಾಗಿದ್ದು ಭ್ರೂಣವು ನಂತರದ ಹಂತವಾಗಿದೆ.

<span;>6. ಅಲೈಂಗಿಕ ಸಂತಾನೋತ್ಪತ್ತಿಯನ್ನು ವ್ಯಾಖ್ಯಾನಿಸಿ. ಪ್ರಾಣಿಗಳಲ್ಲಿ ಅಲೈಂಗಿಕ ಸಂತಾನೋತ್ಪತ್ತಿಯ ಎರಡು ವಿಧಾನಗಳನ್ನು ವಿವರಿಸಿ.

<span;>ಅಲೈಂಗಿಕ ಸಂತಾನೋತ್ಪತ್ತಿಯು ಸಂತಾನೋತ್ಪತ್ತಿಯ ಒಂದು ವಿಧಾನವಾಗಿದ್ದು ಅದು ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಮ್ಮಿಳನವನ್ನು ಒಳಗೊಂಡಿರುವುದಿಲ್ಲ.
<span;>ಇದಕ್ಕೆ ಒಬ್ಬ ಪೋಷಕರು ಮಾತ್ರ ಅಗತ್ಯವಾಗಿದ್ದು ಹುಟ್ಟುವ ಸಂತತಿಯು ಪೋಷಕರ ತದ್ರೂಪಿಗಳಾಗಿರುತ್ತಾರೆ.

<span;>ಅಮೀಬಾ ತನ್ನ ಕೋಶಕೇಂದ್ರದ ವಿಭಜನೆಯಿಂದ ಎರಡು ಕೋಶಕೇ೦ದ್ರಗಳಾಗಿ ಪುನರುತ್ಪಾದನೆಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ನಂತರ, ಅದರ ದೇಹವನ್ನು ಎರಡು ಭಾಗಗಳಾಗಿ ವಿಭಾಗಿಸಿಕೊಳ್ಳುತ್ತದೆ. ಪ್ರತಿಭಾಗವು ಒಂದೊಂದು ಕೋಶಕೇಂದ್ರವನ್ನು ಪಡೆಯುತ್ತದೆ. ಅಂತಿಮವಾಗಿ, ಪೋಷಕ ಆಮೀಬಾದಿಂದ ಎರಡು ಅಮೀಬಾಗಳು ಹುಟ್ಟುತ್ತವೆ.

<span;>ಈ ರೀತಿಯಾಗಿ ಒಂದು ಜೀವಿ ಎರಡು ಜೀವಿಗಳಾಗಿ ವಿಭಜನೆಯಾಗುವ ಮೂಲಕ ನಡೆಯುವ ಅಲೈಂಗಿಕ ಸಂತಾನೋತ್ಪತ್ತಿಯನ್ನು ದ್ವಿವಿದಳನ (binary fission) ಎಂದು ಕರೆಯಲಾಗುತ್ತದೆ.

<span;>ಹೈಡ್ರಾದಲ್ಲಿ ಕೂಡ ಹೊಸ ಹೈಡ್ರಾಗಳು ಒಂದೇ ಪೋಷಕಜೀವಿಯಿಂದ ಹೊರಹೊಮ್ಮುವ ಮೊಗ್ಗುಗಳ ಮೂಲಕ ಬೆಳೆಯುತ್ತವೆ.ಹೈಡ್ರಾದಲ್ಲಿ ಹೊಸ ಜೀವಿಯು ಮೊಗ್ಗುಗಳಿಂದ ಬೆಳೆಯುವುದರಿಂದ, ಈ ರೀತಿಯ ಅಲೈಂಗಿಕ ಸಂತಾನೋತ್ಪತ್ತಿಗೆ ಮೊಗ್ಗುವಿಕೆ ಎಂದು ಕರೆಯಲಾಗುತ್ತದೆ.

<span;>7. ಹೆಣ್ಣು ಸಂತಾನೋತ್ಪತ್ತಿ ಅಂಗದ ಯಾವ ಭಾಗದಲ್ಲಿ ಭ್ರೂಣವು ನಾಟಿಕೊಳ್ಳುತ್ತದೆ?

<span;>ಗರ್ಭಾಶಯದ ಗೋಡೆಯಲ್ಲಿ ಭ್ರೂಣವು ನಾಟಿಕೊಳ್ಳುತ್ತದೆ.

<span;>8, ರೂಪ ಪರಿವರ್ತನೆ ಎಂದರೇನು? ಉದಾಹರಣೆಗಳನ್ನು ಕೊಡಿ.

<span;>ತೀವ್ರ ಬದಲಾವಣೆಯ ಮೂಲಕ ಪ್ರೌಢಾವಸ್ಥೆಯನ್ನು ತಲುಪುವ ಲಾರ್ವಾಗಳ ರೂಪಾಂತರವನ್ನು ರೂಪಪರಿವರ್ತನೆ ಎಂದು ಕರೆಯಲಾಗುತ್ತದೆ.

<span;>  ಇದು ಪ್ರಾಣಿಯ ರಚನೆಯಲ್ಲಿ ತುಲನಾತ್ಮಕವಾಗಿ ಆಗುವ  ಹಠಾತ್ ಬದಲಾವಣೆಗಳನ್ನು ಒಳಗೊಂಡಿರುತ್ತದೆ.
<span;>ಕಪ್ಪೆಗಳು ಮತ್ತು ಕೀಟಗಳು ರೂಪಾಂತರವನ್ನು ತೋರಿಸುವ ಜೀವಿಗಳಿಗೆ ಉದಾಹರಣೆಗಳಾಗಿವೆ.  ಕಪ್ಪೆಯ ಜೀವನ ಚಕ್ರವು ಮೂರು ವಿಭಿನ್ನ ಹಂತಗಳನ್ನು ಹೊಂದಿದೆ.
<span;> :
<span;> ಮೊಟ್ಟೆ → ಗೊದಮೊಟ್ಟೆ → ಪ್ರೌಢ
<span;> ಕಪ್ಪೆಯ ಜೀವನ ಚಕ್ರ
<span;> ಮೊಟ್ಟೆಯಿಂದ ಹೊರಹೊಮ್ಮುವ ಗೊದಮೊಟ್ಟೆ ಕಿವಿರುಗಳು, ಬಾಲ ಮತ್ತು ಸಣ್ಣ ವೃತ್ತಾಕಾರದ ಬಾಯಿಯನ್ನು ಹೊಂದಿರುತ್ತದೆ.  ಅವು ನೀರಿನಲ್ಲಿ ಮುಕ್ತವಾಗಿ ಈಜಬಹುದು.  ಗೊದಮೊಟ್ಟೆ
<span;> ಬೆಳೆಯುತ್ತದೆ ಮತ್ತು ಅದರ ರಚನೆಯಲ್ಲಿ ಹಠಾತ್ ಬದಲಾವಣೆಗಳನ್ನು ಉಂಟಾಗುತ್ತವೆ ಮತ್ತು ಪ್ರೌಢ ಕಪ್ಪೆಯಾಗಿ ಬೆಳೆಯುತ್ತದೆ.  ಗೊದಮೊಟ್ಟೆಯ ರೂಪಾಂತರವು ಕೈಕಾಲುಗಳ ಬೆಳವಣಿಗೆ, ಶ್ವಾಸಕೋಶದ ಬೆಳವಣಿಗೆಗಳೊಂದಿಗೆ ಪ್ರಾರಂಭವಾಗುತ್ತದೆ.
<span;>  ಮತ್ತು ಅಂತಿಮವಾಗಿ ದೇಹದಿಂದ ಬಾಲವನ್ನು ಹೀರಿಕೊಳ್ಳುವುದು.

<span;>ರೇಷ್ಮೆಹುಳುವಿನ ಪ್ಯೂಪವು (ಗೂಡೊಳಗಿರುವ ಹುಳು) ಪ್ರೌಢ ಚಿಟ್ಟೆಗಿಂತ ಭಿನ್ನವಾಗಿದೆ. ಪ್ರೌಢಜೀವಿಗಳಲ್ಲಿ ಕಂಡುಬರುವ ಲಕ್ಷಣಗಳು ಈ ಮರಿಗಳಲ್ಲಿ ಕಂಡುಬರುವುದಿಲ್ಲ. ತದನಂತರ  ಕಂಬಳಿ ಹುಳುಗಳು ತಮ್ಮ ಸುತ್ತ ಗೂಡು ಹೆಣೆದುಕೊಳ್ಳುತ್ತವೆ. ಗೂಡಿನಿಂದ ಹೊರಹೊಮ್ಮುವ ಸುಂದರ ಚಿಟ್ಟೆಯನ್ನು ನೋಡುತ್ತೇವೆ.

<span;>9, ಆಂತರಿಕ ನಿಶೇಚನ ಮತ್ತು ಬಾಹ್ಯ ನಿಶೇಚನಗಳ ನಡುವಿನ ವ್ಯತ್ಯಾಸ ತಿಳಿಸಿ.

<span;>ಹೆಣ್ಣು ದೇಹದಲ್ಲಿ ನಡೆಯುವ ನಿಶೇಚನವನ್ನು ಅಂತರಿಕ ನಿಶೇಚನ ಎಂದು ಕರೆಯಲಾಗುತ್ತದೆ. ಇದನ್ನು, ಮನುಷ್ಯರು ಮತ್ತು ಕೋಳಿಗಳು, ಹಸುಗಳು ಹಾಗೂ ನಾಯಿಗಳಂತಹ ಇತರ ಪ್ರಾಣಿಗಳಲ್ಲಿ ಕಾಣಬಹುದಾಗಿದೆ.

<span;>• ಹೆಣ್ಣಿನ ದೇಹದ ಹೊರಗೆ ನಡೆಯುವ ನಿಶೇಚನವನ್ನು ಬಾಹ್ಯ ನಿಶೇಚನ ಎಂದು ಕರೆಯಲಾಗುತ್ತದೆ. ಇದನ್ನು ಕಪ್ಪೆಗಳು, ಮೀನು, ನಕ್ಷತ್ರ ಮೀನು ಇತ್ಯಾದಿಗಳಲ್ಲಿ ಕಾಣಬಹುದು.

<span;> 10. ಕೆಳಗೆ ಕೊಟ್ಟಿರುವ ಸುಳುಹುಗಳನ್ನು ಆಧರಿಸಿ ಸೂಕ್ತ ಪದಗಳನ್ನು ವೃತ್ತ ಎಳೆಯುವುದರ ಮೂಲಕ ಗುರುತಿಸಿ, ಮೊದಲ ಪದವನ್ನು ಉದಾಹರಣೆಗಾಗಿ ಗುರುತಿಸಲಾಗಿದೆ.

<span;>ಸುಳುಹುಗಳು

<span;>I. ಲಿಂಗಾಣುಗಳು ಸಂಯೋಗ ಹೊಂದುವ ಪ್ರಕ್ರಿಯೆ <span;>ನಿ<span;>ಶ<span;>ೇ<span;>ಚನ

<span;>2. ಕೋಳಿಯಲ್ಲಿ ನಡೆಯುವ ನಿಶೇಚನದ ವಿಧ<span;> <span;>ಆಂತರಿಕ<span;> ನಿ<span;>ಶ<span;>ೇ<span;>ಚನ

<span;>3. ಹೈಡಾದ ದೇಹದ ಮೇಲಿನ ಉಬ್ಬಾದ ಅಂಕುರಗಳು.<span;> ಮೊಗ್ಗು

<span;>4. ಸ್ತ್ರೀಯರಲ್ಲಿ ಅಂಡಾಣುಗಳನ್ನು ಉತ್ಪಾದಿಸುವ ಅಂಗ<span;> <span;>ಅ<span;>ಂ<span;>ಡಾಶಯ

<span;>5. ಪುರುಷರಲ್ಲಿ ವೀರ್ಯಾಣುಗಳನ್ನು ಉತ್ಪಾದಿಸುವ ಅಂಗ<span;>ವ<span;>ೃ<span;>ಷ<span;>ಣ

<span;>7. ಲಿಂಗಾಣುಗಳ ಸಂಯೋಗದಿಂದಾದ ಏಕಕೋಶೀಯ ರಚನೆ.<span;> ಯುಗ<span;>್<span;>ಮಜ

<span;>7. ಮೊಟ್ಟೆಯಿಡುವ, ಪ್ರಾಣಿಗಳು<span;>.<span;>ಅ<span;>ಂ<span;>ಡ<span;>ಜ<span;> <span;>ಪ<span;>್<span;>ರ<span;>ಾ<span;>ಣಿಗಳು

<span;>8, ಆಮೀಬಾದ ದೇಹ ಎರಡಾಗಿ ವಿಭಜನೆಗೊಳ್ಳುವ ಸಂತಾನೋತ್ಪತ್ತಿ ವಿಧಾನ<span;> <span;>ದ್ವಿ<span;>ವ<span;>ಿ<span;>ದಳ<span;>ನ

<span;>8ನೇ ತರಗತಿ ವಿಜ್ಞಾನ ಭಾಗ 2 ನೋಟ್ಸ್  /ಪ್ರಶ್ನೋತ್ತರಗಳು

<span;>ಅಧ್ಯಾಯ 13,

<span;> ಹದಿಹರೆಯಕ್ಕೆ ಪ್ರವೇಶ

<span;>1 ದೇಹದಲ್ಲಿ ನಡೆಯುವ ಬದಲಾವಣೆಗಳಿಗೆ ಕಾರಣವಾಗುವ ಅಂತಃಸ್ರಾವಕ ಗ್ರಂಥಿಗಳು ಸ್ರವಿಸುವ ರಾಸಾಯನಿಕಗಳನ್ನು ಸೂಚಿಸಲು ಬಳಸುವ ಪದ ಯಾವುದು?

<span;>ಹಾರ್ಮೋನ್<span;>

<span;>2. ಹದಿಹರೆಯವನ್ನು ವ್ಯಾಖ್ಯಾನಿಸಿ.

<span;>ಹದಿಹರೆಯವು 11ನೇ ವಯಸ್ಸಿನ ಆಸುಪಾಸಿನಲ್ಲಿ ಪ್ರಾರಂಭವಾಗುತ್ತದೆ. ಮತ್ತು I8 ಅಥವಾ 19 ವರ್ಷ ವಯಸ್ಸಿನವರೆಗೂ ಮುಂದುವರೆಯುತ್ತದೆ. ಈ ವಯಸ್ಸಿನವರನ್ನು (13 ರಿಂದ 18 ಅಥವಾ 19 ವರ್ಷ ವಯಸ್ಸಿನವರು) ಅಂದರೆ ತಾರುಣ್ಯಾವಸ್ಥೆಯವರನ್ನು ‘ಹದಿಹರೆಯದವರು’ (teenagers) ಎಂದು ಕರೆಯಲಾಗುತ್ತದೆ. ಹುಡುಗಿಯರಲ್ಲಿ, ಹದಿಹರೆಯವು ಹುಡುಗರಿಗಿಂತಲೂ ಒಂದು ಅಥವಾ ಎರಡು ವರ್ಷಗಳ ಮೊದಲು ಪ್ರಾರಂಭವಾಗಬಹುದು. ಹದಿಹರೆಯದ ಅವಧಿಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

<span;>3, ಋತುಸ್ರಾವ ಎಂದರೇನು? ವಿವರಿಸಿ.

<span;>ಹೆಣ್ಣಿನ ಗರ್ಭಾಶಯದ ಭಿತ್ತಿಯು, ನಿಶೇಚನಗೊಂಡು ಅಭಿವರ್ಧನೆಗೊಳ್ಳುತ್ತಿರುವ ಅಂಡವನ್ನು ಸ್ವೀಕರಿಸಲು ಸ್ವತಃ ಸಿದ್ಧಗೊಳ್ಳುತ್ತದೆ. ಅಂಡವು ನಿಶೇಚನಗೊಳ್ಳದಿದ್ದರೆ, ಗರ್ಭಾಶಯದ ಮಂದವಾದ ಭಿತ್ತಿ ಮತ್ತು ರಕ್ತದ ಜೊತೆಗೆ ದೇಹದಿಂದ ಹೊರಬರುತ್ತದೆ. ಇದನ್ನು ಋತುಸ್ರಾವ ಎಂದು ಕರೆಯಲಾಗುತ್ತದೆ.

<span;>ಸುಮಾರು 28 ರಿಂದ 30 ದಿನಗಳಲ್ಲಿ ಒಮ್ಮೆ ಋತುಸ್ರಾವವಾಗುತ್ತದೆ. ಮೊದಲ ಋತುಚಕ್ರವು ಪ್ರೌಢಾವಸ್ಥೆಯಲ್ಲಿ ಪಾರಂಭವಾಗುತ್ತದೆ ಮತ್ತು ಇದನ್ನು ಋತುಮತಿಯಾಗುವುದು (menarche) ಎಂದು ಕರೆಯಲಾಗುತ್ತದೆ. 45 ರಿಂದ 50 ವರ್ಷ ವಯಸ್ಸಿನಲ್ಲಿ ಋತುಚಕ್ರವು ನಿಲ್ಲುತ್ತದೆ.

<span;>4. ಪ್ರೌಢಾವಸ್ಥೆಯಲ್ಲಿ ನಡೆಯುವ ದೈಹಿಕ ಬದಲಾವಣೆಗಳನ್ನು ಪಟ್ಟಿ ಮಾಡಿ.

<span;>ಪ್ರೌಢಾವಸ್ಥೆಯ ಆರಂಭವು ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆಯನ್ನು ಆರಂಭಿಸುತ್ತದೆ. ದೇಹದ ವಿವಿಧ ಭಾಗಗಳಲ್ಲಿ ಕೂದಲುಗಳು ಬೆಳೆಯುತ್ತವೆ. ಹುಡುಗರಲ್ಲಿ ಮುಖದ ಕೂದಲು (ಮೀಸೆ ಮತ್ತು ಗಡ್ಡ) ಮತ್ತು ಹುಡುಗಿಯರಲ್ಲಿ ಸ್ತನಗಳು ಬೆಳೆಯಲು ಪ್ರಾರಂಭಿಸುತ್ತವೆ. ಹದಿಹರೆಯದಲ್ಲಿ ಹುಡುಗರ ಧ್ವನಿಪೆಟ್ಟಿಗೆಯು ವಿಸ್ತಾರವಾಗುವುದರಿಂದ ಧ್ವನಿಯು ಗಡುಸಾಗುತ್ತದೆ. ಹದಿಹರೆಯದ ಮಕ್ಕಳ ಎತ್ತರ ಹೆಚ್ಚಾಗುತ್ತದೆ.

<span;>5, ಅಂತಃಸ್ರಾವಕ ಗ್ರಂಥಿಗಳು ಮತ್ತು ಹಾರ್ಮೋನ್‌ಗಳ ಹೆಸರುಗಳನ್ನು ತೋರಿಸುವ ಎರಡು ಕಂಬಸಾಲುಗಳನ್ನು ಹೊಂದಿರುವ ಕೋಷ್ಟಕ ತಯಾರಿಸಿ.

<span;>ಅಂತಸ್ರಾವಕ ಗ್ರಂಥಿಗಳು

<span;>1.ವೃಷಣ———–ಪುರುಷ ಹಾರ್ಮೋನ್ ಅಥವಾ ಟೆಸ್ಟೋಸ್ಟಿರಾನ್.

<span;>2.ಅಂಡಾಶಯಗಳು———– ಸ್ತ್ರೀ ಹಾರ್ಮೋನ್ ಅಥವಾ ಈಸ್ಟ್ರೋಜೆನ್‌.

<span;>3.ಥೈರಾಯಿಡ್ ಗ್ರಂಥಿ——— ಥೈರಾಕ್ಸಿನ್‌ ಹಾರ್ಮೋನ್‌.

<span;>4.ಮೇದೋಜೀರಕ ಗಂಥಿ—— ಇನ್ಸುಲಿನ್ ಹಾರ್ಮೋನ್.

<span;>5.ಆಡ್ರಿನಲ್ ಗ್ರಂಥಿ——–ಅಡ್ರಿನಲಿನ್ ಹಾರ್ಮೋನ್‌.

<span;>6.ಪಿಟ್ಯುಟರಿಯು ——-ಬೆಳವಣಿಗೆಯ ಹಾರ್ಮೋನ್‌<span;>.

<span;>6. ಲೈಂಗಿಕ ಹಾರ್ಮೋನ್‌ಗಳು ಎಂದರೇನು? ಅವನ್ನು ಹಾಗೆ ಏಕೆ ಹೆಸರಿಸಲಾಗಿದೆ? ಅವುಗಳ ಕಾರ್ಯವನ್ನು ತಿಳಿಸಿ.

<span;>ಲೈಂಗಿಕ ಹಾರ್ಮೋನುಗಳು ಲೈಂಗಿಕ ಅಂಗಗಳಿಂದ ಉತ್ಪತ್ತಿಯಾಗುವ ರಾಸಾಯನಿಕ ಪದಾರ್ಥಗಳಾಗಿವೆ.  ಉದಾಹರಣೆಗೆ, ಟೆಸ್ಟೋಸ್ಟೆರಾನ್ ಪುರುಷ ಲೈಂಗಿಕ ಹಾರ್ಮೋನ್ ಆಗಿದ್ದು, ವೃಷಣದಿಂದ ಉತ್ಪತ್ತಿ ಯಾಗುತ್ತದೆ.ಮತ್ತು ಈಸ್ಟ್ರೊಜೆನ್, ಅಂಡಾಶಯದಿಂದ ಉತ್ಪತ್ತಿಯಾಗುವ ಸ್ತ್ರೀ ಲೈಂಗಿಕ ಹಾರ್ಮೋನ್ ಆಗಿದೆ.  ಈ ಹಾರ್ಮೋನುಗಳು ಜೀವಿಯ ಲೈಂಗಿಕ ಲಕ್ಷಣಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ಅವುಗಳನ್ನು ಲೈಂಗಿಕ ಹಾರ್ಮೋನುಗಳು ಎಂದು ಕರೆಯಲಾಗುತ್ತದೆ.

<span;>
<span;> ಲೈಂಗಿಕ ಹಾರ್ಮೋನುಗಳ ಕಾರ್ಯಗಳು:
<span;> ಟೆಸ್ಟೋಸ್ಟೆರಾನ್: ಈ ಹಾರ್ಮೋನ್ ಹುಡುಗರಲ್ಲಿ ಗಡ್ಡದ ಬೆಳವಣಿಗೆ, ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆ,ಗಟ್ಟಿಯಾದಧ್ವನಿಯಂತಹ ದ್ವಿತೀಯ ಲೈಂಗಿಕ ಲಕ್ಷಣಗಳನ್ನು ತರುತ್ತದೆ. ಇತ್ಯಾದಿ.
<span;> ಈಸ್ಟ್ರೊಜೆನ್: ಈ ಹಾರ್ಮೋನ್  ಮಹಿಳೆಯರಲ್ಲಿ ದ್ವಿತೀಯಕ ಲೈಂಗಿಕ ಲಕ್ಷಣಗಳ ಬೆಳವಣಿಗೆಗೆ ಕಾರಣವಾಗಿದೆ.
<span;> ಸ್ತನಗಳ ಹಿಗ್ಗುವಿಕೆ, ಸ್ತ್ರೀ ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆ, ಇತ್ಯಾದಿ.

<span;>7. ಸರಿಯಾದ ಆಯ್ಕೆಯನ್ನು ಆರಿಸಿ.

<span;>(1) ತಾವು ತಿನ್ನುವ ಆಹಾರದ ಬಗ್ಗೆ ಹದಿಹರೆಯದವರು ಜಾಗರೂಕರಾಗಿರಬೇಕು

<span;>ಏಕೆಂದರೆ,

<span;>(i) ಸರಿಯಾದ ಆಹಾರವು ಅವರ ಮಿದುಳಿನ ಬೆಳವಣಿಗೆಯನ್ನು ಉಂಟುಮಾಡುತ್ತದೆ.
<span;>(ii) ಅವರಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗೆ ಸರಿಯಾದ ಆಹಾರ ಬೇಕಾಗುತ್ತದೆ.
<span;>(iii) ಹದಿಹರೆಯದವರು ಎಲ್ಲಾ ಸಮಯದಲ್ಲೂ ಹಸಿದುಕೊಂಡಿರುವುದಾಗಿ ಭಾವಿಸುತ್ತಾರೆ.
<span;>(IV) ಹದಿಹರೆಯದವರಲ್ಲಿ ರುಚಿಮೊಗ್ಗುಗಳು ಚೆನ್ನಾಗಿ ಅಭಿವೃದ್ಧಿ ಹೊಂದಿರುತ್ತವೆ.

<span;>ಉತ್ತರ
<span;>(ii) ಅವರಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗೆ ಸರಿಯಾದ ಆಹಾರ ಬೇಕಾಗುತ್ತದೆ.

<span;>(b) ಮಹಿಳೆಯರಲ್ಲಿ ಸಂತಾನೋತ್ಪತ್ತಿ ವಯಸ್ಸು ಆರಂಭವಾಗುವುದು.

<span;>(1) ಋತುಚಕ್ರ ಪ್ರಾರಂಭವಾದಾಗ

<span;>(ii) ಸ್ತನಗಳ ಬೆಳವಣಿಗೆ ಪ್ರಾರಂಭವಾದಾಗ

<span;> (111) ದೇಹದ ತೂಕ ಹೆಚ್ಚಾದಾಗ

<span;>(iv) ಎತ್ತರ ಹೆಚ್ಚಾದಾಗ

<span;>ಉತ್ತರ
<span;>(1) ಋತುಚಕ್ರ ಪ್ರಾರಂಭವಾದಾಗ

<span;>(c) ಹದಿಹರೆಯದವರ ಸರಿಯಾದ ಆಹಾರವು ಇವುಗಳನ್ನು ಒಳಗೊಂಡಿರುತ್ತದೆ.

<span;>(1) ಚಿಪ್ಸ್, ನೂಡಲ್ಸ್, ಕೋಕ್
<span;>(ii) ಚಪಾತಿ, ಬೇಳೆ, ತರಕಾರಿಗಳು
<span;>(111) ಅಕ್ಕಿ, ನೂಡಲ್ಸ್‌ ಮತ್ತು ಬರ್ಗರ್
<span;>(iv) ತರಕಾರಿ ಕಟ್ಲೆಟ್‌ಗಳು, ಚಿಪ್ಸ್ ಮತ್ತು ನಿಂಬೆ ಪಾನೀಯ.

<span;>ಉತ್ತರ
<span;>(ii) ಚಪಾತಿ, ಬೇಳೆ, ತರಕಾರಿಗಳು

<span;>8. ಈ ಕೆಳಗಿನವುಗಳ ಬಗ್ಗೆ ಟಿಪ್ಪಣಿ ಬರೆಯಿರಿ.

<span;>(೩) ಆಡಮ್ಸ್ ಆ್ಯಪಲ್

<span;>ಪ್ರೌಢಾವಸ್ಥೆಯಲ್ಲಿ, ಧ್ವನಿಪೆಟ್ಟಿಗೆ ಅಥವಾ ಲ್ಯಾರಿಂಕ್ಸ್ ಬೆಳೆಯಲು ಪ್ರಾರಂಭಿಸುತ್ತದೆ. ಹುಡುಗರಲ್ಲಿ ಧ್ವನಿಪೆಟ್ಟಿಗೆಯು ದೊಡ್ಡದಾಗಿ ಬೆಳೆಯುತ್ತದೆ.
<span;>ಹುಡುಗರಲ್ಲಿ ಬೆಳೆಯುತ್ತಿರುವ ಧ್ವನಿಪೆಟ್ಟಿಗೆಯನ್ನು ಆಡಮ್ಸ್ ಆಪಲ್ [Adams apple)  ಎಂದು ಕರೆಯಲಾಗುವ ಗಂಟಲಿನ ಮುಂಚಾಚಿದ ಭಾಗವಾಗಿ ಕಾಣಬಹುದು.

<span;>(b) ದ್ವಿತೀಯಕ ಲೈಂಗಿಕ ಲಕ್ಷಣಗಳು

<span;>ಪ್ರೌಢಾವಸ್ಥೆಯ ಹುಡುಗಿಯರಲ್ಲಿ, ಸ್ತನಗಳ ಬೆಳವಣಿಗೆ ಪ್ರಾರಂಭವಾದರೆ, ಹುಡುಗರಲ್ಲಿ ಮುಖದ ಕೂದಲು ಅಂದರೆ, ಮೀಸೆ ಮತ್ತು ಗಡ್ಡ ಬೆಳೆಯಲು ಪ್ರಾರಂಭಿಸುತ್ತದೆ. ಈ ಲಕ್ಷಣಗಳು ಗಂಡನ್ನು ಹೆಣ್ಣಿನಿಂದ ಪ್ರತ್ಯೇಕಿಸಲು ಸಹಾಯಕವಾಗುವುದರಿಂದ ಇವನ್ನು ದ್ವಿತೀಯಕ ಲೈಂಗಿಕ ಲಕ್ಷಣಗಳೆಂದು ಕರೆಯುತ್ತಾರೆ. ಹುಡುಗರಲ್ಲಿ ಎದೆಯ ಮೇಲೆಯೂ ಕೂದಲು ಬೆಳೆಯುತ್ತವೆ. ಹುಡುಗರು ಮತ್ತು ಹುಡುಗಿಯರು ಇಬ್ಬರಲ್ಲಿಯೂ ಕಂಕುಳಲ್ಲಿ ಮತ್ತು ತೊಡೆಯ ಮೇಲ್ಬಾಗದ ಪ್ರದೇಶ ಅಥವಾ ಜನನಾಂಗ ಪ್ರದೇಶದಲ್ಲಿ ಕೂದಲುಗಳು ಬೆಳೆಯುತ್ತವೆ.

<span;>(c) ಹುಟ್ಟುವ ಮಗುವಿನ ಲಿಂಗ ನಿರ್ಧರಣೆ.

<span;>ಮಾನವರ, ಎಲ್ಲಾ ಜೀವಕೋಶಗಳು ತಮ್ಮ ಜೀವಕೋಶಗಳ ಕೋಶಕೇಂದ್ರಗಳಲ್ಲಿ 23 ಜೊತೆ ವರ್ಣತಂತುಗಳನ್ನು ಹೊಂದಿವೆ.ಇವುಗಳಲ್ಲಿ ಎರಡು ವರ್ಣತಂತುಗಳು X ಮತ್ತು Y ಎಂಬ ಹೆಸರಿನ ಲಿಂಗ ವರ್ಣತಂತುಗಳಾಗಿವೆ.

<span;>ಹೆಣ್ಣಿನಲ್ಲಿ ಎರಡು X ವರ್ಣತಂತುಗಳಿದ್ದರೆ, ಗಂಡು ಒಂದು X ಮತ್ತು ಒಂದು Yವರ್ಣತಂತು ಹೊಂದಿರುತ್ತಾನೆ.

<span;>ನಿಶೇಚನದ ಸಮಯದಲ್ಲಿ ಗಂಡಿನ ವೀರ್ಯಾಣು X ವರ್ಣ ತಂತು ಅಂಡಕ್ಕೆ ನೀಡಿದರೆ
<span;>ಯುಗ್ಮಜ ಎರಡು X ವರ್ಣತಂತುಗಳನ್ನು ಹೊಂದಿ, ಅದು ಹೆಣ್ಣು ಮಗುವಾಗಿ ಬೆಳೆಯುತ್ತದೆ. ನಿಶೇಚನದಲ್ಲಿ ವೀರ್ಯಾಣುವು ಒಂದು Y ವರ್ಣತಂತುವನ್ನು ಅಂಡಕ್ಕೆ ನೀಡಿದರೆ, ಯುಗ್ಮಜ ಗಂಡು ಮಗುವಾಗಿ ಬೆಳೆಯುತ್ತದೆ.

<span;>9. ಈ ಕೆಳಗೆ ನೀಡಿರುವ ಪದ ಜಾಲದಲ್ಲಿ ಕೊಟ್ಟಿರುವ ಸುಳುಹುಗಳನ್ನು ಬಳಸಿ ಪದಗಳನ್ನು ಹುಡುಕಿ, ಅವುಗಳ ಸುತ್ತ ಗೆರೆ ಎಳೆಯಿರಿ<span;>.

<span;>ಪದಗಳನ್ನು ಅಡ್ಡಲಾಗಿ, ಮೇಲಿಂದ ಕೆಳಗೆ, ಕರ್ಣರೇಖೆಯಗುಂಟಿ, ಸಹ ಹುಡುಕಿ, ಉದಾಹರಣೆಯಾಗಿ ನೀಡಿರುವ ಸುಳುಹುಗಳಿಗೆ ಗೆರೆ ಎಳೆದು ತೋರಿಸಿದೆ.

<span;>ಉದಾಹರಣೆಗಳು: ಕೀಟವೊಂದರ ಡಿಂಭಾವಸ್ಥೆಯಿಂದ ಪ್ರೌಢಾವಸ್ಥೆಯವರೆಗಿನ ಬದಲಾವಣೆ—— ರೂಪಪರಿವರ್ತನೆ,

<span;>ಅಡ್ರಿನಲಿನ್ ಹಾರ್ಮೋನ್‌ ಅನ್ನು ಸ್ರವಿಸುವ ಗಂಥಿ——–ಅಡ್ರಿನಲ್.

<span;>1.ಹುಡುಗರಲ್ಲಿ ಮುಂಚಾಚಿದ ಧ್ವನಿಪೆಟ್ಟಿಗೆ.

<span;>2.ನಾಳಗಳಿಲ್ಲದ ಗ್ರಂಥಿಗಳು.

<span;>3. ಮಿದುಳಿಗೆ ಅಂಟಿಕೊಂಡಿರುವ ಅಂತ ಸ್ರಾವಕ ಗ್ರಂಥಿ.

<span;> 4. ಅಂತಃಸ್ರಾವಕ ಗ್ರಂಥಿಗಳ ಸ್ರವಿಕೆ.

<span;>5. ಮೇದೋಜೀರಕ ಗ್ರಂಥಿ ಸ್ರವಿಸುವ ಹಾರ್ಮೋನ್.

<span;>6. ಹಾರ್ಮೋನ್.

<span;>7. ಪುರುಷ ಹಾರ್ಮೋನ್.

<span;>8. ಥೈರಾಕ್ಸಿನ್ ಅನ್ನು ಸ್ರವಿಸುವ ಗ್ರಂಥಿ,

<span;>9. ಹದಿಹರೆಯ ಇದಕ್ಕಿರುವ ಇನ್ನೊಂದು ಪದ,

<span;>10. ಹಾರ್ಮೋನ್ ರಕ್ತದ ಮೂಲಕ ಇಲ್ಲಿಗೆ ತಲುಪುತ್ತದೆ.

<span;>11. ಧ್ವನಿಪೆಟ್ಟಿಗೆ.

<span;>12. ಹದಿಹರೆಯದ ಸಮಯದಲ್ಲಿನ ಬದಲಾವಣೆಗಳನ್ನು ಸೂಚಿಸುವ ಪದ.

<span;>10. ಈ ಕೆಳಗಿನ ಕೋಷ್ಟಕವು ಹುಡುಗರು ಮತ್ತು ಹುಡುಗಿಯರು ವಯಸ್ಕರಾಗಿ ಬೆಳೆದಂತೆ, ಅವರು ಎತ್ತರವಾಗುವ ಸಾಧ್ಯತೆಗಳ ಮೇಲಿನ ದತ್ತಾಂಶವನ್ನು ತೋರಿಸುತ್ತದೆ. ಇದನ್ನು ಬಳಸಿ ಒಂದೇ ಗ್ರಾಫ್ ಹಾಳೆಯಲ್ಲಿ ಹುಡುಗರು ಮತ್ತು ಹುಡುಗಿಯರಿಗಾಗಿ, ಎತ್ತರ ಮತ್ತು ವಯಸ್ಸನ್ನು ತೋರಿಸುವ ನಕ್ಷೆ ರಚಿಸಿ, ಈ ನಕ್ಷೆಯಿಂದ ಯಾವ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು?

<span;>ಉತ್ತರ:
<span;> ಹುಡುಗರು ಮತ್ತು ಹುಡುಗಿಯರ ವಯಸ್ಸು ಮತ್ತು ಎತ್ತರದ ನಡುವಿನ ಸಂಬಂಧವನ್ನು ಗ್ರಾಫ್ ಚಿತ್ರಿಸುತ್ತದೆ.  ಪ್ರೌಢಾವಸ್ಥೆಯಲ್ಲಿ, ಹುಡುಗರು ಮತ್ತು ಹುಡುಗಿಯರ ಎತ್ತರದಲ್ಲಿ ಹಠಾತ್ ಹೆಚ್ಚಳ ಕಂಡುಬರುತ್ತದೆ .  ಮೇಲಿನ ಗ್ರಾಫ್ ನ ಆಧಾರದ ಮೇಲೆ 4-8 ವರ್ಷಗಳ ವಯಸ್ಸಿನಲ್ಲಿ, ಹುಡುಗರಿಗೆ ಹೋಲಿಸಿದರೆ  ಹುಡುಗಿಯರು ಎತ್ತರದಲ್ಲಿ ಕಡಿಮೆಯಾಗಿರುವುದನ್ನು ಗಮನಿಸಬಹುದು. ಆದಾಗ್ಯೂ, ಹುಡುಗಿಯರು 12- 13 ವರ್ಷಗಳನ್ನು ತಲುಪಿದ ತಕ್ಷಣ, ಅವರ ಎತ್ತರವು ಹಠಾತ್ ಹೆಚ್ಚಳವನ್ನು ತೋರಿಸುತ್ತದೆ ಮತ್ತು ಹುಡುಗರಿಗಿಂತ ಹೆಚ್ಚು ಆಗುತ್ತದೆ.  ನಂತರದ ವರ್ಷಗಳಲ್ಲಿ, ಇಬ್ಬರ ಬೆಳವಣಿಗೆಯು ಸ್ಥಿರವಾಗಿರುತ್ತದೆ.  ಪ್ರೌಢಾವಸ್ಥೆಯಲ್ಲಿ ಬೆಳವಣಿಗೆಯು ಹಾರ್ಮೋನುಗಳ ನಿಯಂತ್ರಣದಲ್ಲಿದೆ.

<span;>ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು,

<span;> <span;>ಅಧ್ಯಾಯ 14 ತರಗತಿ 8 ವಿಜ್ಞಾನ ನೋಟ್ಸ್ ಪ್ರಶ್ನೋತ್ತರಗಳು

<span;>1. ಬಿಟ್ಟ ಸ್ಥಳ ತುಂಬಿರಿ;

<span;>(a) ವಿದ್ಯುತ್‌ ಹರಿಯಲು ಬಿಡುವ ಹೆಚ್ಚಿನವು<span;> <span;>ಆಮ್ಲಗಳು ಪ್ರತ್ಯಾಮ್ಲಗಳು <span;>ಮತ್ತು <span;>ಲವಣಗಳ<span;> <span;>ದ್ರಾವಣಗಳಾಗಿವೆ.

<span;>(b) ದ್ರಾವಣದ ಮೂಲಕ ವಿದ್ಯುತ್ ಹರಿಯುವುದರಿಂದ<span;> <span;>ರಾಸಾಯನಿಕ<span;> <span;>ಪರಿಣಾಮ ಉಂಟಾಗುತ್ತದೆ.

<span;>(c) ತಾಮ್ರದ ಸಲ್ಪೇಟ್ ದ್ರಾವಣದ ಮೂಲಕ ವಿದ್ಯುತ್‌ ಹರಿಸಿದಾಗ, ತಾಮ್ರ ಸಂಗ್ರಹಣೆ ಯಾಗುವ ಪಟ್ಟಿಯನ್ನು ಬ್ಯಾಟರಿಯ<span;> <span;>ಋಣ<span;> <span;>ತುದಿಗೆ ಜೋಡಿಸಲಾಗಿರುತ್ತದೆ.

<span;>(d) ಒಂದು ಲೋಹದ ಮೇಲೆ ಇನ್ನೊಂದು ಲೋಹದ ತೆಳುಪದರದ ಲೇಪನವನ್ನು ವಿದ್ಯುತ್‌ ಹರಿಸುವ ಮೂಲಕ ಮಾಡುವ ಪ್ರಕ್ರಿಯೆಗೆ <span;>ವಿದ್ಯುಲ್ಲೇಪನ<span;> <span;>ಎನ್ನುವರು

<span;>2. ಪರೀಕ್ಷಕದ ಎರಡು ತುದಿಗಳನ್ನು ದ್ರಾವಣದಲ್ಲಿ ಮುಳುಗಿಸಿದಾಗ, ಕಾಂತಸೂಜಿ ವಿಚಲನೆಯನ್ನು ತೋರಿಸುತ್ತದೆ. ಇದಕ್ಕೆ ಕಾರಣ ಕೊಡಬಲ್ಲಿರಾ?

<span;>ಉತ್ತರ: ಕಾಂತಸೂಜಿಯ ವಿಚಲನೆಯು ತನ್ನ ಸುತ್ತ ಸುತ್ತಿರುವ ವಾಹಕತಂತಿಯಲ್ಲಿ ವಿದ್ಯುತ್‌ ಹರಿಯುವಿಕೆಯನ್ನು, ಅಂದರೆ ಮಂಡಲದಲ್ಲಿ ವಿದ್ಯುತ್‌ ಹರಿಯುವಿಕೆಯನ್ನು ದೃಢಪಡಿಸುತ್ತದೆ. ಪರೀಕ್ಷಕದ ಎರಡು ತುದಿಗಳನ್ನು ದ್ರಾವಣದಲ್ಲಿ ಮುಳುಗಿಸಿರುವುದರಿಂದ, ಮಂಡಲವು ಪೂರ್ಣಗೊಂಡಿದೆ, ದ್ರಾವಣವು ಖಂಡಿತವಾಗಿ ವಿದ್ಯುತ್‌ ವಾಹಕವಾಗಿರುತ್ತದೆ. ಅದ್ದರಿಂದ, ಕಾಂತಸೂಜಿಯು ವಿಚಲನೆಯನ್ನು ತೋರಿಸುತ್ತದೆ.

<span;>3. ಪರೀಕ್ಷಕದ ಮೂಲಕ ಚಿತ್ರ 14.9 ರಲ್ಲಿ ತೋರಿಸಿರುವಂತೆ, ಪರೀಕ್ಷಿಸಿದರೆ ಕಾಂತಸೂಜಿ ತನ್ನ ವಿಚಲನೆ ತೋರಿಸುವ ಮೂರು ದ್ರಾವಣಗಳನ್ನು ಹೆಸರಿಸಿ<span;>.

<span;>ಉತ್ತರ; ಪರೀಕ್ಷಕದ ಮೂಲಕ ಚಿತ್ರ 14.9 ರಲ್ಲಿ ತೋರಿಸಿರುವಂತೆ, ಪರೀಕ್ಷಿಸಿದರೆ ಕಾಂತಸೂಜಿ ತನ್ನ ವಿಚಲನೆ ತೋರಿಸುವ ಮೂರು, ದ್ರಾವಣಗಳು, ನಿಂಬೆರಸ, ಉಪ್ಪುನೀರು ಮತ್ತು ವಿನೇಗರ್.

<span;>4. ಚಿತ್ರ 14,10 ರಲ್ಲಿ ತೋರಿಸಿರುವ ಹಾಗೆ ಬಲ್ಬ್ ಬೆಳಗುವುದಿಲ್ಲ. ಇದಕ್ಕೆ ಕಾರಣಗಳನ್ನು ಪಟ್ಟಿ ಮಾಡಿ. ನಿಮ್ಮ ಉತ್ತರವನ್ನು ವಿವರಿಸಿ<span;>.

<span;>ಉತ್ತರ: ನೀಡಿರುವ ಸಂದರ್ಭದಲ್ಲಿ ಬಲ್ಪ್ ಬೆಳಗದಿರಲು ಕಾರಣಗಳು ಕಳಕಂಡಂತಿದೆ.

<span;>01] ಬೀಕರಿನಲ್ಲಿನ ದ್ರವವು ವಿದ್ಯುತ್‌ ವಾಹಕದಲ್ಲದಿರಬಹುದು, ಆದರಿಂದಾಗಿ ಮಂಡಲವು ಪೂರ್ಣಗೊಂಡಿರುವುದಿಲ್ಲ.

<span;>02) ಮಂಡಲವನ್ನು ರಚಿಸಲು ಬಳಸಿರುವ ತಂತಿಯು ವಿದ್ಯುತ್ತಿನ ಉತ್ತಮ ವಾಹಕವಲ್ಲದಿರಬಹುದು.

<span;>03) ಮಂಡಲದಲ್ಲಿನ ಬ್ಯಾಟರಿಯು ವಿದ್ಯುತ್ತನ್ನು ಉತ್ಪಾದಿಸುವಷ್ಟು ಶಕ್ತಿಯನ್ನು ಹೊಂದಿಲ್ಲದಿರಬಹುದು.

<span;>04) ಬಲ್ಪ್‌ ನ ತಂತಿ ಕರಗಿರಬಹುದು.

<span;>05) ಮಂಡಲದ ಜೋಡಣೆಯು ಸಡಿಲಗೊಂಡಿರಬಹುದು.

<span;>5. A ಮತ್ತು B ಎಂದು ಗುರುತಿಸಿರುವ ಎರಡು ದ್ರಾವಣಗಳ ವಿದ್ಯುದ್ವಾಹಕತೆಯನ್ನು ಪರೀಕ್ಷಿಸಲು ಪರೀಕ್ಷಕವನ್ನು ಉಪಯೋಗಿಸಲಾಗಿದೆ. A ಎಂದು ಗುರುತಿಸಿರುವ ದ್ರವದಲ್ಲಿ ಬಟ್ಟೆ ಹೆಚ್ಚು ಪ್ರಕಾಶಮಾನವಾಗಿ ಬೆಳಗಿದೆ. B ದ್ರವದಲ್ಲಿ ಅದು ತುಂಬಾ ಮದ್ದಾಗಿ ಬೆಳಗಿರುವುದು ಕಂಡುಬಂತು. ಇದರಿಂದ ನೀವು ಈ ಕೆಳಗಿನವುಗಳಲ್ಲಿ ಯಾವ ತೀರ್ಮಾನಕ್ಕೆ ಬರುವಿರಿ?

<span;>(i) ದ್ರವ A, ದ್ರವ B ಗಿಂತ ಉತ್ತಮ ವಾಹಕ

<span;>(ii) ದ್ರವ B, ದ್ರವ A ಗಿಂತ ಉತ್ತಮ ವಾಹಕ

<span;>(iii) ಎರಡೂ ದ್ರವಗಳು ಸಮ ಪ್ರಮಾಣದ ವಿದ್ಯುದ್ವಾಹಕಗಳು

<span;>(iv) ದ್ರವಗಳ ವಿದ್ಯುದ್ವಾಹಕತೆಯನ್ನು ಈ ರೀತಿ ಹೋಲಿಸುವುದು ಸೂಕ್ತವಲ್ಲ.

<span;>ಉತ್ತರ: (1) ದ್ರವ A, ದ್ರವ B ಗಿಂತ ಉತ್ತಮ ವಾಹಕ

<span;>6. ಸಂಪೂರ್ಣ ಆಸವಿತ, ನೀರಿನ ಮೂಲಕ ವಿದ್ಯುತ್‌ ಹರಿಯುತ್ತದೆಯೇ? ಇಲ್ಲದಿದ್ದಲ್ಲಿ ವಿದ್ಯುದ್ವಾಹಕವಾಗಲು ಏನು ಮಾಡಬೇಕು?

<span;>ಉತ್ತರ: ಇಲ್ಲ, ಸಂಪೂರ್ಣ ಆಸವಿತ ನೀರಿನ ಮೂಲಕ ವಿದ್ಯುತ್‌ ಹರಿಯುವುದಿಲ್ಲ. ಕಾರಣ, ಆಸವಿತ ನೀರಿನಲ್ಲಿ ಯಾವುದೇ ಲವಣಗಳು ವಿಲೀನಗೊಂಡಿರುವುದಿಲ್ಲ. ಆಸವಿತ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸುವುದರಿಂದ ಅದನ್ನು ವಿದ್ಯುತ್‌ ವಾಹಕವನ್ನಾಗಿಸಬಹುದು<span;>.

<span;>7. ಬೆಂಕಿ ಹೊತ್ತಿಕೊಂಡಾಗ, ಆಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಲು ನೀರನ್ನು ಉಪಯೋಗಿಸುವ ಮೊದಲು ವಿದ್ಯುಚ್ಛಕ್ತಿಯ ಮುಖ್ಯ ಸರಬರಾಜನ್ನು ನಿಲ್ಲಿಸುತ್ತಾರೆ. ಇದಕ್ಕೆ ಕಾರಣವನ್ನು ತಿಳಿಸಿ.

<span;>ಉತ್ತರ: ನೀರು ತನ್ನಮೂಲಕ ವಿದ್ಯುತ್ತನ್ನು ಹರಿಸಬಹುದು. ವಿದ್ಯುಚ್ಛಕ್ತಿಯ ಮುಖ್ಯ ಸರಬರಾಜನ್ನು ನಿಲ್ಲಿಸದಿದ್ದರೆ, ನೀರು ವಿದ್ಯುತ್‌ ಉಪಕರಣಗಳಲ್ಲಿ ಸೇರಿ ವಿದ್ಯುತ್‌ ಅವಘಡಕ್ಕೆ ಕಾರಣವಾಗಬಹುದು, ಆದ್ದರಿಂದ, ಬೆಂಕಿ ಹೊತ್ತಿಕೊಂಡಾಗ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಲು ನೀರನ್ನು ಉಪಯೋಗಿಸುವ ಮೊದಲು ವಿದ್ಯುಚ್ಛಕ್ತಿಯ ಮುಖ್ಯ ಸರಬರಾಜನ್ನು ನಿಲ್ಲಿಸುತ್ತಾರೆ.

<span;>8. ಕರಾವಳಿ ತೀರ ಪ್ರದೇಶದಲ್ಲಿರುವ ಮಗು, ಕುಡಿಯುವ ನೀರನ್ನು ಮತ್ತು ಸಮುದ್ರದ ನೀರನ್ನು ಪರೀಕ್ಷಕದ ಮೂಲಕ ಪರೀಕ್ಷಿಸುತ್ತಾನೆ. ಕಾಂತಸೂಜಿಯ ಬಾಗುವಿಕೆಯ ಪ್ರಮಾಣ ಸಮುದ್ರದ ನೀರಿನಲ್ಲಿ ಹೆಚ್ಚಿರುವುದನ್ನು ಕಂಡುಕೊಳ್ಳುತ್ತಾನೆ. ಇದಕ್ಕೆ ಕಾರಣವನ್ನು ವಿವರಿಸುವಿರಾ?

<span;>ಉತ್ತರ: ವಿಲೀನಗೊಂಡಿರುವ ಲವಣಗಳ ಪ್ರಮಾಣವು ಕುಡಿಯುವ ನೀರಿಗಿಂತ ಸಮುದ್ರದ ನೀರಿನಲ್ಲಿ ಅತೀ ಹೆಚ್ಚಾಗಿರುತ್ತದೆ. ಇದರಿಂದಾಗಿ, ಸಮುದ್ರದ ನೀರು ಕುಡಿಯುವ ನೀರಿಗಿಂತ ಹೆಚ್ಚು ವಿದ್ಯುತ್ತನ್ನು ತನ್ನ ಮೂಲಕ ಹರಿಸಬಲ್ಲದು. ಆದ್ದರಿಂದ, ಕಾಂತಸೂಜಿಯ ಬಾಗುವಿಕೆಯ ಪ್ರಮಾಣ ಸಮುದ್ರದ ನೀರಿನಲ್ಲಿ ಹೆಚ್ಚಿರುವುದನ್ನು ಅವನು ಕಂಡುಕೊಳ್ಳುತ್ತಾನೆ.

<span;>9. ಜೋರಾಗಿ ಮಳೆ ಬರುತ್ತಿರುವಾಗ, ಎಲೆಕ್ಟ್ರಷಿಯನ್ ಹೊರಭಾಗದಲ್ಲಿ ವಿದ್ಯುತ್‌ ರಿಪೇರಿ ಮಾಡುವುದು ಸೂಕ್ತವೇ? ವಿವರಿಸಿ.

<span;>ಉತ್ತರ: ಇಲ್ಲ. ಜೋರಾಗಿ ಮಳೆ ಬರುತ್ತಿರುವಾಗ, ಎಲೆಕ್ಟ್ರಿಷಿಯನ್ ಹೊರಭಾಗದಲ್ಲಿ ವಿದ್ಯುತ್‌ ರಿಪೇರಿ ಮಾಡುವುದು ಸೂಕ್ತವಲ್ಲ. ಏಕೆಂದರೆ, ಮಳೆನೀರು ವಿಲೀನಗೊಂಡಿರುವ ಲವಣಗಳನ್ನು ಹೊಂದಿರುತ್ತದೆ. ಇದರಿಂದಾಗಿ ಅದು ತನ್ಮೂಲಕ ವಿದ್ಯುತ್ತನ್ನು ಹರಿಸುತ್ತದೆ, ಪರಿಣಾಮವಾಗಿ ಹೊರಭಾಗದಲ್ಲಿ ವಿದ್ಯುತ್ ರಿಪೇರಿ ಮಾಡುತ್ತಿರುವ ಎಲೆಕ್ಟ್ರಿಷಿಯನ್ ವಿದ್ಯುತ್‌ ಅವಘಡಕ್ಕೆ ತುತ್ತಾಗಬಹುದು.

<span;>10. ಪಹೇಲಿ ಮಳೆಯ ನೀರು ಸಂಪೂರ್ಣ ಆಸವಿತ ನೀರಿನಷ್ಟೇ ಶುದ್ಧವಾಗಿರುತ್ತದೆ ಎಂದು ಕೇಳಿರುತ್ತಾಳೆ. ಆದ್ದರಿಂದ ಅವಳು ಮಳೆಯ ನೀರನ್ನು ಗಾಜಿನ ಲೋಟದಲ್ಲಿ ಸಂಗ್ರಹಿಸಿ ಅದನ್ನು ಪರೀಕ್ಷಕದ ಮೂಲಕ ಪರೀಕ್ಷಿಸುತ್ತಾಳೆ. ಅವಳಿಗೆ ಆಶ್ಚರ್ಯ ಕಾದಿರುತ್ತದೆ. ಅವಳಿಗೆ ಕಾಂತಸೂಜಿಯ ವಿಚಲನೆ ಕಂಡುಬಂತು. ಹೀಗಾಗಲು ಕಾರಣವೇನು?

<span;>ಉತ್ತರ: ಆಸವಿತ ನೀರಿನಲ್ಲಿ ಯಾವುದೇ ಲವಣಾಂಶಗಳು ವಿಲೀನಗೊಂಡಿರುವುದಿಲ್ಲ. ಆದ್ದರಿಂದ ಅದು ವಿದ್ಯುತ್‌ ನ ದುರ್ಬಲ ವಾಹಕವಾಗಿರುತ್ತದೆ, ಆದರೆ, ಮಳೆನೀರು ವಿಲೀನಗೊಂಡಿರುವ ಲವಣಗಳನ್ನು ಹೊಂದಿರುತ್ತದೆ. ಇದರಿಂದಾಗಿ ಅದು ತನ್ನಮೂಲಕ ವಿದ್ಯುತ್ತನ್ನು ಹರಿಸುತ್ತದೆ. ಆದ್ದರಿಂದ, ಪಹೇಲಿಗೆ ಮಳೆನೀರಿನಲ್ಲಿ ಪರೀಕ್ಷಕದ ಕಾಂತಸೂಚಿಯ ವಿಚಲನೆ ಕಂಡುಬಂತು.

<span;>II. ನಿಮ್ಮ ಸುತ್ತಲೂ ಕಂಡುಬರುವ ವಿದ್ಯುಲ್ಲೇಪಿತ ವಸ್ತುಗಳನ್ನು ಪಟ್ಟಿ ಮಾಡಿ.

<span;>ಉತ್ತರ: ನಮ್ಮ ಸುತ್ತಲೂ ಕಂಡುಬರುವ ಕೆಲವು ವಿದ್ಯುಲ್ಲೇಪಿತ ವಸ್ತುಗಳು ಈ ಕೆಳಕಂಡಂತಿದೆ.

<span;>01] ಕಾರಿನ ಭಾಗಗಳು, ಸ್ನಾನಗೃಹದ ನಲ್ಲಿಗಳು, ಅಡಿಗೆಮನೆಯ ಗ್ಯಾಸ್ ಬರ್ನರ್‌ ಗಳು, ಸೈಕಲ್ ಹ್ಯಾಂಡಲ್‌ಗಳು, ಸೈಕಲ್ ಚಕ್ರದ ರಿಮ್‌ಗಳು ಹಾಗೂ ಇತರೆ ಅನೇಕ ವಸ್ತುಗಳಿಗೆ ಹೊಳಪನ್ನು ನೀಡಲು ಕ್ರೋಮಿಯಂನ ಲೇಪನ ಮಾಡುತ್ತಾರೆ.

<span;>02) ಆಭರಣ ತಯಾರಕರು ಬೆಳ್ಳಿ ಮತ್ತು ಚಿನ್ನದ ವಿದ್ಯುಲೇಪನವನ್ನು ಕಡಿದು ಬೆಲೆ ಬಾಳುವ ಲೋಹದ ಮೇಲೆ ಮಾಡುತ್ತಾರೆ.

<span;>03) ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲು ಉಪಯೋಗಿಸುವ ತವರದ ಕ್ಯಾನ್‌ ಗಳನ್ನು ಕಬ್ಬಿಣದ ಮೇಲೆ ತವರದ ಲೇಪನ ಮಾಡಿ ತಯಾರಿಸುತ್ತಾರೆ.

<span;>04) ಸೇತುವೆಗಳು ಮತ್ತು ಆಟೋಮೊಬೈಲ್‌ಗಳಲ್ಲಿ ಕಬ್ಬಿಣದ ಸಂಕ್ಷಾರಣ ಮತ್ತು ತುಕ್ಕು ಹಿಡಿಯುವುದನ್ನು ತಡೆಯಲು ಕಬ್ಬಿಣದ ಮೇಲೆ ತೆಳುವಾದ ಸತುವಿನ ಲೇಪನ ಮಾಡುತ್ತಾರೆ.

<span;>12. ನೀವು ನೋಡಿರುವಂತೆ 14.7ನೇ ಚಟುವಟಿಕೆಯನ್ನು ತಾಮ್ರದ ಶುದ್ದೀಕರಣ ಪ್ರಕ್ರಿಯೆಯಲ್ಲಿ ಉಪಯೋಗಿಸುತ್ತಾರೆ. ತೆಳುವಾದ ಶುದ್ಧವಾದ ತಾಮ್ರದ ಪಟ್ಟಿ ಮತ್ತು ದಪ್ಪವಾಗಿರುವ ಆಶುದ್ಧ ತಾಮ್ರದ ದಂಡವನ್ನು ವಿದ್ಯುದ್ವಾರಗಳಾಗಿ ಉಪಯೋಗಿಸಲಾಗಿದೆ. ಅಶುದ್ಧ ತಾಮ್ರದ ದಂಡದಿಂದ ತಾಮ್ರವು, ತೆಳುವಾದ ತಾಮ್ರದ ಪಟ್ಟಿಗೆ ವರ್ಗಾವಣೆಯಾಗಬೇಕಾಗಿದೆ. ಈ ಸಂದರ್ಭದಲ್ಲಿ ಯಾವ ವಿದ್ಯುದ್ವಾರವನ್ನು ಬ್ಯಾಟರಿಯ ಧನಾಗ್ರಕ್ಕೆ ಜೋಡಿಸಬೇಕು? ಕಾರಣವೇನು?

<span;>ಉತ್ತರ: ತಾಮ್ರವು ಧನ ಆದೇಶವನ್ನು ಹೊಂದಿದೆ, ಅದು ಬ್ಯಾಟರಿಯ ಋಣಾಗ್ರಕ್ಕೆ ಜೋಡಿಸಿರುವ ಪಟ್ಟಿಯ ಕಡೆಗೆ ಆಕರ್ಷಿಸಲ್ಪಡುತ್ತದೆ. ಅಶುದ್ಧ ತಾಮ್ರದ ದಂಡದಿಂದ ತಾಮ್ರವು ತೆಳುವಾದ ತಾಮ್ರದ ಪಟ್ಟಿಗೆ ವರ್ಗಾವಣೆಯಾಗಬೇಕಾಗಿರುವುದರಿಂದ, ತೆಳುವಾದ ತಾಮ್ರದ ಪಟ್ಟಿಯನ್ನು ಬ್ಯಾಟರಿಯ ಧನಾಗ್ರಕ್ಕೆ ಜೋಡಿಸಬೇಕು, ಪರಿಣಾಮವಾಗಿ, ಅಶುದ್ದ ತಾಮ್ರದ ದಂಡವನ್ನು ಬ್ಯಾಟರಿಯ ಧನಾಗ್ರಕ್ಕೆ ಜೋಡಿಸಬೇಕು.

<span;>ಎಂಟನೇ ತರಗತಿ ವಿಜ್ಞಾನ ಅಧ್ಯಾಯ 15 ನೋಟ್ಸ್ ಪ್ರಶ್ನೋತ್ತರಗಳು

<span;>ಕೆಲವು ನೈಸರ್ಗಿಕ ವಿದ್ಯಮಾನಗಳು.

<span;> ಎಂಟನೇ ತರಗತಿ ವಿಜ್ಞಾನ ಅಧ್ಯಾಯ 15 ನೋಟ್ಸ್ ಪ್ರಶ್ನೋತ್ತರಗಳು
<span;>1 ಮತ್ತು 2ನೇ ಪ್ರಶ್ನೆಗಳಿಗೆ ಸೂಕ್ತ ಆಯ್ಕೆಯನ್ನು ಸೂಚಿಸಿ,

<span;>1. ಈ ಕೆಳಗಿನವುಗಳಲ್ಲಿ ಘರ್ಷಣೆಯಿಂದ ಆವೇಶಗೊಳಿಸಲು ಸಾಧ್ಯವಿಲ್ಲದ ವಸ್ತು

<span;>(3) ಪ್ಲಾಸ್ಟಿಕ್ ಅಳತೆಪಟ್ಟಿ

<span;>(b) ತಾಮ್ರದ ಸರಳು

<span;>(c) ಉಬ್ಬಿದ ಬಲೂನ್

<span;>(d) ಉಣ್ಣೆಯ ಬಟ್ಟೆ

<span;>(ಬಿ) ತಾಮ್ರದ <span;>ಸ<span;>ರ<span;>ಳ<span;>ು

<span;>ಅ<span;>ವಾಹಕ<span;> <span;>ವಸ್ತುಗಳನ್ನು ಮಾತ್ರ ಘರ್ಷಣೆಯಿಂದ ಸುಲಭವಾಗಿ ಚಾರ್ಜ್ ಮಾಡಬಹುದು.  ತಾಮ್ರವು ಹೆಚ್ಚು ವಾಹಕ ವಸ್ತುವಾಗಿದೆ.  ಆದ್ದರಿಂದ, ಒಂದು ತಾಮ್ರದ <span;>ಸ<span;>ರ<span;>ಳ<span;>ು<span;> <span;>ಘರ್ಷಣೆಯಿಂದ ಸುಲಭವಾಗಿ ಚಾರ್ಜ್ ಮಾಡಲಾಗುವುದಿಲ್ಲ.

<span;>2. ಗಾಜಿನಕಡ್ಡಿಯನ್ನು ರೇಷ್ಮೆ ಬಟ್ಟೆಯ ತುಂಡಿಗೆ ಉಜ್ಜಿದಾಗ, ಕಡ್ಡಿ

<span;>(a) ಮತ್ತು ರೇಷ್ಮೆ ಬಟ್ಟೆಯು ಧನ ಆವೇಶ ಗಳಿಸುತ್ತವೆ.

<span;>(b) ಧನ ಆವೇಶಗಳಿಸುತ್ತವೆ. ಮತ್ತು ಬಟ್ಟೆಯು ಋಣ ಆವೇಶಗಳಿಸುತ್ತದೆ.

<span;>(c) ಮತ್ತು ಬಟ್ಟೆ ಎರಡೂ ಋಣ ಆವೇಶಗಳಿಸುತ್ತವೆ.

<span;>(d) ಋಣ ಆವೇಶಗಳಿಸುತ್ತದೆ ಮತ್ತು ಬಟ್ಟೆಯು ಧನ ಆವೇಶಗಳಿಸುತ್ತದೆ.

<span;>ಉತ್ತರ:
<span;> (b) ಧನ ಆವೇಶಗಳಿಸುತ್ತವೆ. ಮತ್ತು ಬಟ್ಟೆಯು ಋಣ ಆವೇಶಗಳಿಸುತ್ತದೆ.

<span;>
<span;> ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೇಲೆ ಉಜ್ಜಿದಾಗ ಚಾರ್ಜ್ ಮಾಡಿದಾಗ, ಎರಡು ವಸ್ತುಗಳು ವಿರುದ್ಧವಾಗಿ ಚಾರ್ಜ್ ಆಗುತ್ತವೆ.  ಸಂಪ್ರದಾಯದಂತೆ, ಅದು
<span;> ಗಾಜಿನ ಕಡ್ಡಿ ನಿಂದ ಪಡೆದ ಚಾರ್ಜ್ ಧನಾತ್ಮಕ ಮತ್ತು ಬಟ್ಟೆಯಿಂದ ಪಡೆದ ಚಾರ್ಜ್ ಋಣಾತ್ಮಕ ಎಂದು ಪರಿಗಣಿಸಲಾಗಿದೆ.  ಆದ್ದರಿಂದ, ರಾಡ್
<span;> ಧನಾತ್ಮಕ ಚಾರ್ಜ್ ಆಗುತ್ತದೆ ಮತ್ತು ಬಟ್ಟೆಯು ಋಣಾತ್ಮಕವಾಗಿ ಚಾರ್ಜ್ ಆಗುತ್ತದೆ.

<span;>3. ಕೆಳಗಿನ ಹೇಳಿಕೆಗಳು ಸರಿಯಾಗಿದ್ದರೆ T ಎಂದೂ ತಪ್ಪಾಗಿದ್ದರೆ F ಎಂದೂ ಬರೆಯಿರಿ.

<span;>(a) ಸಜಾತೀಯ ಆವೇಶಗಳು ಆಕರ್ಷಿಸುತ್ತವೆ (TF)

<span;>ತ<span;>ಪ<span;>್<span;>ಪು

<span;>ಸಜಾತೀಯ ಆವೇಶಗಳು<span;> ವಿಕರ್ಷಿಸುತ್ತವೆ<span;>.<span;> <span;>ವಿಜಾತಿಯ ಆವೇಶಗಳು ಒಂದನ್ನೊಂದು<span;> ಆಕರ್ಷಿಸುತ್ತವೆ<span;>.

<span;>(b) ಆವೇಶಭರಿತ ಗಾಜಿನಕಡ್ಡಿಯು ಆವೇಶಭರಿತ ಪ್ಲಾಸ್ಟಿಕ್ ಕೊಳವೆಯನ್ನು ಆಕರ್ಷಿಸುತ್ತದೆ.

<span;>ಸ<span;>ರ<span;>ಿ

<span;>ಆವೇಶ ಭರಿತ ಗಾಜಿನ ಕಡ್ಡಿಯು ತನ್ನ ಮೇಲ್ಮೈಯಲ್ಲಿ ಧನಾತ್ಮಕ ಆವೇಶವನ್ನು<span;> ಹೊಂದಿರುತ್ತದೆ<span;>.<span;> ಆವೇಶ ಭರಿತ<span;> ಪ್ಲಾಸ್ಟಿಕ್<span;> ಕೊಳವೆಯೂ ತನ್ನ<span;> ಮೇಲ್ಮೈಯಲ್ಲಿ<span;> ಋಣಾತ್ಮಕ ಆವೇಶವನ್ನು<span;> ಹೊಂದಿರುತ್ತದೆ<span;>.

<span;>ವಿಜಾತಿಯ ಆವೇಶಗಳು ಆಕರ್ಷಿಸುವುದರಿಂದ ಇವೆರಡು ಒಂದ<span;>ನ<span;>್<span;>ನ<span;>ೊ<span;>ಂ<span;>ದು<span;> ಆಕರ್ಷಿಸುತ್ತವೆ<span;>.

<span;>(c) ಮಿಂಚುವಾಹಕವು ಕಟ್ಟಡಗಳನ್ನು ಮಿಂಚಿನಿಂದ ರಕ್ಷಿಸುವುದಿಲ್ಲ (T/F)

<span;>ತ<span;>ಪ<span;>್<span;>ಪು

<span;>ಮಿಂಚಿನ ಸಮಯದಲ್ಲಿ, ಮಿಂಚಿನ ವಾಹಕವು ಎಲ್ಲಾ ವಾತಾವರಣದ<span;> <span;>ವಿದ್ಯುತ್‌<span;> <span;>ಆವೇಶ<span;>ಗಳನ್ನು ನೇರವಾಗಿ<span;> <span;> ಭೂಮಿಗೆ ವರ್ಗಾಯಿಸಲು ಸುಲಭ ಮಾರ್ಗ ಕಲ್ಪಿಸುತ್ತದೆ,<span;>.<span;> <span;>ಕಟ್ಟಡವನ್ನು ಸುರಕ್ಷಿತವಾಗಿ <span;>ಇ<span;>ಡುತ್ತದೆ.
<span;> ಆದ್ದರಿಂದ, ಮಿಂಚಿನ ವಾಹಕಗಳು ಕಟ್ಟಡವನ್ನು ಮಿಂಚಿನಿಂದ ರಕ್ಷಿಸುತ್ತವೆ.

<span;>(d) ಭೂಕಂಪಗಳನ್ನು ಮೊದಲೇ ಊಹಿಸಬಹುದು (T/F)

<span;>ತ<span;>ಪ<span;>್<span;>ಪು
<span;>ಭೂಕಂಪ ಸಂಭವಿಸುವಿಕೆಯನ್ನು ಊಹಿಸಲು ಅಸಾಧ್ಯ.

<span;>4. ಚಳಿಗಾಲದಲ್ಲಿ ದೇಹದಿಂದ ಸ್ವೆಟರ್ ತೆಗೆಯುವಾಗ ಕೆಲವು ಬಾರಿ ಚಿಟಿ ಚಿಟಿ ಶಬ್ದ ಕೇಳುತ್ತದೆ. ವಿವರಿಸಿ.

<span;>ಸ್ವೆಟರ್ ಅನ್ನು ತೆಗೆದಾಗ, ಸ್ವೆಟರ್ ಮತ್ತು ದೇಹದ ನಡುವಿನ ಘರ್ಷಣೆಯಿಂದಾಗಿ ಉಣ್ಣೆಯ ಸ್ವೆಟರ್ <span;> ಆವೇಶಭರಿತಗೊಳ್ಳುತ್ತದೆ<span;>.  <span;>ಸ್ವೆಟರ್ ಮತ್ತು<span;> ದೇಹದಲ್ಲಿ<span;> ಬೇರೆ ಬೇರೆ<span;> ಆವೇಶಗಳು<span;> <span;>ಉಂಟಾಗಿರುತ್ತವೆ<span;>.<span;>ವಿಜಾತೀಯ ಆವೇಶಗಳ<span;>ು<span;> ಪರಸ್ಪರ ಆಕರ್ಷಿಸುತ್ತವೆ.<span;>ಆವೇಶಗಳ ಚಲನೆಯು ವಿದ್ಯುಚ್ಛಕ್ತಿಯನ್ನುಂಟು ಮಾಡುತ್ತದೆ.

<span;>ಆದ್ದರಿಂದ,
<span;> <span;>ಸ್ವೆಟರ್ ಅನ್ನು<span;> ದೇಹದ ಮೇಲಿನಿಂದ ತೆಗೆದಾಗ, ದೇ<span;>ಹದಲ್ಲಿನ ಕೂದಲು ನೇರವಾಗಿ ನಿಲ್ಲು<span;>ತ್ತ<span;>ವ<span;>ೆ<span;>.<span;> ಹಾಗೂ ಬೆಳಕು ಇಲ್ಲದಿದ್ದಾಗ ಸಣ್ಣ ಪ್ರಮಾಣದ ಕಿಡಿ ಹಾಗೂ ಚಿ<span;>ಟ<span;>ಿ<span;> ಚಿಟಿ(crackling) ಶಬ್ದ ಕ<span;>ೇಳ<span;>ು<span;>ತ್ತದೆ<span;>.

<span;>5. ಆವೇಶಭರಿತ ವಸ್ತುವನ್ನು ನಾವು ನಮ್ಮ ಕೈನಿಂದ ಸ್ಪರ್ಶಿಸಿದಾಗ ಆವೇಶರಹಿತ (ವಿಸರ್ಜನೆ) ಗೊಳ್ಳುತ್ತದೆ ಏಕೆ? ವಿವರಿಸಿ.

<span;>ನಾವು ಆವೇಶಭರಿತ ವಸ್ತುವನ್ನು ಸ್ಪರ್ಶಿಸಿದಾಗ, ಆ ವಸ್ತುವು ನಮ್ಮ ದೇಹದ ಮೂಲಕ ಭೂಮಿಗೆ ಅದರ <span;>ಆವೇಶಗಳನ್ನು<span;> <span;>ವರ್ಗಾಯಿಸುತ್ತದೆ<span;>.  ಅದಕ್ಕಾಗಿಯೇ <span;>ಆ<span;>ವ<span;>ೇ<span;>ಶ<span;>ಭರಿತ <span;>ವಸ್ತು<span;> <span;>ನಮ್ಮ ಕೈಯಿಂದ ಅದನ್ನು ಸ್ಪರ್ಶಿಸಿ<span;>ದ<span;>ಾಗ <span;>ಆವೇಶವನ್ನು<span;> ಕಳೆದುಕೊಳ್ಳುತ್ತದೆ<span;>.<span;> <span;>ಈ ವಿದ್ಯಮಾನವನ್ನು ವಿದ್ಯುತ್ ವಿಸರ್ಜನೆ ಎಂದು ಕರೆಯಲಾಗುತ್ತದೆ.

<span;>6. ವಿನಾಶಕಾರಿ ಭೂಕಂಪ ಶಕ್ತಿಯ ಅಳತೆಯನ್ನು ಅಳೆಯುವ ಮಾಪನವನ್ನು ಹೆಸರಿಸಿ. ಭೂಕಂಪದ ಅಳತೆಯು ಮಾಪನದಲ್ಲಿ 3 ಆಗಿದೆ. ಭೂಕಂಪಮಾಪಕವು ಇದನ್ನು ದಾಖಲಿಸುತ್ತದೆಯೇ? ಇದು ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆಯೇ.

<span;>ಭೂಕಂಪದ ವಿನಾಶಕಾರಿ ಶಕ್ತಿಯನ್ನು ರಿಕ್ಟರ್ ಮಾಪಕದಿಂದ ಅಳೆಯಲಾಗುತ್ತದೆ.  ಈ ಪ್ರಮಾಣವು 1 ರಿಂದ 10 ರವರೆಗಿನ ವಾಚನಗೋಷ್ಠಿಯನ್ನು ಹೊಂದಿದೆ.
<span;> ರಿಕ್ಟರ್ ಮಾಪಕದಲ್ಲಿ 3 ತೀವ್ರತೆಯ ರೀಡಿಂಗ್ ಅನ್ನು ಭೂಕಂಪನಗ್ರಾಹಕದಿಂದ ದಾಖಲಿಸಲಾಗುತ್ತದೆ.
<span;> ರಿಕ್ಟರ್ ಮಾಪಕವು 3 ರ ತೀವ್ರತೆಯನ್ನು ನೀಡಿದರೆ, ಭೂಕಂಪವು ಹೆಚ್ಚಿನ ಹಾನಿಯನ್ನುಂಟುಮಾಡುವ ಸಾಧ್ಯತೆಯಿಲ್ಲ.  ಸಾಮಾನ್ಯವಾಗಿ, ಭೂಕಂಪ
<span;> 5 ಕ್ಕಿಂತ ಹೆಚ್ಚಿನ ಪ್ರಮಾಣವು ಪ್ರಕೃತಿಯಲ್ಲಿ ವಿನಾಶಕಾರಿ ಎಂದು ಪರಿಗಣಿಸಲಾಗಿದೆ.

<span;>7. ಮಿಂಚಿನಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಮೂರು ಕ್ರಮಗಳನ್ನು ತಿಳಿಸಿರಿ.

<span;>1<span;>.<span;>ಮಿಂಚು ಮತ್ತು ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ತೆರೆದ ಪ್ರದೇಶ ಸುರಕ್ಷಿತವಲ್ಲ<span;>.<span;>ಮನೆ ಅಥವಾ ಕಟ್ಟಡವೇ ಸುರಕ್ಷಿತ ಸ್ಥಳ<span;>.

<span;>ಗುಡುಗಿನ<span;> <span;>ಶ<span;>ಬ<span;>್<span;>ದ <span;>ಆಲಿಸ<span;>ಿ<span;>ದ<span;>ೊ<span;>ಡ<span;>ನ<span;>ೆ<span;> ಸುರಕ್ಷಿತ ಸ್ಥಳಕ್ಕೆ ತೆರಳ<span;>ಬ<span;>ೇ<span;>ಕು<span;>.<span;>ಗುಡುಗಿನ ಕೊನೇ ಕ್ಷಣದ ಶ<span;>ಬ<span;>್<span;>ದ<span;>ದ ಆಲಿಸುವಿಕೆಯ ನಂತರವೂ ಸುರಕ್ಷಿತ ಪ್ರದೇಶದಿಂದ ಹೊರ ಬರಲು ಸ್ವಲ್ಪ ಸಮಯ ಕಾಯಬೇಕು<span;>.

<span;>2<span;>.<span;>ಗುಡುಗು ಸಹಿತ ಮಳೆ ಸಮಯದಲ್ಲಿ <span;>ಛ<span;>ತ<span;>್<span;>ರ<span;>ಿ<span;>ಯೊಂದಿಗೆ ಹೊರ ಹೋಗುವುದು ಸರಿಯಲ್ಲ.

<span;>3<span;>.<span;>ಅ<span;>ರಣ್ಯದಲ್ಲಿದ್ದಾಗ, ಸಣ್ಣ ಸಣ್ಣ ಮರಗಳ ಕೆಳಗೆ ಆಶ್ರಯ ಪಡೆಯಬಹುದು.<span;>ಬಯಲು ಪ್ರದೇಶದಲ್ಲಿ, ಯಾವುದೇ ಆಶ್ರಯ ತಾಣಗಳಿಲ್ಲದಿದ್ದಾಗ, ಎಲ್ಲಾ ಮರಗಳಿಂದ ದೂರವಿರ<span;>ಬ<span;>ೇಕು<span;>.

<span;>8. ಎರಡು ಆವೇಶಭರಿತ ಬಲೂನ್‌ಗಳು ಪರಸ್ಪರ ವಿಕರ್ಷಿಸುತ್ತವೆ. ಹಾಗೂ ಒಂದು ಆವೇಶಭರಿತ ಬಲೂನ್ ಮತ್ತೊಂದು ಆವೇಶರಹಿತ ಬಲೂನ್ ಅನ್ನು ಆಕರ್ಷಿಸುತ್ತದೆ. ಏಕೆ? ವಿವರಿಸಿ.

<span;>ಸಜಾತಿಯ ಆವೇ<span;>ಶ<span;>ಗಳು ವಿಕರ್ಷಿಸುತ್ತವೆ.<span;> <span;>ಆವೇಶ ಭರಿತ ಎರಡು<span;> ಬಲೂನ್ಗಳು<span;> ಸಜಾತಿಯ<span;> ಆವೇಶಗಳನ್ನು<span;> ಹೊಂದಿರುತ್ತವೆ<span;>.<span;> ಆದುದರಿಂದ<span;> ಅವು<span;> <span;>ಪರಸ್ಪರ<span;> <span;>ವಿಕರ್ಷಿಸುತ್ತವೆ<span;>.

<span;> <span;>ಆ<span;>ವೇಶ <span;>ಭ<span;>ಹಿತ<span;> ಬಲ<span;>ೂ<span;>ನನ್ನು<span;> <span;>ಆವೇಶ ರಹಿತ<span;> <span;>ಬಲೂನಿನ <span;>ಬಳಿ ತಂದಾಗ, <span;>ಆವೇಶ ರಹಿತ<span;> <span;>ಬಲೂ<span;>ನ<span;>ು<span;> <span;>ತನ್ನ<span;> ಮೇಲ್ಮೈ<span;> ಮೇಲೆ <span;>ಆ<span;>ವ<span;>ೇ<span;>ಶ<span;>ಗಳನ್ನು<span;> ಪಡೆಯುತ್ತದೆ<span;>.<span;> <span;>ಈ ಆವೇಶಗಳು<span;> <span;>ಆವೇಶ<span;>ಭ<span;>ರಿತ<span;> ಬಲ<span;>ೂನಿನ <span;>ಆವೇಶಗಳಿಗಿಂತ<span;> ವಿಭಿನ್ನವಾಗಿವೆ<span;>.<span;>ವಿಜಾತೀಯ ಆವೇಶಗಳ<span;>ು<span;> ಪರಸ್ಪರ ಆಕರ್ಷಿಸುತ್ತವೆ.<span;> ಆದುದರಿಂದ ಒಂದು ಆವೇಶ<span;>ಭ<span;>ಹಿತ ಬಲ<span;>ೂ<span;>ನ<span;>ು<span;>,<span;> ಆವೇಶ ರಹಿತ ಬಲ<span;>ೂ<span;>ನನ್ನು<span;> ಆಕರ್ಷಿಸುತ್ತದೆ<span;>.

<span;>9. ಆವೇಶಭರಿತ ವಸ್ತುವನ್ನು ಪತ್ತೆಹಚ್ಚಲು ಉಪಯೋಗಿಸುವ ಉಪಕರಣವನ್ನು ಚಿತ್ರದ ಸಹಾಯದಿಂದ ವಿವರಿಸಿ.

<span;>ವಿದ್ಯುದ್ದರ್ಶಕ(Electroscope)

<span;>ವಸ್ತುವು ಆವೇಶಭರಿತವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಲು ಬಳಸುವ ಉಪಕರಣವೇ ವಿದ್ಯುದ್ದರ್ಶಕ.

<span;>ಖಾಲಿಯಿರುವ ಒಂದು ಜಾಮ್ ಬಾಟಲ್ ಅನ್ನು ತೆಗೆದುಕೊಳ್ಳಿ, ಡಬ್ಬಿಯ ಬಾಯಿ (ಮುಚ್ಚಳ) ಗಿಂತ ಸ್ವಲ್ಪ ದೊಡ್ಡದಾದ ಒಂದು ಕಾಗದದ ಹಲಗೆ(ರಟ್ಟು – card board)ಯನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಲೋಹದ ಪೇಪರ್ ಕ್ಲಿಪ್ ಒಳಹೋಗುವಂತೆ ರಂಧ್ರ ಮಾಡಿ, ಚಿತ್ರದಲ್ಲಿ ತೋರಿಸಿರುವಂತೆ ಕ್ಲಿಪ್ ಅನ್ನು ಹಿಗ್ಗಿಸಿ, 4 cm ×1 cm ಅಳತೆಯ ಎರಡು ಅಲ್ಯುಮಿನಿಯಂ ಹಾಳೆ (foil) ಗಳನ್ನು ಕತ್ತರಿಸಿಕೊಳ್ಳಿ ಮತ್ತು ಚಿತ್ರದಲ್ಲಿ ತೋರಿಸಿರುವಂತೆ ಕಾಗದದ ಕ್ಲಿಪ್‌ಗೆ ತೂಗು ಹಾಕಿರಿ, ರಟ್ಟಿಗೆ ಲಂಬವಾಗಿರುವಂತೆ ಪೇಪರ್‌ಕ್ಲಿಪ್ ಅನ್ನು ರಂಧ್ರದಲ್ಲಿ ತೂರಿಸಿರಿ.

<span;>ಒಂದು ರೀಫಿಲ್ ಅನ್ನು ಆವೇಶಭರಿತಗೊಳಿಸಿ ಪೇಪರ್‌ಕ್ಲಿಪ್‌ನ ಒಂದು ತುದಿಗೆ ಸ್ಪರ್ಶಿಸಿ.
<span;>ಅಲ್ಯುಮಿನಿಯಂ ಹಾಳೆಯ ಪಟ್ಟಿಗಳು ಆವೇಶಭರಿತ ರೀಫಿಲ್‌ನಿಂದ ಒಂದೇ ರೀತಿಯ ಆವೇಶಗಳನ್ನು ಪೇಪರ್‌ ಕ್ಲಿಪ್‌ ಮೂಲಕ ಪಡೆಯುತ್ತವೆ. (ಲೋಹಗಳು ವಿದ್ಯುತ್‌ಶಕ್ತಿಯ ಉತ್ತಮ ವಾಹಕಗಳು ಎಂಬುದು ನೆನಪಿರಲಿ). ಒಂದೇ ರೀತಿಯ ಆವೇಶಗಳನ್ನು ಪಡೆದ ಪಟ್ಟಿಗಳು ವಿಕರ್ಷಿಸಿ ದೂರ ತಳ್ಳಲ್ಪಟ್ಟು ತೆರೆದುಕೊಳ್ಳುತ್ತವೆ.

<span;>10. ಭಾರತದಲ್ಲಿ ಸಾಮಾನ್ಯವಾಗಿ ಭೂಕಂಪ ಸಂಭವಿಸುವ ಮೂರು ರಾಜ್ಯಗಳನ್ನು ಪಟ್ಟಿ ಮಾಡಿ.

<span;>ಜಮ್ಮು ಮತ್ತು ಕಾಶ್ಮೀರ<span;>,<span;> ರಾಜಸ್ಥಾನ<span;>,<span;> <span;>ಪಂಜಾಬ್<span;>

<span;>II. ಭೂಕಂಪ ಸಂಭವಿಸಿದ ಸಮಯದಲ್ಲಿ ನೀವು ಮನೆಯಿಂದ ಹೊರಗಿದ್ದೀರಿ ಎಂದರೆ ನಿಮ್ಮನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳುವ ಮುನ್ನೆಚ್ಚರಿಕೆಯ ಕ್ರಮಗಳು ಯಾವುವು ತಿಳಿಸಿ.

<span;>ಕಟ್ಟಡಗಳು, ಮರಗಳು ಮತ್ತು ಮೇಲಿನ <span;>ವ<span;>ಿ<span;>ದ್ಯುತ್‌ ತಂತಿಗಳಿಂದ ದೂರದಲ್ಲಿರುವ ಸೂಕ್ತ ಸ್ಥಳದಲ್ಲಿ ನೆಲದ ಮೇಲೆ ಕುಳಿತುಕೊಳ್ಳ<span;>ಬ<span;>ೇಕು<span;>.

<span;>ಕಾರು ಅಥವಾ ಬಸ್‌ನಲ್ಲಿದ್ದರೆ ಹೊರಬರ<span;>ದ<span;>ೆ<span;>,<span;> ಚಾಲಕನಿಗೆ ಭೂಕಂಪವಲಯದಿಂದ ನಿಧಾನವಾಗಿ ದೂರ ಚಲಿಸಲು ತಿಳಿಸ<span;>ಬ<span;>ೇಕು<span;>.<span;> ನಡುಕ ನಿಲ್ಲುವವರೆಗೂ ಹೊರ ಬರ<span;>ು<span;>ವುದ<span;>ಿಲ್ಲ<span;>.

<span;>12. ಹವಾಮಾನ ಇಲಾಖೆಯು ಕೆಲವು ದಿನಗಳಲ್ಲಿ ಗುಡುಗು ಸಹಿತ ಮಳೆ ಸಂಭವಿಸುತ್ತದೆ ಎಂದು ಊಹಿಸಿದೆ. ಆ ಸಂದರ್ಭದಲ್ಲಿ ನೀವು ಹೊರ ಹೋಗಬೇಕಾಗಿದೆ. ನೀವು ಛತ್ರಿಯನ್ನು ಕೊಂಡೊಯ್ಯುತ್ತೀರಾ? ವಿವರಿಸಿ.

<span;>ಮನೆ ಅಥವಾ ಕಟ್ಟಡವೇ ಸುರಕ್ಷಿತ ಸ್ಥಳ.<span;>ಗುಡುಗು ಸಹಿತ ಮಳೆ ಸಮಯದಲ್ಲಿ <span;>ಮನೆ ಬಿಟ್ಟು <span;>ಛ<span;>ತ<span;>್<span;>ರಿ <span;>ಯೊಂದಿಗೆ ಹೊರ ಹೋಗುವುದು ಸರಿಯಲ್ಲ.

<span;>ಏ<span;>ಕೆಂದರೆ <span;>ಇಲ್ಲ. ಗುಡುಗು ಸಹಿತ ಮಳೆಯ ಸಮಯದಲ್ಲಿ, <span;>ಮೋಡಗಳಿಂದ ಹೊರಸೂಸುವ<span;> <span;>ಮಿಂಚು<span;>,<span;> ವಿದ್ಯುತ್ ಜೊತೆಗೂಡಿರುತ್ತದೆ<span;>.<span;>ಮ<span;>ತ<span;>್<span;>ತ<span;>ು<span;> <span;>ಛತ್ರಿಯ ಲೋಹೀಯ ರಾಡ್ ಮೂಲಕ ಚಲಿಸಬಹುದು.  ಇದು ವ್ಯಕ್ತಿಗೆ ವಿದ್ಯುತ್ ಶಾಕ್ ನೀಡಬಹುದು.   ಹಾಗಾಗಿ, ಮಿಂಚಿನ ಸಮಯದಲ್ಲಿ ಕೊಡೆ ಒಯ್ಯುವುದು ಸುರಕ್ಷಿತವಲ್ಲ.

<span;>ಬೆಳಕು<span;>

<span;>ಎಂಟನೇ ತರಗತಿ ವಿಜ್ಞಾನ ಭಾಗ 2

<span;>ಅಧ್ಯಾಯ 16

<span;>ನೋಟ್ಸ್ ಪ್ರಶ್ನೋತ್ತರಗಳು

<span;>1. ನೀವು ಕತ್ತಲೆಯ ಕೋಣೆಯಲ್ಲಿದ್ದೀರಿ ಎಂದು ಭಾವಿಸಿಕೊಳ್ಳಿ ಕೋಣೆಯಲ್ಲಿರುವ ವಸ್ತುಗಳನ್ನು ನೀವು ಕಾಣುವಿರೇ? ಕೋಣೆಯ ಹೊರಗಿನ ವಸ್ತುಗಳನ್ನು ನೀವು ಕಾಣುವಿರೇ? ವಿವರಿಸಿ<span;>.

<span;>ಕೋಣೆಯಲ್ಲಿರುವ ವಸ್ತುಗಳನ್ನು ನಾವು ಕಾಣಲು ಸಾಧ್ಯವಿಲ್ಲ<span;>.<span;> ಆದರೆ <span;>ಕತ್ತಲೆ<span;> <span;>ಕೋಣೆಯ ಹೊರಗೆ ಇರುವ ವಸ್ತುಗಳನ್ನು ಕಾಣಬಹುದು<span;>.<span;> ಅಲ್ಲಿ ವಸ್ತುಗಳ ಮೇಲೆ ಬೆಳಕು<span;> ಬಿದ್ದಿರುತ್ತದೆ<span;>.

<span;>ಕತ್ತಲಿನಲ್ಲಿ ನ<span;>ಾ<span;>ವು ವಸ್ತುಗಳನ್ನು ಕಾಣಲು ಸಾಧ್ಯ<span;>ವ<span;>ಿಲ್ಲ<span;>.<span;>ವಸ್ತುಗಳನ್ನು ಕಣ್ಣುಗಳಿಂದ ಮಾತ್ರ ನೋಡಲು ಸಾಧ್ಯವಿಲ್ಲ. ವಸ್ತುವಿನಿಂದ ಹೊರಟ ಬೆಳಕು ನಮ್ಮ ಕಣ್ಣುಗಳನ್ನು ಪ್ರವೇಶಿದಾಗ ಮಾತ್ರ ನಾವು ಆ ವಸ್ತುವನ್ನು ಕಾಣುತ್ತೇವೆ. ಬೆಳಕು ಆ ವಸ್ತುವಿನಿಂದ ಉತ್ಸರ್ಜನೆಯಾಗಿರಬಹುದು ಅಥವಾ ಅದರಿಂದ ಪ್ರತಿಫಲನಗೊಂಡಿರಬಹುದು.<span;>ಅ<span;>ಂ<span;>ದ<span;>ರ<span;>ೆ<span;> <span;>ವಸ್ತುವನ್ನು<span;> ನೋಡಲು<span;> ಕಣ್ಣುಗಳ ಜೊತೆಗೆ<span;> ವಸ್ತುಗಳ ಮೇಲೆ ಬೆಳಕು<span;> ಬಿದ್ದಿರಬೇಕು<span;>.

<span;>2. ನಿಯತ ಮತ್ತು ಚದುರಿದ ಪ್ರತಿಫಲನಗಳ ನಡುವಿನ ವ್ಯತ್ಯಾಸ ತಿಳಿಸಿ, ಚದುರಿದ ಪ್ರತಿಫಲನವು ಪ್ರತಿಫಲನದ ನಿಯಮಗಳ ವೈಫಲ್ಯ ಎಂಬ ಅರ್ಥವೇ?

<span;>

<span;>ಒರಟಾದ ಅಥವಾ ಅನಿಯತ ಸಮತಲದಿಂದ ಪ್ರತಿಫಲನಗೊಂಡ ಸಮಾಂತರ ಕಿರಣಗಳು ಸಮಾಂತರವಾಗಿರದಿದ್ದರೆ ಆ ಪ್ರತಿಫಲನವನ್ನು ಚದುರಿದ ಅಥವಾ ಅನಿಯತ ಪ್ರತಿಫಲನ ಎಂದು ಕರೆಯುತ್ತಾರೆ. ಕಿರಣಗಳ ಚದುರುವಿಕೆಗೆ ಕಾರಣ, ಪ್ರತಿಫಲನದ ನಿಯಮಗಳ ವೈಫಲ್ಯವಲ್ಲ .ಕಾರ್ಡ್‌ ಬೋರ್ಡ್‌ನಂತಹ ಪ್ರತಿಫಲಿಸುವ ಸಮತಲದಲ್ಲಿರುವ ಅನಿಯತ ಮೇಲ್ಮೈಗಳು ಚದುರುವಿಕೆಯನ್ನು ಉಂಟುಮಾಡುತ್ತವೆ.

<span;>ಮತ್ತೊಂದೆಡೆ, ದರ್ಪಣದಂತಹ ನುಣುಪಾದ ಮೇಲ್ಮೈ ನಿಂದ ಉಂಟಾಗುವ ಪ್ರತಿಫಲನವನ್ನು ನಿಯತ ಪ್ರತಿಫಲನ ಎಂದು ಕರೆಯುತ್ತಾರೆ .ಪ್ರತಿಬಿಂಬಗಳು, ನಿಯತ ಪ್ರತಿಫಲನದಿಂದ ಉಂಟಾಗುತ್ತವೆ.

<span;>3. ಈ ಕೆಳಗಿನ ಪ್ರತಿಯೊಂದರ ಮೇಲೆ ಬೆಳಕಿನ ಪುಂಜವೊಂದು ಬಿದ್ದಾಗ ನಿಯತ ಅಥವಾ ಚದುರಿದ ಪ್ರತಿಫಲನ ಉಂಟಾಗುವುದೇ ಎಂಬುದನ್ನು ತಿಳಿಸಿ, ಪ್ರತಿ ಸಂದರ್ಭದಲ್ಲೂ ನಿಮ್ಮ ಉತ್ತರಕ್ಕೆ ಸರಿಯಾದ ಸಮರ್ಥನೆಯನ್ನು ನೀಡಿ,

<span;>(a) ಹೊಳಪುಳ್ಳ ಮರದ ಮೇಜು<span;>.<span;>.<span;>.<span;>.<span;>.<span;>ನಿಯತ ಪ್ರತಿಫಲನ

<span;>ಹೊಳಪುಳ್ಳ ಮರದ<span;> ಮೇಜು<span;> <span;>ನಯವಾದ ಮೇಲ್ಮೈಗೆ ಉದಾಹರಣೆಯಾಗಿದೆ.  <span;> ನಯಗೊಳಿಸಿದ ಮರದ ಮೇಜು <span;>ನ<span;>ು<span;>ಣ<span;>ು<span;>ಪಾ<span;>ದ ಮೇಲ್ಮೈಯನ್ನು ಹೊಂದಿರುತ್ತದೆ.  ಆದ್ದರಿಂದ, <span;>ಹೊಳಪುಳ್ಳ ಮರದ ಮೇಜು<span;>ನಿಂದ ಪ್ರತಿಫಲನಗಳು<span;> <span;>ನಿಯಮಿತವಾಗಿರುತ್ತದೆ.<span;>

<span;>(b) ಸೀಮೆಸುಣ್ಣದ ಪುಡಿ<span;>……. <span;>ಚದುರಿದ ಪ್ರತಿಫಲನ

<span;>ಮೇಲ್ಮೈಯಲ್ಲಿ ಸೀಮೆಸುಣ್ಣ<span;>ದ ಪುಡಿ<span;> ಹರಡುವಿಕೆಯು ಅನಿಯಮಿತ ಮೇಲ್ಮೈಗೆ ಒಂದು ಉದಾಹರಣೆಯಾಗಿದೆ.  ಇದು ಸುಗಮವಾಗಿಲ್ಲ.  ಆದ್ದರಿಂದ, <span;>ಸೀಮೆಸುಣ್ಣದ ಪುಡಿಯಿಂದ<span;> <span;>ಚದುರಿದ<span;> ಪ್ರತಿಫಲನ ನಡೆಯುತ್ತದೆ.

<span;>(c) ಹಲಗೆಯ ಮೇಲೆ<span;>.<span;>.<span;>.<span;>.<span;>.<span;>.<span;> <span;>ಚದುರಿದ ಪ್ರತಿಫಲನ

<span;>ಹಲಗೆಯ ಮೇಲ್ಮೈ ಕೂಡ ಅನಿಯಮಿತ ಮೇಲ್ಮೈಗೆ ಉದಾಹರಣೆಯಾಗಿದೆ.  ಆದ್ದರಿಂದ, ಹಲಗೆಯ ಮೇಲ್ಮೈಯಿಂದ <span;>ಚದುರಿದ<span;> ಪ್ರತಿಫಲನ ನಡೆಯುತ್ತದೆ.

<span;>(d) ನೀರು ಚೆಲ್ಲಿರುವ ಅಮೃತ ಶಿಲೆಯ ನೆಲ<span;>……<span;>ನಿಯತ ಪ್ರತಿಫಲನ.

<span;>ನೀರು ಹರಡಿರುವ <span;>ಅಮೃತಶಿಲೆ<span;> ನೆಲವು <span;>ನ<span;>ಿ<span;>ಯ<span;>ತ<span;> ಮೇಲ್ಮೈಗೆ ಉದಾಹರಣೆಯಾಗಿದೆ.  ಏಕೆಂದರೆ ನೀರು ಅಮೃತಶಿಲೆಯ ಮೇಲ್ಮೈಯನ್ನು ಮೃದುಗೊಳಿಸುತ್ತದೆ.
<span;> ಆದ್ದರಿಂದ, ಈ ಮೇಲ್ಮೈಯಿಂದ ನಿಯಮಿತ ಪ್ರತಿಬಿಂಬವು ನಡೆಯುತ್ತದೆ.

<span;>(e) ದರ್ಪಣ<span;>.<span;>.<span;>.<span;>.<span;>.<span;>.<span;>.<span;> ನಿಯತ<span;> ಪ್ರತಿಫಲನ

<span;>ದರ್ಪಣವು<span;> ನುಣುಪಾದ<span;> ಮೇಲ್ಮೈ<span;> ಹೊಂದಿರುತ್ತದೆ<span;>.<span;> <span;>ಆದುದರಿಂದ<span;> <span;> ದರ್ಪಣ<span;>ದ<span;> <span;>ಮ<span;>ೇ<span;>ಲೆ <span;>ನಿಯತ ಪ್ರತಿಫಲನ<span;> ನೀಡುತ್ತದೆ<span;>.

<span;>(f) ಕಾಗದದ ಚೂರು<span;>.<span;>.<span;>.<span;>.<span;>ಚದುರಿದ ಪ್ರತಿಫಲನ

<span;>ಕಾಗದದ ತುಂಡು ನಯವಾಗಿ ಕಾಣಿಸಬಹುದು, ಆದರೆ ಅದರ ಮೇಲ್ಮೈಯಲ್ಲಿ  ಅನೇಕ <span;>ಉ<span;>ಬ<span;>್<span;>ಬ<span;>ು <span;>ತಗ್ಗು <span;>ಗಳು ಇವೆ.  ಈ ಕಾರಣದಿಂದ, ಇದು <span;>ಚದುರಿದ<span;> ಪ್ರತಿಫಲ<span;>ನ<span;>ವ<span;>ನ<span;>್<span;>ನ<span;>ು<span;> ನೀಡುತ್ತದೆ.

<span;>4. ಪ್ರತಿಫಲನದ ನಿಯಮಗಳನ್ನು ನಿರೂಪಿಸಿ.

<span;>• ಪ್ರತಿಫಲನದ ಎರಡು ನಿಯಮಗಳು

<span;>(i) ಪತನ ಕೋನವು ಪ್ರತಿಫಲನ ಕೋನಕ್ಕೆ ಸಮ.

<span;>(ii) ಪತನಕಿರಣ, ಪ್ರತಿಫಲಿತ ಕಿರಣ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನ ಮೇಲ್ಮ<span;>ೈಗೆ <span;>ಎಳೆದ ಲಂಬಗಳು ಒಂದೇ ಸಮತಲದಲ್ಲಿ ಇರುತ್ತವೆ.

<span;>5. ಪತನ ಕಿರಣ, ಪ್ರತಿಫಲಿತ ಕಿರಣ ಮತ್ತು ಪತನ ಬಿಂದುವಿನಲ್ಲಿ ಎಳೆದ ಲಂಬಗಳು ಒಂದೇ ಸಮತಲದಲ್ಲಿ ಇರುತ್ತವೆ ಎಂದು ತೋರಿಸುವ ಒಂದು ಚಟುವಟಿಕೆ ವಿವರಿಸಿ.

<span;>ಒಂದು ಬಿಳಿ ಕಾಗದದ ಹಾಳೆಯನ್ನು ಮೇಜು ಅಥವಾ ಡ್ರಾಯಿಂಗ್ ಬೋರ್ಡಿನ ಮೇಲೆ ಆಂಟಿಸಿ<span;>.<span;> ಒಂದು <span;>ಬಾಚಣಿಕೆ<span;>ಯನ್ನು ತೆಗೆದುಕೊಂಡು, ಅದರ ಮಧ್ಯದಲ್ಲಿರುವ ಒಂದು ನೀಳುಕಿಂಡಿಯನ್ನು ಹೊರತುಪಡಿಸಿ ಉಳಿದವುಗಳನ್ನು ಮುಚ್ಚಿ ಇದಕ್ಕೆ ಒಂದು ಕಪ್ಪು ಕಾಗದದ ಪಟ್ಟಿಯನ್ನು ಬಳಸಬಹುದು. <span;>ಬಾಚಣಿಕೆ<span;>ಯನ್ನು ಕಾಗದದ ಹಾಳೆಗೆ ಲಂಬವಾಗಿ ಹಿಡಿಯಿರಿ. ಟಾರ್ಚನ ಬೆಳಕನ್ನು ಒಂದು ಬದಿಯಿಂದ ಬಾಚಣಿಗೆಯ ಸೀಳುಕಿಂಡಿಯ ಮೇಲೆ ಹಾಯಿಸಿ (ಚಿತ್ರ )ಬಾಚಣಿಕೆ ಮತ್ತು ಟಾರ್ಚ್‌ ಒಂದೇ ಸರಳ ರೇಖೆಯಲ್ಲಿದ್ದರೆ, ಬಾಚಣಿಗೆಯ ಇನ್ನೊಂದು ಬದಿಯಲ್ಲಿ ಕಾಗದದ ಮೇಲೆ ಬೆಳಕಿನ ಕಿರಣವೊಂದನ್ನು ನೀವು ಕಾಣಬಲ್ಲಿರಿ. ಬಾಚಣಿಗೆ ಮತ್ತು ಟಾರ್ಚ್‌ ಅನ್ನು ಆಲುಗಾಡದಂತೆ ಇರಿಸಿ, ಒಂದು ಸಮತಲ ದರ್ಪಣವನ್ನು ಬೆಳಕಿನ ಕಿರಣದ ಪಥದಲ್ಲಿರಿಸಿ’ (ಚಿತ್ರ )<span;>.

<span;>ದರ್ಪಣದ ಮೇಲೆ ಬಿದ್ದ ನಂತರ ಬೆಳಕಿನ ಕಿರಣವು ಮತ್ತೊಂದು ದಿಕ್ಕಿನಲ್ಲಿ ಪ್ರತಿಫಲನ ಹೊಂದುತ್ತದೆ.

<span;> ಸಮತಲ ದರ್ಪಣ, ಪತನ ಕಿರಣ ಮತ್ತು ಪ್ರತಿಫಲಿತ ಕಿರಣಗಳ ಸ್ಥಾನಗಳನ್ನು ಸೂಚಿಸುವ ರೇಖೆಗಳನ್ನು ಕಾಗದದ ಮೇಲೆ ಎಳೆಯಿರಿ, ಸಮತಲ ದರ್ಪಣ ಮತ್ತು ಬಾಚಣಿಗೆಯನ್ನು ತೆಗೆಯಿರಿ: ಪತನ ಕಿರಣವು ಸಮತಲ ದರ್ಪಣವನ್ನು ಸಂಧಿಸುವ ಬಿಂದುವಿನಲ್ಲಿ ಸಮತಲ ದರ್ಪಣವನ್ನು ಪ್ರತಿನಿಧಿಸುವ ರೇಖೆಯೊಂದಿಗೆ 90 ಕೋನವನ್ನು ಉಂಟುಮಾಡುವಂತೆ ಒಂದು ರೇಖೆಯನ್ನು ಎಳೆಯಿರಿ.

<span;>ಕಾಗದದ ಹಾಳೆಯನ್ನು ಮೇಜಿನ ಮೇಲೆ ಪೂರ್ಣವಾಗಿ ಹರಡಿದಾಗ ಇದು ಒಂದು ಸಮತಲವನ್ನು ಪ್ರತಿನಿಧಿಸುತ್ತದೆ. ಪತನ ಕಿರಣ, ಪತನ ಬಿಂದುವಿನಲ್ಲಿ ಎಳೆದ ಲಂಬ ಮತ್ತು ಪ್ರತಿಫಲಿತ ಕಿರಣ ಇವೆಲ್ಲವೂ ಈ ಸಮತಲದಲ್ಲಿಯೇ ಇರುತ್ತವೆ. ನೀವು ಕಾಗದವನ್ನು ಬಾಗಿಸಿದಾಗ ಪತನ ಕಿರಣ ಮತ್ತು ಲಂಬರೇಖೆಗಳಿರುವ ಸಮತಲವಲ್ಲದ ಮತ್ತೊಂದು ಸಮತಲವನ್ನು ಉಂಟುಮಾಡುವಿರಿ. ಆಗ ಪ್ರತಿಫಲಿತ ಕಿರಣವನ್ನು ನೀವು ಕಾಣಲಾರಿರಿ. ಇದು ಪತನ ಕಿರಣ, ಪತನ ಬಿಂದುವಿನಲ್ಲಿ ಎಳೆದ ಲಂಬ ಮತ್ತು ಪ್ರತಿಫಲಿತ ಕಿರಣ ಒಂದೇ ಸಮತಲದಲ್ಲಿರುತ್ತವೆ ಎಂದು ಸೂಚಿಸುತ್ತದೆ.

<span;>6. ಕೆಳಗಿನವುಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ,

<span;>(a) ಸಮತಲ ದರ್ಪಣದ ಮುಂಭಾಗದಿಂದ Im ದೂರದಲ್ಲಿರುವ ವ್ಯಕ್ತಿಯು ಆತನ ಪ್ರತಿಬಿಂಬದಿಂದ<span;> <span;>2m<span;> <span;>ದೂರದಲ್ಲಿರುವಂತೆ ಕಾಣುತ್ತಾನೆ.

<span;>(b) ಸಮತಲ ದರ್ಪಣದ ಮುಂಭಾಗದಲ್ಲಿ ಬಲಗೈನಿಂದ ನಿಮ್ಮ<span;> <span;>ಎಡ<span;> <span;>ಕಿವಿಯನ್ನು ಮುಟ್ಟಿದರೆ, ದರ್ಪಣದಲ್ಲಿ ನಿಮ್ಮ ಬಲಕಿವಿಯನ್ನು<span;> <span;>ಎಡ<span;>ಕೈ ಮುಟ್ಟಿದಂತೆ ಕಾಣುತ್ತದೆ.

<span;>(c) ನೀವು ಮಂದ ಬೆಳಕನ್ನು ನೋಡಿದಾಗ ನಿಮ್ಮ ಕಣ್ಣಿನ ಪಾಪೆಯ ಗಾತ್ರವು<span;> <span;>ದ<span;>ೊ<span;>ಡ್ಡದು <span;>ಆಗುತ್ತದೆ.

<span;>(d) ರಾತ್ರಿ ಪಕ್ಷಿಗಳು ಅವುಗಳ ಕಣ್ಣುಗಳಲ್ಲಿ ಕಂಬಿ ಕೋಶಗಳಿಗಿಂತ<span;> <span;>ಕ<span;>ೋ<span;>ನ<span;>ು<span;> <span;>ಕೋಶಗಳನ್ನು ಹೊಂದಿರುತ್ತವೆ.

<span;>7.ರಿಂದ 8ರ ವರೆಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

<span;>7. ಪತನ ಕೋನವು ಪ್ರತಿಫಲನ ಕೋನಕ್ಕೆ ಸಮ.

<span;>(a) ಯಾವಾಗಲೂ

<span;>(b) ಕೆಲವು ಸಲ

<span;>(c) ವಿಶೇಷ ಸಂದರ್ಭಗಳಲ್ಲಿ

<span;>(d) ಯಾವಾಗಲೂ ಇಲ್ಲ.

<span;>(<span;>a<span;>)
<span;>ಯಾವಾಗಲೂ
<span;>8. ಸಮತಲ ದರ್ಪಣವು ಉಂಟುಮಾಡುವ ಪ್ರತಿಬಿಂಬವು,

<span;>(3) ದರ್ಪಣದ ಹಿಂದೆ ದೊಡ್ಡದಾದ ಮಿಥ್ಯ ಪ್ರತಿಬಿಂಬ,

<span;>(b) ದರ್ಪಣದ ಹಿಂದೆ ವಸ್ತುವಿನ ಗಾತ್ರದಷ್ಟೇ ಮಿಥ್ಯ ಪ್ರತಿಬಿಂಬ.

<span;>(c) ದರ್ಪಣದ ಮೇಲೆ ನಲ್ಲಿ ಸತ್ಯ ಮತ್ತು ವಸ್ತುವಿಗಿಂತ ದೊಡ್ಡ ಪ್ರತಿಬಿಂಬ,

<span;>(d) ದರ್ಪಣದ ಹಿಂದೆ ವಸ್ತುವಿನ ಗಾತ್ರದಷ್ಟೇ ಸತ್ಯ ಪ್ರತಿಬಿಂಬ.

<span;>ಉ<span;>ತ<span;>್ತರ

<span;>(b) ದರ್ಪಣದ ಹಿಂದೆ ವಸ್ತುವಿನ ಗಾತ್ರದಷ್ಟೇ ಮಿಥ್ಯ ಪ್ರತಿಬಿಂಬ.

<span;>9. ಕೆಲಿಡೋಸ್ಕೋಪ್‌ನ ತಯಾರಿಕೆಯನ್ನು ವಿವರಿಸಿ.

<span;>ಈಗ ಒಂದೇ ಗಾತ್ರದ ಮೂರು ಕನ್ನಡಿಗಳನ್ನು ತೆಗೆದುಕೊಳ್ಳಿ. ಮೂರು ಕನ್ನಡಿಗಳನ್ನು ಅವುಗಳ ಉದ್ದಕ್ಕೂ ಒಟ್ಟಿಗೆ ಅಂಟಿಸಬೇಕು ಇದರಿಂದ ಪ್ರತಿಫಲಿಸುವ ಮೇಲ್ಮೈಗಳು ಒಳಮುಖವಾಗಿ ಮತ್ತು ಚಿತ್ರಿಸಿದ ಮೇಲ್ಮೈಗಳು ಹೊರಕ್ಕೆ ಎದುರಾಗಿವೆ. ಈ ಕನ್ನಡಿಗಳು ಒಂದಕ್ಕೊಂದು 60 ಡಿಗ್ರಿ ಕೋನದಲ್ಲಿ ಕೋನವಾಗಿದ್ದು, ಚಿತ್ರದಲ್ಲಿ ತೋರಿಸಿರುವಂತೆ ಟೊಳ್ಳಾದ ಪ್ರಿಸ್ಮ್ ಅನ್ನು ರಚಿಸುತ್ತವೆ.

<span;>ಕನ್ನಡಿಗಳ ಅಂಟಿಕೊಂಡಿರುವ ಸಂಯೋಜನೆಯನ್ನು ಕೊಳವೆಯಾಕಾರದ ರಟ್ಟಿನ ಪೆಟ್ಟಿಗೆಯೊಳಗೆ ಇಡಬೇಕು, ಅದು ಕನ್ನಡಿಗಳ ಉದ್ದಕ್ಕಿಂತ ಹೆಚ್ಚು ಉದ್ದವನ್ನು ಹೊಂದಿರುತ್ತದೆ. ಕೊಳವೆಯ ಒಂದು ಬದಿಯಲ್ಲಿ ಕೆಲವು ಬಳೆಗಳು, ವರ್ಣರಂಜಿತ ಮಣಿಗಳು ಮತ್ತು ಸ್ಪ್ರಿಂಕ್‌ಗಳನ್ನು ಹಾಕಿ ಮತ್ತು  ಒಂದೇ ಗಾತ್ರದ ಒಂದು ವೃತ್ತಾಕಾರದ ಗಾಜಿನ ತಟ್ಟೆಯಿಂದ ಕೊಳವೆಯ ಈ ತುದಿಯನ್ನು ಮುಚ್ಚಿ. ಇದರಿಂದ ಬೆಳಕು ಅದರ ಮೂಲಕ ಹಾದುಹೋಗುತ್ತದೆ. ಈಗ ಕೊಳವೆಯ ವೃತ್ತಾಕಾರದ ಬಾಯಿಯ ಗಾತ್ರದ ವೃತ್ತಾಕಾರದ ರಟ್ಟಿನ ತುಂಡನ್ನು ಕತ್ತರಿಸಿ ಮತ್ತು ಅಂಟಿನ ಸಹಾಯದಿಂದ ಕೊಳವೆಯ ಇನ್ನೊಂದು ಬದಿಯಲ್ಲಿ ಇರಿಸಿ. ಈ ವೃತ್ತಾಕಾರದ ರಟ್ಟಿಗೆ ಪೆನ್ಸಿಲ್‌ನಿಂದ ರಂಧ್ರ ಮಾಡಿ ಒಳಗೆ ನೋಡಬಹುದು. ನೀವು ಈಗ ನಿಮ್ಮ ಕೆಲಿಡೋಸ್ಕೋಪ್ ಅನ್ನು ಬಳಸಬಹುದು. ಕೊಳವೆಯನ್ನು ತಿರುಗಿಸುವ ಮೂಲಕ ಕೆಲಿಡೋಸ್ಕೋಪ್ ಒಳಗೆ ರಚಿಸಲಾದ ಸಂಕೀರ್ಣ ಮಾದರಿಗಳನ್ನು ಆನಂದಿಸಿ.

<span;>10. ಮಾನವನ ಕಣ್ಣಿನ ಚಿತ್ರವನ್ನು ಬರೆದು ಭಾಗಗಳನ್ನು ಗುರುತಿಸಿ.

<span;>11. ಗುರ್ಮಿತ್, ಲೇಸರ್ ಟಾರ್ಚ್ ಬಳಸಿ ಚಟುವಟಿಕೆ 16.8ನ್ನು ಮಾಡಬಯಸಿದಳು. ಆಕೆಯ ಉಪಾಧ್ಯಾಯರು ಹಾಗೆ ಮಾಡದಿರುವಂತೆ ಸಲಹೆ ನೀಡಿದರು. ಉಪಾಧ್ಯಾಯರ ಸಲಹೆಗೆ ಕಾರಣವನ್ನು ನೀವು ವಿವರಿಸಬಲ್ಲಿರಾ?

<span;>ಲೇಸರ್ ಬೆಳಕು ಮಾನವ ಕಣ್ಣುಗಳಿಗೆ ಹಾನಿಕಾರಕವಾಗಿದೆ. ಏಕೆಂದರೆ ಅದರ ತೀವ್ರತೆಯು ತುಂಬಾ ಹೆಚ್ಚಾಗಿದೆ.  ಇದು ರೆಟಿನಾಕ್ಕೆ ಹಾನಿಯನ್ನುಂಟುಮಾಡುವ ಸಾಮರ್ಥ್ಯ ಹೊಂದಿದೆ ಮತ್ತು ಕುರುಡುತನಕ್ಕೆ ಕಾರಣವಾಗಬಹುದು.
<span;> ಆದ್ದರಿಂದ, ಲೇಸರ್ ಕಿರಣವನ್ನು ನೇರವಾಗಿ ನೋಡದಿರುವುದು ಒಳ್ಳೆಯದು.ಆದ್ದರಿಂದ ಉಪಾಧ್ಯಾಯರು ಗುರ್ಮಿತ್ ಗೆ ಲೇಸರ್ ಟಾರ್ಚ್ ಬಳಸಿ ಚಟುವಟಿಕೆ 16.8ನ್ನು ಮಾಡದಿರುವಂತೆ ಸಲಹೆ ನೀಡಿದರು.

<span;>12. ನೀವು ನಿಮ್ಮ ಕಣ್ಣುಗಳ ಕಾಳಜಿಯನ್ನು ಹೇಗೆ ವಹಿಸುವಿರಿ ಎಂದು ವಿವರಿಸಿ.

<span;>ನಮ್ಮ ಕಣ್ಣುಗಳನ್ನು ರಕ್ಷಿಸಲು, ಕೆಳಗೆ ನೀಡಿರುವ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ.
<span;>
<span;> (i) ನಿಯಮಿತವಾಗಿ ಕಣ್ಣಿನ ತಜ್ಞರನ್ನು ಭೇಟಿ ಮಾಡುತ್ತೇವೆ.
<span;> (ii) ಮಂದ ಬೆಳಕು ಮತ್ತು ಅತ್ಯಂತ ಪ್ರಕಾಶಮಾನವಾದ ಬೆಳಕಿನಲ್ಲಿ ಓದುವುದಿಲ್ಲ.
<span;>(iii) ಕಣ್ಣಿನಿಂದ ನೇರವಾಗಿ ಸೂರ್ಯನ ಬೆಳಕನ್ನು ನೋಡುವುದಿಲ್ಲ.
<span;> (iv) ಧೂಳಿನ ಕಣಗಳು ಅಥವಾ ಸಣ್ಣ ಕೀಟಗಳು ನಮ್ಮ ಕಣ್ಣನ್ನು ಪ್ರವೇಶಿಸಿದರೆ ತ್ವರಿತವಾಗಿ ತಣ್ಣೀರಿನಿಂದ ನಮ್ಮ ಕಣ್ಣುಗಳನ್ನು ಸ್ವಚ್ಛಗೊಳಿಸುತ್ತೇವೆ. ನಮ್ಮ ಕಣ್ಣುಗಳನ್ನು ಉಜ್ಜುವುದಿಲ್ಲ.
<span;>(v) ಓದುವಾಗ ಪುಸ್ತಕ ಮತ್ತು ನಮ್ಮ ಕಣ್ಣುಗಳ ನಡುವೆ ಕನಿಷ್ಠ 25 ಸೆಂ.ಮೀ ಅಂತರವನ್ನು ಕಾಯ್ದುಕೊಳ್ಳುತ್ತೇವೆ..

<span;>13. ಪ್ರತಿಫಲಿತ ಕಿರಣವು ಪತನ ಕಿರಣದೊಂದಿಗೆ 90° ಕೋನವನ್ನು ಉಂಟುಮಾಡಿದರೆ ಆಗ ಪತನ ಕೋನವೆಷ್ಟು?

<span;>ಪ್ರತಿಫಲನ ಕಿರಣ ಮತ್ತು ಪತನ ಕಿರಣ ಇವೆರಡರ ನಡುವೆ ಸರಿಯಾಗಿ ಮಧ್ಯಕ್ಕೆ ಲಂಬವಿರುತ್ತದೆ. ಹಾಗಾಗಿ ಪ್ರತಿಫಲನ ಕೋನವು ಪತನ ಕೋನಕ್ಕೆ ಸಮವಾಗಿರುವುದರಿಂದ ಪತನ ಕೋನ ಮತ್ತು ಪ್ರತಿಫಲನ ಕೋನ ಎರಡೂ 45 ಡಿಗ್ರಿ ಆಗಿರುತ್ತದೆ.

<span;>ಆದ್ದರಿಂದ ಪತನ ಕೋನ 45 ಡಿಗ್ರಿ.

<span;>14, ಪರಸ್ಪರ 40cm ಅಂತರದಲ್ಲಿರುವ ಎರಡು ಸಮತಲ ದರ್ಪಣಗಳ ನಡುವೆ ಒಂದು ಮೇಣದಬತ್ತಿಯನ್ನು ಇರಿಸಿದರೆ ಅದರ ಎಷ್ಟು ಪ್ರತಿಬಿಂಬಗಳು ಉಂಟಾಗುತ್ತವೆ?

<span;>40 ಸೆಂಟಿಮೀಟರ್ ಅಂತರದಲ್ಲಿ ಎರಡು ಸಮತಲ ದರ್ಪಣಗಳನ್ನು ಎದುರುಬದುರಾಗಿ ಇಟ್ಟು ನಡುವೆ ಉರಿಯುತ್ತಿರುವ ಮೇಣದ ಬತ್ತಿಯನ್ನು ಇಟ್ಟಾಗ ಅಸಂಖ್ಯಾತ ಮೇಣದಬತ್ತಿಯ ಪ್ರತಿಬಿಂಬಗಳು ಎರಡು ದರ್ಪಣಗಳಲ್ಲಿ ಕಾಣುತ್ತವೆ.

<span;>ಎರಡು ಸಮತಲ ದರ್ಪಣಗಳ ನಡುವೆ 40° ಕೋನವೇರ್ಪಟ್ಟಾಗ ಮೇಣದಬತ್ತಿ ಯ ಪ್ರತಿಬಿಂಬಗಳು 9 ಪ್ರತಿಬಿಂಬಗಳು ಕಾಣುತ್ತವೆ.

<span;>15. ಎರಡು ದರ್ಪಣಗಳು ಪರಸ್ಪರ ಲಂಬಕೋನದಲ್ಲಿ ಸಂಧಿಸಿವೆ. ಅವುಗಳಲ್ಲಿ ಒಂದರ ಮೇಲೆ ಬೆಳಕಿನ ಕಿರಣವೊಂದು 30° ಕೋನದಲ್ಲಿ ಚಿತ್ರ 16.19ರಲ್ಲಿ ತೋರಿರುವಂತೆ ಬೀಳುತ್ತದೆ. ಎರಡನೇ ದರ್ಪಣದಿಂದ ಪ್ರತಿಫಲನವಾಗುವ ಕಿರಣವನ್ನು ಎಳೆಯಿರಿ.

<span;>16 ಬೂಝೋನು ಸಮತಲ ದರ್ಪಣದ ಪಕ್ಕದಲ್ಲಿ ‘A’ ಬಿಂದುವಿನಲ್ಲಿ ಚಿತ್ರ 16.20ರಲ್ಲಿ ತೋರಿಸಿರುವಂತೆ ನಿಲ್ಲುತ್ತಾನೆ. ಅವನು ದರ್ಪಣದಲ್ಲಿ ತನ್ನನ್ನು ತಾನು ಕಾಣಬಲ್ಲನೇ? ಜೊತೆಗೆ P, Q ಮತ್ತು R ಗಳಲ್ಲಿರುವ ವಸ್ತುಗಳ ಪ್ರತಿಬಿಂಬಗಳನ್ನೂ ಕಾಣಬಲ್ಲನೆ?

<span;>ಸಮತಲ ದರ್ಪಣ ವು ಕನ್ನಡಿಯ ಹಿಂದೆ ಸುಳ್ಳು ಪ್ರತಿಬಿಂಬವನ್ನು ರೂಪಿಸುತ್ತದೆ.  ವಸ್ತುವು ಅದರ ಮುಂದೆ ಇರುವಂತೆಯೇ ಪ್ರತಿಬಿಂಬವು ಕನ್ನಡಿಯ ಹಿಂದೆ ಇರುತ್ತದೆ.  ಎ ತನ್ನ ಪ್ರತಿಬಿಂಬವನ್ನು ನೋಡಲು ಸಾಧ್ಯವಿಲ್ಲ, ಏಕೆಂದರೆ ಕನ್ನಡಿಯ ಉದ್ದವು ಅವನ ಬದಿಯಲ್ಲಿ ತುಂಬಾ ಚಿಕ್ಕದಾಗಿದೆ.  ಆದಾಗ್ಯೂ, ಅವನು P ಮತ್ತು Q ಬಿಂದುಗಳಲ್ಲಿ ಇರಿಸಲಾದ ವಸ್ತುಗಳ ಪ್ರತಿಬಿಂಬಗಳನ್ನು ನೋಡಬಹುದು.
<span;> ಆದರೆ ಪಾಯಿಂಟ್ R ನಲ್ಲಿ ಇರಿಸಲಾದ ವಸ್ತುವನ್ನು ನೋಡಲಾಗುವುದಿಲ್ಲ (ನೀಡಿರುವ ಚಿತ್ರದಲ್ಲಿ ತೋರಿಸಿರುವಂತೆ).

<span;>17, (a) ಬಂದು ‘A’ ನಲ್ಲಿರುವ ವಸ್ತುವೊಂದರ ಪ್ರತಿಬಿಂಬದ ಸ್ಥಾನವನ್ನು ಸಮತಲ ದರ್ಪಣದಲ್ಲಿ ಕಂಡುಹಿಡಿಯಿರಿ (ಚಿತ್ರ 16.21).

<span;>(b) ‘B’ ನಲ್ಲಿರುವ ಪಹೇಲಿಯು ಈ ಪ್ರತಿಬಿಂಬವನ್ನು ಕಾಣುವಳೇ?

<span;>(c) ‘C’ ನಲ್ಲಿರುವ ಬೂಝೇ ಸಹ ಈ ಪ್ರತಿಬಿಂಬವನ್ನು ಕಾಣಬಲ್ಲನೇ?

<span;>(d) ಪಹೇಲಿಯು ‘B’ ಯಿಂದ C ಗೆ ಚಲಿಸಿದರೆ, ‘A’ ನ ಪ್ರತಿಬಿಂಬವು ಎಲ್ಲಿಗೆ ಚಲಿಸುತ್ತದೆ?

<span;>(ಎ) ಎ ನಲ್ಲಿ ಇರಿಸಲಾದ ವಸ್ತುವಿನ ಚಿತ್ರವು ಕನ್ನಡಿಯ ಹಿಂದೆ ರೂಪುಗೊಳ್ಳುತ್ತದೆ.  ಕನ್ನಡಿಯಿಂದ ಪ್ರತಿಬಿಂಬದ ಅಂತರವು ಕನ್ನಡಿಯಿಂದ ವಸ್ತು ಎ ಇರುವ ದೂರಕ್ಕೆ ಸಮಾನವಾಗಿರುತ್ತದೆ.  ಕೊಟ್ಟಿರುವ ಚಿತ್ರದಲ್ಲಿ A ಯ ಚಿತ್ರವನ್ನು ತೋರಿಸಲಾಗಿದೆ.

<span;>(ಬಿ) ಹೌದು.  B ನಲ್ಲಿ ಪಹೇಲಿ A ವಸ್ತುವಿನ ಪ್ರತಿಬಿಂಬವನ್ನು ನೋಡಬಹುದು.
<span;> (ಸಿ) ಹೌದು.  C ನಲ್ಲಿ Boojho A ವಸ್ತುವಿನ ಪ್ರತಿಬಿಂಬವನ್ನು ನೋಡಬಹುದು.
<span;> (ಡಿ) A ನಲ್ಲಿರುವ ವಸ್ತುವಿನ ಪ್ರತಿಬಿಂಬವು ಚಲಿಸುವುದಿಲ್ಲ.  ಪಹೇಲಿ B ನಿಂದ C ಗೆ ಚಲಿಸಿದಾಗ ಅದು ಅದೇ ಸ್ಥಾನದಲ್ಲಿ ಉಳಿಯುತ್ತದೆ.

<span;>ಅಧ್ಯಾಯ 17
<span;>ನಕ್ಷತ್ರಗಳು ಮತ್ತು ಸೌರಮಂಡಲ

<span;>ಎಂಟನೇ ತರಗತಿ ವಿಜ್ಞಾನ ಭಾಗ-2

<span;>ನೋಟ್ಸ್ /ಪ್ರಶ್ನೋತ್ತರಗಳು

<span;>1 ರಿಂದ 3ರ ವರೆಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

<span;>1. ಈ ಕೆಳಗಿನವುಗಳಲ್ಲಿ ಯಾವುದು ಸೌರಮಂಡಲದ ಸದಸ್ಯ ಅಲ್ಲ.

<span;>(a) ಕ್ಷುದ್ರಗ್ರಹ

<span;>(b) ಉಪಗ್ರಹ

<span;>(c) ನಕ್ಷತ್ರಪುಂಜ

<span;>(d) ಧೂಮಕೇತು

<span;>ಉತ್ತರ
<span;>(c) ನಕ್ಷತ್ರಪುಂಜ

<span;>2. ಈ ಕೆಳಗಿನವುಗಳಲ್ಲಿ ಯಾವುದು ಸೂರ್ಯನ ಗ್ರಹವಾಗಿಲ್ಲ?

<span;>(a) ಸಿರಿಯಸ್‌

<span;>(b) ಬುಧ

<span;>(c) ಶನಿ

<span;>(d) ಭೂಮಿ

<span;>ಉತ್ತರ
<span;>(a) ಸಿರಿಯಸ್‌

<span;>3. ಚಂದ್ರನ ಬಿಂಬಾವಸ್ಥೆಗಳು ಸಂಭವಿಸಲು ಕಾರಣ

<span;>(a) ಬೆಳಕನ್ನು ಪ್ರತಿಫಲಿಸುವ ಚಂದ್ರನ ಸ್ವಲ್ಪ ಭಾಗ ಮಾತ್ರ ನಮಗೆ ಕಾಣುವುದು.

<span;>(b) ಚಂದ್ರನಿಂದ ನಮ್ಮ ದೂರವು ನಿರಂತರ ಬದಲಾಗುವುದು.

<span;>(c) ಚಂದ್ರನ ಮೇಲ್ಮನ ಸ್ವಲ್ಪ ಭಾಗವನ್ನು ಭೂಮಿಯ ನೆರಳು ಮರೆಮಾಚುವುದು.

<span;>(d) ಚಂದ್ರನ ವಾತಾವರಣದ ದಟ್ಟತೆಯು ಸ್ಥಿರವಾಗಿಲ್ಲದಿರುವುದು.

<span;>ಉತ್ತರ
<span;>(a) ಬೆಳಕನ್ನು ಪ್ರತಿಫಲಿಸುವ ಚಂದ್ರನ ಸ್ವಲ್ಪ ಭಾಗ ಮಾತ್ರ ನಮಗೆ ಕಾಣುವುದು.

<span;>4. ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ<span;>.

<span;>(a) ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ<span;> <span;>ನೆಪ್ಚ<span;>ೂ<span;>ನ್

<span;>(b) ಕೆಂಪು ಬಣ್ಣದಂತೆ ಕಾಣುವ ಗ್ರಹ<span;> <span;>ಮಂಗಳ<span;>

<span;>(c) ಆಕಾಶದಲ್ಲಿ ಗುರುತಿಸಬಹುದಾದ ಆಕಾರವನ್ನು ಉಂಟುಮಾಡುವ ನಕ್ಷತ್ರಗಳ ಗುಂಪಿಗೆ<span;> <span;>ನಕ್ಷತ್ರಪುಂಜ<span;> <span;>ಎನ್ನುವರು.

<span;>(d) ಗ್ರಹದ ಸುತ್ತಲೂ ಪರಿಭ್ರಮಿಸುವ ಆಕಾಶಕಾಯವನ್ನು<span;> <span;>ಉ<span;>ಪ<span;>ಗ<span;>್ರಹ <span;>ಎನ್ನುವರು.

<span;>(c) ಶೂಟಿಂಗ್ ಸ್ಟಾರ್ (Shooting stars) ವಾಸ್ತವವಾಗಿ<span;> <span;>ನಕ್ಷತ್ರಗಳಲ್ಲ<span;>.

<span;>(e) ಕ್ಷುದ್ರಗ್ರಹಗಳು<span;> <span;>ಮಂಗಳ<span;> <span;>ಮತ್ತು<span;> <span;>ಗುರು <span;>ಗ್ರಹಗಳ ಕಕ್ಷೆಗಳ ನಡುವೆ<span;> <span;>ಕಂಡುಬರುತ್ತವೆ.

<span;>5. ಕೆಳಗಿನ ಹೇಳಿಕೆಗಳನ್ನು ಸರಿ (T) ಅಥವಾ ತಪ್ಪು (F) ಎಂದು ಗುರುತಿಸಿ,

<span;>(a) ಧ್ರುವನಕ್ಷತ್ರವು ಸೌರಮಂಡಲದ ಒಂದು ಸದಸ್ಯ

<span;> <span;>ತಪ್ಪು

<span;>(b) ಬುಧಗ್ರಹವು ಸೌರಮಂಡಲದ ಅತ್ಯಂತ ಚಿಕ್ಕ ಗ್ರಹ

<span;>ಸರಿ

<span;>(c) ಯುರೇನಸ್ ಸೌರಮಂಡಲದ ಅತ್ಯಂತ ದೂರದ ಗ್ರಹ

<span;>ತಪ್ಪು

<span;>(d) INSAT ಒಂದು ಕೃತಕ ಉಪಗ್ರಹ

<span;>ಸರಿ

<span;>(e) ಸೌರಮಂಡಲದಲ್ಲಿ ಒಂಬತ್ತು ಗ್ರಹಗಳಿವೆ.

<span;>ತಪ್ಪು

<span;>(f) ಓರಿಯನ್ ನಕ್ಷತ್ರಪುಂಜವನ್ನು ದೂರದರ್ಶಕದ ಸಹಾಯದಿಂದ ಮಾತ್ರ ವೀಕ್ಷಿಸಬಹುದು.

<span;>ತಪ್ಪು

<span;>6.A ಪಟ್ಟಿಯ ಅಂಶಗಳನ್ನು B ಪಟ್ಟಿಯಲ್ಲಿನ ಒಂದು ಅಥವಾ ಹೆಚ್ಚು ಅಂಶಗಳೊಂದಿಗೆ ಹೊಂದಿಸಿ ಬರೆಯಿರಿ.

<span;>1. ಒಳಗ್ರಹಗಳು…… ಭೂಮಿ , ಮಂಗಳ

<span;>2. ಹೊರಗ್ರಹಗಳು….. ಶನಿ

<span;>3. ನಕ್ಷತ್ರಪುಂಜ…… ದೊಡ್ಡ ಕರಡಿ

<span;>4. ಭೂಮಿಯ ಉಪಗ್ರಹ…….. ಚಂದ್ರ

<span;>7, ಶುಕ್ರಗ್ರಹವು ಸಂಜೆನಕ್ಷತ್ರದಂತೆ ಗೋಚರಿಸಿದರೆ ಆಕಾಶದ ಯಾವ ಭಾಗದಲ್ಲಿ ಅದನ್ನು ನೀವು ಕಾಣುವಿರಿ?

<span;> ಕೆಲವೊಮ್ಮೆ ಇದು ಸೂರ್ಯಾಸ್ತದ ನಂತರ ಪಶ್ಚಿಮದಿಕ್ಕಿನ ಆಕಾಶದಲ್ಲಿ ಗೋಚರಿಸುತ್ತದೆ. ಆದ್ದರಿಂದ ಇದು ನಕ್ಷತ್ರವಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು  ಸಂಜೆನಕ್ಷತ್ರ ಎನ್ನುವರು.

<span;>8, ಸೌರಮಂಡಲದ ಅತ್ಯಂತ ದೊಡ್ಡ ಗ್ರಹವನ್ನು ಹೆಸರಿಸಿ.

<span;>ಸೌರಮಂಡಲದ ಅ<span;>ತ್ಯಂತ ದೊಡ್ಡಗ್ರಹ ಗುರು<span;>.

<span;>9. ನಕ್ಷತ್ರಪುಂಜ ಎಂದರೇನು? ಯಾವುದಾದರೂ ಎರಡು ನಕ್ಷತ್ರಪುಂಜಗಳನ್ನು ಹೆಸರಿಸಿ.

<span;>ಗುರುತಿಸಬಹುದಾದ ಆಕಾರದಲ್ಲಿ ಗೋಚರಿಸುವ ನಕ್ಷತ್ರಗಳ ಗುಂಪೇ ನಕ್ಷತ್ರ<span;>ಪ<span;>ು<span;>ಂ<span;>ಜಗಳು<span;>.

<span;>ನಕ್ಷತ್ರ ಪುಂಜಗಳಿಗೆ ಕೆಲವು<span;> ಉದಾಹರಣೆಗಳು

<span;>(<span;>a<span;>) ದೊಡ್ಡ ಕರಡಿ (b) ಲುಬ್<span;>ದ<span;>ಕ/ಮಹಾವ್ಯಾ<span;>ಧ<span;> (c) ಕ್ಯಾ<span;>ಸ<span;>್<span;>ಸ<span;>ಿ<span;>ಯೋಪೀಯ (d) ಸಿಂಹಮಂಡಲ

<span;>10, (a) ಸಪ್ತರ್ಷಿಮಂಡಲ ಮತ್ತು (b) ಲುಬ್ದಕಗಳಲ್ಲಿನ ಪ್ರಮುಖ ನಕ್ಷತ್ರಗಳ ನಡುವಿನ ಸಂಬಂಧಿತ ಸ್ಥಾನಗಳನ್ನು ಸೂಚಿಸುವ ರೇಖಾಚಿತ್ರಗಳನ್ನು ರಚಿಸಿ.

<span;>11. ಗ್ರಹಗಳನ್ನು ಹೊರತುಪಡಿಸಿ ಸೌರಮಂಡಲದ ಯಾವುದಾದರೂ ಎರಡು ಸದಸ್ಯ ಕಾಯಗಳನ್ನು ಹೆಸರಿಸಿ.

<span;>ಉ<span;>ಪ<span;>ಗ<span;>್ರಹ<span;>ಗ<span;>ಳು<span;>,<span;> <span;>ಧ<span;>ೂ<span;>ಮ<span;>ಕ<span;>ೇತು<span;>ಗ<span;>ಳು<span;>,<span;> <span;>ಕ<span;>್<span;>ಷ<span;>ು<span;>ದ್ರ <span;>ಗ<span;>್<span;>ರ<span;>ಹ<span;>ಗ<span;>ಳು<span;>,<span;> <span;>ಉ<span;>ಲ<span;>್<span;>ಕ<span;>ೆ <span;>ಗ<span;>ಳ<span;>ು<span;>,<span;>ಇ<span;>ತ<span;>್<span;>ಯಾದಿ<span;>.

<span;>12. ಸಪ್ತರ್ಷಿಮಂಡಲದ ಸಹಾಯದಿಂದ ಧ್ರುವ ನಕ್ಷತ್ರವನ್ನು ಹೇಗೆ ಗುರುತಿಸುವಿರಿ’ ಎಂದು ವಿವರಿಸಿ.

<span;>ಈ ಚಟುವಟಿಕೆಯನ್ನು ಬೇಸಿಗೆಯಲ್ಲಿ, ಶುಭ್ರವಾದ ಚಂದ್ರರಹಿತ ರಾತ್ರಿಯಲ್ಲಿ ಸುಮಾರು 9<span;>.<span;>00 ಗಂಟೆಯ ಸಮಯದಲ್ಲಿ ಕೈಗೊಳ್ಳುವುದು. ಆಕಾಶದ ಉತ್ತರಭಾಗವನ್ನು ನೋಡಿ ಸಪ್ತರ್ಷಿಮಂಡಲವನ್ನು ಗುರುತಿಸ<span;>ಬ<span;>ೇ<span;>ಕ<span;>ು<span;>.<span;> ಸಪ್ತರ್ಷಿಮಂಡಲದ ತುದಿಯಲ್ಲಿರುವ ಎರಡು ನಕ್ಷತ್ರಗಳನ್ನು ನೋಡಿ<span;>.<span;> <span;>ಚಿತ್ರ <span;>ದ<span;>ಲ್ಲಿ ತೋರಿಸಿರುವಂತೆ ಈ ಎರಡೂ ನಕ್ಷತ್ರಗಳ ನಡುವೆ ಒಂದು ಸರಳರೇಖೆ ಚಲಿಸಿರುವಂತೆ ಕಲ್ಪಿಸಿಕೊಳ್ಳಿ.

<span;>ಈ ಕಾಲ್ಪನಿಕ ರೇಖೆಯನ್ನು ಉತ್ತರ ದಿಕ್ಕಿಗೆ ವೃದ್ಧಿಸಿ (ಎರಡು ನಕ್ಷತ್ರಗಳ ನಡುವಿನ ಅಂತರದ <span;>ಅ<span;>ಂ<span;>ದ<span;>ಾ<span;>ಜು <span;>ಐದು ಪಟ್ಟು). ಈ ರೇಖೆಯು ಅತಿಯಾದ ಪ್ರಕಾಶಮಾನವಲ್ಲದ ನಕ್ಷತ್ರವೊಂದರ ಬಳಿ ಕರೆದೊಯ್ಯುತ್ತದೆ. ಅದೇ ಧ್ರುವನಕ್ಷತ್ರ<span;>.

<span;>13. ಆಕಾಶದಲ್ಲಿನ ಎಲ್ಲಾ ನಕ್ಷತ್ರಗಳು ಚಲಿಸುತ್ತವೆಯೇ? ವಿವರಿಸಿ.

<span;>ಇಲ್ಲ. ಭೂಮಿಯು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ.  ಆದ್ದರಿಂದ, ಆಕಾಶದಲ್ಲಿರುವ ಎಲ್ಲಾ ನಕ್ಷತ್ರಗಳು (ಧ್ರುವ ನಕ್ಷತ್ರವನ್ನು ಹೊರತುಪಡಿಸಿ) ಪೂರ್ವದಿಂದ<span;> <span;>ಪಶ್ಚಿ<span;>ಮಕ್ಕೆ <span;>ಚಲಿಸುವಂತೆ ತೋರುತ್ತವೆ.  ಭೂಮಿಗೆ ಸಂಬಂಧಿಸಿದಂತೆ, ಧ್ರುವ ನಕ್ಷತ್ರವು ಆಕಾಶದಲ್ಲಿ ಚಲಿಸುವಂತೆ ಕಂಡುಬರುವುದಿಲ್ಲ. ಏಕೆಂದರೆ ಅದು ಉತ್ತರ ದಿಕ್ಕಿನಲ್ಲಿ ಭೂಮಿಯ ತಿರುಗುವಿಕೆಯ ಅಕ್ಷದ ಮೇಲೆ ಇದೆ.  ಇದು ಆಕಾಶದ ಒಂದೇ ಬಿಂದುವಿನಲ್ಲಿ ನಿಶ್ಚಲವಾಗಿರುವಂತೆ ಕಾಣುತ್ತದೆ.

<span;>14. ನಕ್ಷತ್ರಗಳ ನಡುವಿನ ಅಂತರವನ್ನು ಜ್ಯೋರ್ತಿವರ್ಷಗಳಲ್ಲಿ ಏಕೆ ವ್ಯಕ್ತಪಡಿಸುತ್ತಾರೆ? ಒಂದು ನಕ್ಷತ್ರವು ಭೂಮಿಯಿಂದ 8 ಜ್ಯೋರ್ತಿವರ್ಷಗಳಷ್ಟು ದೂರದಲ್ಲಿದೆ ಎಂಬ ಹೇಳಿಕೆಯಿಂದ ಏನನ್ನು ಅರ್ಥ ಮಾಡಿಕೊಳ್ಳುವಿರಿ?

<span;>ಭೂಮಿ ಮತ್ತು ನಕ್ಷತ್ರಗಳ ನಡುವಿನ ಅಂತರ ಹಾಗೂ ನಕ್ಷತ್ರಗಳ ನಡುವಿನ ಅಂತರವು ತುಂಬಾ ದೊಡ್ಡದಾಗಿದೆ.  ಇವುಗಳ ದೂರಗಳನ್ನು ಕಿಲೋಮೀಟರ್ (ಕಿಮೀ) ನಲ್ಲಿ ವ್ಯಕ್ತಪಡಿಸಲು  ಅನಾನುಕೂಲವಾಗಿದೆ.  ಹೀಗಾಗಿ, ಈ ದೊಡ್ಡ ಅಂತರವನ್ನು ಬೆಳಕಿನ ವರ್ಷಗಳಲ್ಲಿ ವ್ಯಕ್ತಪಡಿಸಲಾಗುತ್ತದೆ.  ಒಂದು ಬೆಳಕಿನ ವರ್ಷ ಎಂದರೆ ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರ.  ಒಂದು ಬೆಳಕಿನ ವರ್ಷವು 9.46 x 10¹² ಕಿಮೀಗೆ ಸಮಾನವಾಗಿರುತ್ತದೆ.
<span;> ನಕ್ಷತ್ರವು ಭೂಮಿಯಿಂದ ಎಂಟು ಬೆಳಕಿನ ವರ್ಷಗಳ ದೂರದಲ್ಲಿದೆ.  ಇದರರ್ಥ ನಕ್ಷತ್ರ ಮತ್ತು ಭೂಮಿಯ ನಡುವಿನ ಅಂತರವು ಎಂಟು ವರ್ಷಗಳಲ್ಲಿ ಬೆಳಕು ಪ್ರಯಾಣಿಸಿದ ದೂರಕ್ಕೆ ಸಮಾನವಾಗಿರುತ್ತದೆ.ಅಂದರೆ, ನಕ್ಷತ್ರವು ಭೂಮಿಯಿಂದ 8 x (9.46 x 10¹²) = 7.6 x 10¹³ ಕಿಮೀ ದೂರದಲ್ಲಿದೆ.

<span;>15. ಗುರುಗ್ರಹದ ತ್ರಿಜ್ಯವು ಭೂಮಿಯ ತ್ರಿಜ್ಯದ 11ರಷ್ಟಿದೆ. ಗುರುಗ್ರಹ ಮತ್ತು ಭೂಮಿಯ ಗಾತ್ರಗಳ ಅನುಪಾತವನ್ನು ಕಂಡುಹಿಡಿಯಿರಿ, ಎಷ್ಟು ಸಂಖ್ಯೆಯ ಭೂಮಿಗಳನ್ನು ಗುರುಗ್ರಹವು ತನ್ನಲ್ಲಿ ಸರಿಹೊಂದಿಸಿಕೊಳ್ಳುತ್ತದೆ?

<span;>ಭೂಮಿ ಮತ್ತು ಗುರುವನ್ನು ಕ್ರಮವಾಗಿ  ಎರಡು ಗೋಳಗಳಾಗಿ ಪರಿಗಣಿಸಬಹುದು.  ಅವುಗಳ ತ್ರಿಜ್ಯಗಳು ಕ್ರಮವಾಗಿ r ಮತ್ತು R ಎಂದು ಪರಿಗಣಿಸೋಣ.ಭೂಮಿಯ ತ್ರಿಜ್ಯಕ್ಕಿಂತ ಗುರುಗ್ರಹದ ತ್ರಿಜ್ಯವು 11 ಪಟ್ಟು ಹೆಚ್ಚು ಎಂದು ನೀಡಲಾಗಿದೆ
<span;> .  ಹೀಗಾಗಿ, R = 11 r……………..(1)

<span;>ಭೂಮಿಯ ಗಾತ್ರ=4/3πr³

<span;>ಗುರು ಗ್ರಹದ ಗಾತ್ರ =4/3πR³=4/3π(11r)³……………. (ಹೇಳಿಕೆ ಒಂದರ ಪ್ರಕಾರ)
<span;>=11³(4/3πr³)=1331(4/3πr³)

<span;>ಗುರು ಮತ್ತು ಭೂಮಿಯ ಗಾತ್ರಗಳ ಅನುಪಾತ

<span;>=<span;>1331(4/3πr³)
<span;>          4/3πr³

<span;>=1331/1

<span;>ಅಂದರೆ 1331:1

<span;>ಆದ್ದರಿಂದ, ಈ ಅನುಪಾತವು ಗುರುವು ತನ್ನೊಳಗೆ 1331 ಸಂಖ್ಯೆಯ ಭೂಮಿಯನ್ನು ಹೊಂದಬಲ್ಲದು ಎಂದು ಸೂಚಿಸುತ್ತದೆ.

<span;>16. ಬೂಝೋ, ಸೌರಮಂಡಲದ ಚಿತ್ರವನ್ನು ಹೀಗೆ ಬರೆದಿದ್ದಾನೆ (ಚಿತ್ರ 17.29), ಇದು ಸರಿಯಾಗಿದೆಯೇ ತಿಳಿಸಿ. ಇಲ್ಲವಾದಲ್ಲಿ ಸರಿಪಡಿಸಿ.

<span;>ಇಲ್ಲ. ಸರಿಯಾಗಿಲ್ಲ.

<span;>ಸೌರವ್ಯೂಹದ ಗ್ರಹಗಳು ಸೂರ್ಯನಿಂದ ದೂರದ ಅನುಕ್ರಮದಲ್ಲಿ: ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್,
<span;> ಮತ್ತು ನೆಪ್ಚೂನ್.  ಆದ್ದರಿಂದ, ಬೂಜ್ಹೋನ ಸೌರವ್ಯೂಹದ  ರೇಖಾಚಿತ್ರವು ಸರಿಯಾಗಿಲ್ಲ. ಏಕೆಂದರೆ ಅವನು ಮಂಗಳ ಮತ್ತು
<span;> ಶುಕ್ರ ಮತ್ತು ಯುರೇನಸ್ ಮತ್ತು ನೆಪ್ಚೂನ್ ನ ಸ್ಥಾನಗಳನ್ನು ಬದಲಾಯಿಸಿದ್ದಾನೆ.  ಅಲ್ಲದೆ, ಅವರು ಗುರು ಮತ್ತು ಶನಿ ಗ್ರಹದ ಕಕ್ಷೆಗಳ ನಡುವಿನ ಅಂತರದಲ್ಲಿ ಕ್ಷುದ್ರಗ್ರಹ ಪಟ್ಟಿಯನ್ನು ತೋರಿಸಿದ್ದಾನೆ ಇದು ಸರಿಯಲ್ಲ.  ಕ್ಷುದ್ರಗ್ರಹ ಪಟ್ಟಿ ಮಂಗಳ ಮತ್ತು ಗುರು ಗ್ರಹದ ಕಕ್ಷೆಗಳ ನಡುವೆ ಇದೆ.  ಸೌರಶಕ್ತಿಯ ಸರಿಯಾದ ರೇಖಾಚಿತ್ರ
<span;> ವ್ಯವಸ್ಥೆಯನ್ನು ಕೆಳಗೆ ನೀಡಿರುವ ಚಿತ್ರದಲ್ಲಿ ತೋರಿಸಲಾಗಿದೆ.

<span;>ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ

<span;>ಅಧ್ಯಾಯ 18,

<span;>8ನೇ ತರಗತಿ ವಿಜ್ಞಾನ ನೋಟ್ಸ್/ ಪ್ರಶ್ನೋತ್ತರಗಳು

<span;>1. ನೀರು ಕಲುಷಿತಗೊಳ್ಳುವ ವಿಭಿನ್ನ ವಿಧಾನಗಳು ಯಾವುವು?

<span;>1. ಕೈಗಾರಿಕೆಗಳು ನೀರಿನ ರಾಸಾಯನಿಕ ಮಾಲಿನ್ಯವನ್ನು ಉಂಟುಮಾಡುತ್ತವೆ. ಈ ಕೈಗಾರಿಕೆಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳೆಂದರೆ, ಆರ್ಸೆನಿಕ್, ಸೀಸ ಮತ್ತು ಫ್ಲೋರೈಡ್‌ಗಳು, ಇವು ಸಸ್ಯ ಮತ್ತು ಪ್ರಾಣಿಗಳ ದೇಹಕ್ಕೆ ವಿಷ ಸೇರಿಸುತ್ತವೆ. ಈ ಮಾಲಿನ್ಯವನ್ನು ತಡೆಗಟ್ಟಲು ಕಾಯ್ದೆಗಳಿವೆ. ಕೈಗಾರಿಕೆಗಳು ತಾವು ಉತ್ಪಾದಿಸುವ ತ್ಯಾಜ್ಯಗಳನ್ನು ನೀರಿನ ಆಕರಗಳಿಗೆ ಬಿಡುವ ಮುನ್ನ ಅವುಗಳನ್ನು ಕಡ್ಡಾಯವಾಗಿ ಸಂಸ್ಕರಿಸಬೇಕು. ಆದರೆ, ಸಾಮಾನ್ಯವಾಗಿ ಈ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ.

<span;>2.ಬೆಳೆಗಳ ರಕ್ಷಣೆಯಲ್ಲಿ ಬಳಸುವ ಕೀಟನಾಶಕಗಳು ಮತ್ತು ಕಳೆನಾಶಕಗಳು  ನೀರಿನಲ್ಲಿ ವಿಲೀನವಾಗುತ್ತವೆ ಮತ್ತು ಹೊಲಗದ್ದೆಗಳ ಸಮೀಪವಿರುವ ನೀರಿನ ಆಕರಗಳಿಗೆ ಹರಿದು ಹೋಗುತ್ತವೆ. ಇವು ಭೂಮಿಯೊಳಕ್ಕೆ ಬಸಿದುಹೋಗಿ ಅಂತರ್ಜಲವನ್ನೂ ಸಹ ಮಲಿನಗೊಳಿಸುತ್ತವೆ.

<span;> 3. ಬಿಸಿ ನೀರು ಸಾಮಾನ್ಯವಾಗಿ ವಿದ್ಯುತ್ ಸ್ಥಾವರ ಮತ್ತು ಕಾರ್ಖಾನೆಗಳಿಂದ ಹೊರಬರುವ ನೀರಾಗಿದೆ. ಇದನ್ನು ನದಿಗಳಿಗೆ ಹರಿಸಲಾಗುತ್ತದೆ. ಇದು ನೀರಿನ ಆಕರದ ತಾಪವನ್ನು ಏರಿಕೆ ಮಾಡುತ್ತದೆ. ಜಲಚರಗಳ ಸಾವಿಗೆ ಕಾರಣವಾಗುತ್ತದೆ.

<span;>4.ಕೆಲವೊಮ್ಮೆ ಸಂಸ್ಕರಿಸದ ಚರಂಡಿರೊಚ್ಚನ್ನು ನೇರವಾಗಿ ನದಿಗಳಿಗೆ ಹರಿಸಲಾಗುತ್ತದೆ. ಇದು ಆಹಾರ ತ್ಯಾಜ್ಯಗಳು, ಮಾರ್ಜಕಗಳು, ಸೂಕ್ಷ್ಮಜೀವಿಗಳು ಇತ್ಯಾದಿಗಳನ್ನು ಹೊಂದಿರುತ್ತದೆ. ಚರಂಡಿರೊಚ್ಚಿನಿಂದ ಮಲಿನಗೊಂಡ ನೀರು ಬ್ಯಾಕ್ಟಿರಿಯಾಗಳು, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಪರೋಪಜೀವಿಗಳನ್ನು ಹೊಂದಿರಬಹುದು.

<span;>5.ಅತ್ಯಧಿಕ ಪ್ರಮಾಣದಲ್ಲಿ ರಾಸಾಯನಿಕಗಳು ಹೊಲಗದ್ದೆಗಳಿಂದ ಕೊಳಗಳಿಗೆ ಸೇರುವುದು  ಶೈವಲಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಶೈವಲಗಳು ಸತ್ತಾಗ ಬ್ಯಾಕ್ಟಿರಿಯಾಗಳಂತಹ ವಿಘಟಕ ಜೀವಿಗಳಿಗೆ ಆಹಾರವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ನೀರಿನ ಆಕರಗಳಲ್ಲಿರುವ ಅಪಾರ ಪ್ರಮಾಣದ ಆಕ್ಸಿಜನ್ ಬಳಸಲ್ಪಡುತ್ತದೆ. ಇದರಿಂದಾಗಿ ಅವುಗಳಲ್ಲಿನ ಆಕ್ಸಿಜನ್ ಮಟ್ಟವು ಕುಸಿಯುತ್ತದೆ ಮತ್ತು ಆಕ್ಸಿಜನ್ ಕೊರತೆಯಿಂದಾಗಿ ಜಲಜೀವಿಗಳು ಸಾಯಬಹುದು.

<span;>6.ನದಿಯ ಸಮೀಪದಲ್ಲಿರುವ ದೊಡ್ಡ ಪಟ್ಟಣ ಮತ್ತು ನಗರ ಪ್ರದೇಶದ ಜನರು ಹೆಚ್ಚಿನ ಪ್ರಮಾಣದ ತ್ಯಾಜ್ಯ ವಸ್ತುಗಳು, ಸಂಸ್ಕರಿಸದ ಒಳಚರಂಡಿ ನೀರು ಮತ್ತು ಸತ್ತ ದೇಹಗಳು ಹಾಗೂ ಅನೇಕ ಹಾನಿಕಾರಕ ವಸ್ತುಗಳನ್ನು ನೇರವಾಗಿ ನದಿಗಳಿಗೆ ಎಸೆಯುತ್ತಿದ್ದಾರೆ.

<span;>ನದಿಯಲ್ಲಿ ಜನರು ಸ್ನಾನ ಮಾಡುವುದು, ಬಟ್ಟೆ ತೊಳೆಯುವುದು. ಮಲ ವಿಸರ್ಜಿಸುವುದು , ಕಸ, ಹೂವು, ದೇವರ ಮೂರ್ತಿಗಳು ಮತ್ತು ಜೈವಿಕ ವಿಘಟನೀಯವಲ್ಲದ ಪಾಲಿಥೀನ್ ಚೀಲಗಳನ್ನೂ ಸಹ ನದಿಗೆ ಎಸೆಯುವುದರಿಂದ ನೀರು ಮಲಿನಗೊಳ್ಳುತ್ತಿದೆ.

<span;>2. ವೈಯಕ್ತಿಕ ಮಟ್ಟದಲ್ಲಿ, ವಾಯುಮಾಲಿನ್ಯವನ್ನು ತಗ್ಗಿಸಲು ನೀವು ಹೇಗೆ ಸಹಾಯ ಮಾಡುವಿರಿ?

<span;>ನಾವೆಲ್ಲ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ನಮ್ಮ ವೈಯಕ್ತಿಕ ಮಟ್ಟದಲ್ಲಿ ಪರಿಸರಸ್ನೇಹಿ ಅಭ್ಯಾಸಗಳನ್ನು ಪ್ರಾರಂಭಿಸಬೇಕು.

<span;>1.ನಮ್ಮ ವಾಹನಗಳಿಗೆ CNG  ಮತ್ತು ಸೀಸರಹಿತ ಪೆಟ್ರೋಲ್ ಬಳಸುತ್ತೇವೆ.

<span;>2.ನಮ್ಮ ಶಾಲೆ ಹಾಗೂ ಊರಿನಲ್ಲಿ ‘ಪಟಾಕಿಯನ್ನು ದೂರವಿಡಿ’ (say no to crackers) ಅಭಿಯಾನದ ಆಯೋಜನೆ ಮಾಡಿ ಜನರಲ್ಲಿ ವಾಯುಮಾಲಿನ್ಯದ ಬಗ್ಗೆ ಅರಿವು ಮೂಡಿಸುತ್ತೇವೆ.  ಇದು ದೀಪಾವಳಿಯ ಸಂದರ್ಭದಲ್ಲಿನ ವಾಯು ಮಾಲಿನ್ಯದ ಮಟ್ಟದ ಮೇಲೆ ಗಮನಾರ್ಹ ವ್ಯತ್ಯಾಸ ಉಂಟುಮಾಡುತ್ತದೆ.

<span;>3. ಸರ್ಕಾರ ಮತ್ತು ಇತರ ಸಂಸ್ಥೆಗಳಿಂದ ಅನೇಕ ಸ್ಥಳಗಳಲ್ಲಿ ಗಾಳಿಯ ಗುಣಮಟ್ಟವನ್ನು ನಿಯಮಿತವಾಗಿ ಗಮನಿಸಲಾಗುತ್ತಿದೆ. ಸ್ನೇಹಿತರು ಮತ್ತು ನೆರೆಹೊರೆಯವರಲ್ಲಿ ವಾಯು ಮಾಲಿನ್ಯದ ಬಗ್ಗೆ ಅರಿವು ಮೂಡಿಸಲು ನಾವು ಈ ದತ್ತಾಂಶವನ್ನು ಬಳಸುತ್ತೇವೆ.

<span;>4.ಮನೆಗಳಲ್ಲಿ ಸೋಲಾರ್ ವಾಟರ್ ಹೀಟರ್ ಮತ್ತು ಸೌರ ಶಕ್ತಿಯಿಂದ ನಡೆಯುವ ವಿದ್ಯುತ್ ಉಪಕರಣಗಳನ್ನು ಬಳಸುವುದರಿಂದ ನಾವು ವಾಯು ಮಾಲಿನ್ಯವನ್ನು ಕಡಿಮೆ ಮಾಡಬಹುದು.

<span;>5.ನಾವು ನಮ್ಮ ಶಾಲೆಯನ್ನು ತಲುಪಲು  ನಡೆದುಕೊಂಡು ಹೋಗುವುದು, ಸೈಕಲ್‌ ಸವಾರಿ, ಬಸ್ ಅಥವಾ ಇನ್ನಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು ಯಾವುದಾದರೂ ವಿಧಾನಗಳನ್ನು ಬಳಸುತ್ತೇವೆ. ವೈಯಕ್ತಿಕ ವಾಹನಗಳಾದ ಬೈಕ್, ಕಾರ್ ಮುಂತಾದವುಗಳನ್ನು ಬಳಸುವುದನ್ನು ಕಡಿಮೆ ಮಾಡುತ್ತೇವೆ.

<span;>6.ನಾವು ಗಿಡಗಳನ್ನು ನೆಡಬಹುದು ಮತ್ತು ನಮ್ಮ ಸುತ್ತಮುತ್ತ ಈಗಾಗಲೇ ಇರುವ ಗಿಡಗಳನ್ನು ಪೋಷಿಸಬಹುದು. ಪ್ರತೀವರ್ಷ ಜೂನ್ ಮತ್ತು ಜುಲೈನಲ್ಲಿ ಲಕ್ಷಾಂತರ ಗಿಡ ನೆಡುವ ವನ ಮಹೋತ್ಸವದಲ್ಲಿ ಭಾಗವಹಿಸಿ ಗಿಡ ನೆಡುವಲ್ಲಿ ನೆರವಾಗುತ್ತೇವೆ. ತನ್ಮೂಲಕ ವಾಯು ಮಾಲಿನ್ಯವನ್ನು ತಡೆಗಟ್ಟಲು ನೆರವಾಗುತ್ತೇವೆ.

<span;>3. ಸ್ವಚ್ಛ, ಪಾರದರ್ಶಕ ನೀರು ಯಾವಾಗಲೂ ಕುಡಿಯಲು ಯೋಗ್ಯವಾಗಿರುತ್ತದೆ. ಅಭಿಪ್ರಾಯ ತಿಳಿಸಿ.

<span;>ಅನುಮಾನವೇ ಇಲ್ಲ. ಸ್ವಚ್ಛ ನೀರು ಕುಡಿಯಬೇಕು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬೇಕು. ಇದು ಎಲ್ಲರೂ ಒಪ್ಪುವ ಮಾತಾಗಿದೆ. ಸ್ವಚ್ಛತೆಯಿಂದ ಇದ್ದರೆ ಎಲ್ಲರೂ ನಮ್ಮನ್ನು ಗೌರವದಿಂದ ನೋಡುತ್ತಾರೆ. ಅದೇ ರೀತಿ ಸ್ವಚ್ಛ ನೀರು ಮಾತ್ರ ಕುಡಿಯಲು ಯೋಗ್ಯ. ಕೊಳಕು ನೀರು  ರೋಗಗಳು ಬರಲು ಕಾರಣವಾಗುತ್ತದೆ. ಮೊಹಮ್ಮದ್ ಪೈಗಂಬರ್ ಅವರು ಹೇಳಿರುವ ಪ್ರಕಾರ ನೀರನ್ನು ಕುಡಿಯುವ ಮುಂಚೆ ನೀರನ್ನು ನೋಡಿ ಗಮನಿಸಿ ಕುಡಿಯಬೇಕು. ಇದರ ಅರ್ಥ ಸ್ವಚ್ಛವಾದ ನೀರನ್ನು ಕುಡಿಯಬೇಕು.

<span;>4. ನೀವು ನಿಮ್ಮ ಪಟ್ಟಣದ ಪುರಸಭೆಯ ಸದಸ್ಯರಾಗಿದ್ದೀರಿ. ನಿಮ್ಮ ಪಟ್ಟಣದ ಎಲ್ಲಾ ನಿವಾಸಿಗಳಿಗೆ ಶುದ್ಧನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ಕ್ರಮಗಳ ಪಟ್ಟಿಯನ್ನು ಮಾಡಿ.

<span;>ಎಲ್ಲಾ ನಿವಾಸಿಗಳಿಗೆ ಶುದ್ಧ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು:
<span;> (i) ಮುಖ್ಯ ನೀರಿನ ಮೂಲವನ್ನು ಸ್ವಚ್ಛ ಪರಿಸರದಲ್ಲಿ ನಿರ್ಮಿಸಬೇಕು ಮತ್ತು ಸರಿಯಾಗಿ ನಿರ್ವಹಿಸಬೇಕು.
<span;> (ii) ನೀರನ್ನು ಶುದ್ಧೀಕರಿಸಲು ಕ್ಲೋರಿನೀಕರಣದಂತಹ ರಾಸಾಯನಿಕ ವಿಧಾನಗಳನ್ನು ಬಳಸಬೇಕು.
<span;> (iii) ನೀರಿನ ಕೊಳವೆಗಳ ಸುತ್ತಲಿನ ಪ್ರದೇಶವೂ ಸ್ವಚ್ಛವಾಗಿರಬೇಕು.

<span;>5. ಶುದ್ಧ ಗಾಳಿ ಮತ್ತು ಕಲುಷಿತ ಗಾಳಿಯ ನಡುವಣ ವ್ಯತ್ಯಾಸಗಳನ್ನು ವಿವರಿಸಿ.

<span;>ಶುದ್ದ ಗಾಳಿಯು ಜೀವಿಗಳ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಸುಧಾರಿಸುತ್ತದೆ.
<span;>ಕಲುಷಿತ ಗಾಳಿಯು ಜೀವಿಗಳ ಆರೋಗ್ಯವನ್ನು ಕೆಡಿಸುತ್ತದೆ ಮತ್ತು ಜೀವವನ್ನು ತೆಗೆಯುತ್ತದೆ.
<span;>ಶುದ್ಧ ಗಾಳಿಯು ನೈಸರ್ಗಿಕವಾದದ್ದು.
<span;>ಕಲುಷಿತ ಗಾಳಿಯು ಮಾನವ ನಿರ್ಮಿತವಾದದ್ದು.

<span;>ಶುದ್ಧ ಗಾಳಿಯು ಸುಮಾರು 78% ಸಾರಜನಕ, 21% ಆಮ್ಲಜನಕ ಮತ್ತು 0.03% ಇಂಗಾಲದ ಡೈಆಕ್ಸೈಡ್ ಅನ್ನು ಹೊಂದಿರುತ್ತದೆ.  ಆರ್ಗಾನ್, ಮೀಥೇನ್, ಓಝೋನ್ ಮತ್ತು ಇತರ ಅನಿಲಗಳು
<span;> ನೀರಿನ ಆವಿಗಳು ಸಹ ಸಣ್ಣ ಪ್ರಮಾಣದಲ್ಲಿ ಇರುತ್ತವೆ.

<span;> ಹಾನಿಕಾರಕ ಪದಾರ್ಥಗಳ ಸೇರ್ಪಡೆಯಿಂದ ಗಾಳಿಯ ಈ ಸಂಯೋಜನೆಯು ಬದಲಾವಣೆಯಾಗಿ
<span;> ನೈಟ್ರೋಜನ್ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಗಳಂತಹ ಅನಿಲಗಳು ಗಾಳಿಯನ್ನು ಸೇರಿರುತ್ತವೆ.

<span;>ಶುದ್ಧ ಗಾಳಿಯು ಬಣ್ಣರಹಿತ ಮತ್ತು ವಾಸನೆ ರಹಿತವಾದುದ್ದು.

<span;>ಕಲುಷಿತ ಗಾಳಿಯು ಕೆಟ್ಟ ವಾಸನೆ ಮತ್ತು ಹೊಗೆಯುಕ್ತ ಬಣ್ಣದಿಂದ ಕೂಡಿದೆ.

<span;>6. ಆಮ್ಲಮಳೆಗೆ ಕಾರಣವಾಗುವ ಸಂದರ್ಭಗಳನ್ನು ವಿವರಿಸಿ. ಆಮ್ಲಮಳೆ ನಮ್ಮ ಮೇಲೆ ಉಂಟುಮಾಡುವ ಪರಿಣಾಮವೇನು?

<span;>ಆಗ್ರಾ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿರುವ ಕೈಗಾರಿಕೆಗಳಾದ ರಬ್ಬರ್ ಸಂಸ್ಕರಣೆ, ಆಟೋಮೊಬೈಲ್, ರಾಸಾಯನಿಕಗಳು ಮತ್ತು ವಿಶೇಷವಾಗಿ ಮಥುರಾ ಪೆಟ್ರೋಲಿಯಂ ಸಂಸ್ಕರಣಾ ಘಟಕ, ಸಲ್ಪರ್ ಡೈಆಕ್ಸೆಡ್ ಮತ್ತು ನೈಟ್ರೋಜನ್ ಡೈಆಕ್ಸೆಡ್ ಗಳಂತಹ ಮಾಲಿನ್ಯಕಾರಕಗಳ ಉತ್ಪತ್ತಿಗೆ ಕಾರಣವಾಗಿವೆ. ಈ ಅನಿಲಗಳು ವಾತಾವರಣದಲ್ಲಿನ ನೀರಾವಿಯೊಂದಿಗೆ ವರ್ತಿಸಿ ನೈಟ್ರಿಕ್ ಆಮ್ಲವನ್ನು ಉಂಟುಮಾಡುತ್ತವೆ. ಈ ಆಮ್ಲಗಳು ಮಳೆಯೊಂದಿಗೆ ಸೇರಿಕೊಂಡು ಭೂಮಿಯ ಮೇಲೆ ಸುರಿಯುತ್ತವೆ. ಇದನ್ನು ಆಮ್ಲ ಮಳೆ ಎನ್ನುವರು. ಆಮ್ಲ ಮಳೆಯು ಸ್ಮಾರಕದ ಅಮೃತ ಶಿಲೆಯನ್ನು ಸಂಕ್ಷಾರಣಗೊಳಿಸುತ್ತದೆ. ಈ ವಿದ್ಯಮಾನವನ್ನು ಮಾರ್ಬಲ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಮಥುರಾ ಪೆಟ್ರೋಲಿಯಂ ಸಂಸ್ಕರಣಾಗಾರದಿಂದ ಹೊರಸೂಸುತ್ತಿರುವ ಕಾರ್ಬನ್ ಮಸಿಯಂತಹ ನಿಲಂಬಿತ ಕಣಗಳು ಅಮೃತಶಿಲೆಯ ಹಳದಿ ಬಣ್ಣಕ್ಕೆ ಕಾರಣವಾಗಿವೆ.

<span;>ಕಲ್ಲಿದ್ದಲು ಮತ್ತು ಡೀಸೆಲ್‌ನಂತಹ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಡೈಆಕ್ಸೈಡ್‌ನಂತಹ ವಿವಿಧ ಮಾಲಿನ್ಯಕಾರಕಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ.  ಈ ಮಾಲಿನ್ಯಕಾರಕಗಳು ವಾತಾವರಣದಲ್ಲಿರುವ ನೀರಿನ ಆವಿಯೊಂದಿಗೆ ಸೇರಿ ಕ್ರಮವಾಗಿ ಸಲ್ಫ್ಯೂರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲವನ್ನು ರೂಪಿಸುತ್ತವೆ.
<span;> ಈ ಆಮ್ಲಗಳು ಮಳೆಯೊಂದಿಗೆ ಸೇರಿಕೊಂಡು ಭೂಮಿಯ ಮೇಲೆ ಸುರಿಯುತ್ತವೆ. ಇದರಿಂದಾಗಿ ಆಮ್ಲ ಮಳೆ ಉಂಟಾಗುತ್ತದೆ.
<span;> ಆಮ್ಲ ಮಳೆಯ ಪರಿಣಾಮಗಳು:
<span;> (i) ಆಮ್ಲ ಮಳೆ ಬೆಳೆಗಳನ್ನು ಹಾನಿಗೊಳಿಸುತ್ತದೆ.
<span;> (ii) ಆಮ್ಲ ಮಳೆಯು ಕಟ್ಟಡಗಳು ಮತ್ತು ರಚನೆಗಳನ್ನು ವಿರೂಪಗೊಳಿಸುತ್ತದೆ. ವಿಶೇಷವಾಗಿ ಅಮೃತಶಿಲೆಯಿಂದ ಮಾಡಲ್ಪಟ್ಟಿರುವ ತಾಜ್ ಮಹಲ್‌ನಂತಹ ಸ್ಮಾರಕಗಳು ಬಣ್ಣ ಕಳೆದುಕೊಳ್ಳುತ್ತವೆ.
<span;>iii. ಆಮ್ಲ ಮಳೆಯ ನೀರಿನಲ್ಲಿ ಬೆಳೆದ ಬೆಳೆಗಳಿಂದ ಸಿಗುವ ಆಹಾರ ಕಲುಷಿತವಾಗಿರುತ್ತದೆ ಮತ್ತು ಮಾನವರಿಗೆ ಸಾಕಷ್ಟು ರೋಗಗಳನ್ನು ಕಾರಣವಾಗುತ್ತದೆ.
<span;>iv. ಆಮ್ಲ ಮಳೆಯಿಂದ ಸಾಕಷ್ಟು ಚರ್ಮರೋಗಗಳು ಮತ್ತಿತರ ರೋಗಗಳಿಗೆ ಕಾರಣವಾಗುತ್ತದೆ.
<span;>v. ಆಮ್ಲ ಮಳೆಯು ಜಲಚರಗಳ ದೇಹಗಳಿಗೆ ಸೇರಿಕೊಂಡು ತನ್ಮೂಲಕ ಮನುಷ್ಯನ ದೇಹವನ್ನು ಸೇರಿ ಹಲವಾರು ರೋಗಗಳನ್ನು ಉಂಟು ಮಾಡಬಹುದು

<span;>7. ಈ ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲವಲ್ಲ?

<span;>1. ಕಾರ್ಬನ್ ಡೈಆಕ್ಸೆಡ್

<span;>2. ಸಲ್ಫರ್ ಡೈಆಕ್ಸೆಡ್

<span;>3. ಮೀಥೇನ್

<span;>4. ನೈಟ್ರೋಜನ್

<span;>ಉತ್ತರ
<span;>4. ನೈಟ್ರೋಜನ್

<span;>8. ಹಸಿರುಮನೆ ಪರಿಣಾಮವನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ವಿವರಿಸಿ.

<span;>  <span;>ಹಸಿರುಮನೆ ಪರಿಣಾಮ
<span;> ಹಸಿರುಮನೆ ಅನಿಲಗಳಿಂದ ಉಂಟಾಗುತ್ತದೆ.  ಹಸಿರುಮನೆ ಅನಿಲಗಳ ಉದಾಹರಣೆಗಳಲ್ಲಿ ಇಂಗಾಲದ ಡೈಆಕ್ಸೈಡ್, ಮೀಥೇನ್ , ನೈಟ್ರಸ್ ಆಕ್ಸೈಡ್ ಮತ್ತು ನೀರಿನ ಆವಿ ಸೇರಿವೆ.  ಭೂಮಿಯ ಮೇಲೆ ಬೀಳುವ ಸೌರವಿಕಿರಣದ ಒಂದು ಭಾಗವು ಭೂಮಿಯಿಂದ ಹೀರಲ್ಪಡುತ್ತದೆ ಮತ್ತು ಒಂದು ಭಾಗವು ವ್ಯೋಮಕ್ಕೆ ಮತ್ತೆ ಪ್ರತಿಫಲಿತವಾಗುತ್ತದೆ. ಪ್ರತಿಫಲಿತ ವಿಕಿರಣದ ಒಂದು ಭಾಗವು ವಾತಾವರಣದಿಂದ ಸೆರೆ ಹಿಡಿಯಲ್ಪಡುತ್ತದೆ. ಸೆರೆ ಹಿಡಿಯಲ್ಪಟ್ಟ ವಿಕಿರಣಗಳು ಭೂಮಿಯನ್ನು ಮತ್ತಷ್ಟು ಬಿಸಿ ಮಾಡುತ್ತವೆ. ಮತ್ತು
<span;> ಹೀಗಾಗಿ, ಮಾನವ ಮತ್ತು ಎಲ್ಲಾ ಜೀವಿಗಳ ಉಳಿವಿಗೆ ಸಹಾಯ ಮಾಡುತ್ತದೆ.

<span;> ಆದಾಗ್ಯೂ, ಹಸಿರುಮನೆ ಅನಿಲಗಳ ಪ್ರಮಾಣದಲ್ಲಿ ವಿವೇಚನೆಯಿಲ್ಲದ ಹೆಚ್ಚಳವು ಭೂಮಿಯ ಉಷ್ಣತೆಯ ಏರಿಕೆಗೆ  ಕಾರಣವಾಗಬಹುದು.
<span;> ಇದರ ಪರಿಣಾಮವಾಗಿ ಭೂಮಿಯ ವಾತಾವರಣದ ಸರಾಸರಿ ಉಷ್ಣತೆಯು ನಿಧಾನವಾಗಿ ಏರಿಕೆಯಾಗುತ್ತಿದೆ. ಇದನ್ನು ಜಾಗತಿಕ ತಾಪಏರಿಕೆ ಎನ್ನುತ್ತಾರೆ.

<span;>9, ಜಾಗತಿಕ ತಾಪಮಾನದ ಏರಿಕೆಯ ಕುರಿತು ನಿಮ್ಮ ತರಗತಿಯಲ್ಲಿ ಮಾತನಾಡಲು ಸಂಕ್ಷಿಪ್ತ ಭಾಷಣವನ್ನು ಸಿದ್ಧಪಡಿಸಿ.

<span;>ಜಾಗತಿಕ ತಾಪಮಾನವು ಭೂಮಿಯ ಮೇಲ್ಮೈಯ ಸರಾಸರಿ ತಾಪಮಾನದಲ್ಲಿನ ಹೆಚ್ಚಳವಾಗಿದೆ. ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಹೆಚ್ಚಿನ ಸಾಂದ್ರತೆಯ ಪರಿಣಾಮವಾಗಿ ಇದು ಸಂಭವಿಸುತ್ತದೆ.
<span;>   ಹಸಿರುಮನೆ ಅನಿಲಗಳಲ್ಲಿ ಇಂಗಾಲದ ಡೈಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್ ಮತ್ತು ನೀರಿನ ಆವಿ ಸೇರಿವೆ.  ಈ ಅನಿಲಗಳು
<span;> ಭೂಮಿಯಿಂದ ಬಿಡುಗಡೆಯಾದ ಸೌರ ವಿಕಿರಣಗಳನ್ನು ಹಿಂದಕ್ಕೆ ಹೋಗದಂತೆ ಸೆರೆ ಹಿಡಿಯುತ್ತವೆ. ಇದು ನಮ್ಮ ಗ್ರಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ ಮತ್ತು ಮಾನವ ಉಳಿವಿನಲ್ಲಿ ಸಹಾಯ ಮಾಡುತ್ತದೆ.  ಆದಾಗ್ಯೂ,
<span;> ಹಸಿರುಮನೆ ಅನಿಲಗಳ ಪ್ರಮಾಣದಲ್ಲಿನ ಹೆಚ್ಚಳವು ಭೂಮಿಯ ಉಷ್ಣತೆಯ ಹೆಚ್ಚಳಕ್ಕೆ ಕಾರಣವಾಗಬಹುದು, ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ.

<span;>ಮಾನವ ಚಟುವಟಿಕೆಗಳು ತಮ್ಮದೇ ಆದ ರೀತಿಯಲ್ಲಿ ವಾತಾವರಣದಲ್ಲಿ CO2 ಸಂಗ್ರಹಗೊಳ್ಳಲು ಕಾರಣವಾಗಿವೆ. CO2 ಶಾಖವನ್ನು ಸೆರೆಹಿಡಿಯುತ್ತದೆ ಮತ್ತು ಅದು ವ್ಯೋಮಕ್ಕೆ ಹಿಂದಿರುಗದಂತೆ ತಡೆಯುತ್ತದೆ. ಇದರ ಪರಿಣಾಮವಾಗಿ ಭೂಮಿಯ ವಾತಾವರಣದ ಸರಾಸರಿ ಉಷ್ಣತೆಯು ನಿಧಾನವಾಗಿ ಏರಿಕೆಯಾಗುತ್ತಿದೆ. ಇದನ್ನು ಜಾಗತಿಕ ತಾಪಏರಿಕೆ ಎನ್ನುತ್ತಾರೆ.

<span;>ಜಾಗತಿಕ ತಾಪ ಏರಿಕೆಯು ಇದ್ದಕ್ಕಿದ್ದಂತೇ ಸಮುದ್ರ ಮಟ್ಟವು ಏರಿಕೆಯಾಗಲು ಕಾರಣವಾಗಬಹುದು. ಈಗಾಗಲೇ ಕರಾವಳಿ ಪ್ರದೇಶದ ಬಹುತೇಕ ಸ್ಥಳಗಳು ಪ್ರವಾಹ ಪೀಡಿತವಾಗಿವೆ. ಹಿಮಾಲಯದ ಗಂಗೋತ್ರಿ ನೀರ್ಗಲ್ಲ ನದಿಯು ಕರಗಲು ಪ್ರಾರಂಭಿಸಿದೆ. ಮಳೆಯ ಮಾದರಿಗಳು. ಕೃಷಿಪದ್ಧತಿಗಳು, ಅರಣ್ಯಗಳು, ಸಸ್ಯಗಳು ಮತ್ತು ಪ್ರಾಣಿಗಳ ಮೇಲೆ ಜಾಗತಿಕ ತಾಪ ಏರಿಕೆಯು ವ್ಯಾಪಕ ಪರಿಣಾಮಗಳನ್ನು ಉಂಟುಮಾಡಬಹುದು. ಏಷ್ಯಾದ ಬಹುಪಾಲು ಜನರು ಜಾಗತಿಕ ತಾಪಏರಿಕೆ ಬೆದರಿಕೆಯಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಇತ್ತೀಚಿನ ವರದಿಯು ಹಸಿರು ಮನೆ ಅನಿಲಗಳು ಈಗಿರುವ ಮಟ್ಟದಲ್ಲೇ ನಿಯಂತ್ರಿಸಲು ಒತ್ತಾಯಿಸುತ್ತದೆ. ಇಲ್ಲದಿದ್ದರೆ ಈ ಶತಮಾನದ ಅಂತ್ಯದ ವೇಳೆಗೆ ವಾತಾವರಣದ ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಏರಿಕೆಯಾಗಬಹುದು ಇದನ್ನು ಅಪಾಯಕಾರಿ ಮಟ್ಟ ಎಂದು ಪರಿಗಣಿಸಲಾಗುತ್ತದೆ.

<span;>ಜಾಗತಿಕ ತಾಪಏರಿಕೆಯು ವಿಶ್ವದಾದ್ಯಂತ ಸರ್ಕಾರಗಳು ಕಾಳಜಿವಹಿಸಬೇಕಾದ ಒಂದು ಪ್ರಮುಖ ಸಂಗತಿಯಾಗಿದೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಅನೇಕ ದೇಶಗಳು ಒಂದು ಒಪ್ಪಂದಕ್ಕೆ ಬಂದಿವೆ. ಕ್ಯೋಟೋ ಪ್ರೊಟೋಕಾಲ್ ಅಂತಹ ಒಂದು ಒಪ್ಪಂದವಾಗಿದೆ<span;>.

<span;>10. ತಾಜ್‌ಮಹಲ್‌ನ ಸೌಂದರ್ಯಕ್ಕೆ ಇರುವ ಅಪಾಯವನ್ನು ವಿವರಿಸಿ.

<span;>ಆಗ್ರಾದಲ್ಲಿರುವ ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿರುವ ತಾಜ್‌ಮಹಲ್  ಎರಡು ದಶಕಗಳಿಂದೀಚೆಗೆ ಕಾಳಜಿಯ ವಿಷಯವಾಗಿ ಮಾರ್ಪಟ್ಟಿದೆ. ಗಾಳಿಯಲ್ಲಿನ ಮಾಲಿನ್ಯಕಾರಕಗಳು ಅದರ ಅಮೃತಶಿಲೆಯ ಬಿಳಿ ಬಣ್ಣವನ್ನು ಮಸುಕಾಗಿಸುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

<span;>ಆಗ್ರಾ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿರುವ ಕೈಗಾರಿಕೆಗಳಾದ ರಬ್ಬರ್ ಸಂಸ್ಕರಣೆ, ಆಟೋಮೊಬೈಲ್, ರಾಸಾಯನಿಕಗಳು ಮತ್ತು ವಿಶೇಷವಾಗಿ ಮಥುರಾ ಪೆಟ್ರೋಲಿಯಂ ಸಂಸ್ಕರಣಾ ಘಟಕ, ಸಲ್ಪರ್ ಡೈಆಕ್ಸೆಡ್ ಮತ್ತು ನೈಟ್ರೋಜನ್ ಡೈಆಕ್ಸೆಡ್‌ಗಳಂತಹ ಮಾಲಿನ್ಯಕಾರಕಗಳ ಉತ್ಪತ್ತಿಗೆ ಕಾರಣವಾಗಿವೆ. ಈ ಅನಿಲಗಳು ವಾತಾವರಣದಲ್ಲಿನ ನೀರಾವಿಯೊಂದಿಗೆ ವರ್ತಿಸಿ ನೈಟ್ರಿಕ್ ಆಮ್ಲವನ್ನು ಉಂಟುಮಾಡುತ್ತವೆ. ಈ ಆಮ್ಲಗಳು ಮಳೆಯೊಂದಿಗೆ ಸೇರಿಕೊಂಡು ಭೂಮಿಯ ಮೇಲೆ ಸುರಿಯುತ್ತವೆ. ಇದನ್ನು ಆಮ್ಲ ಮಳೆ ಎನ್ನುವರು. ಆಮ್ಲ ಮಳೆಯು ಸ್ಮಾರಕದ ಅಮೃತ ಶಿಲೆಯನ್ನು ಸಂಕ್ಷಾರಣಗೊಳಿಸುತ್ತದೆ. ಈ ವಿದ್ಯಮಾನವನ್ನು ಮಾರ್ಬಲ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಮಥುರಾ ಪೆಟ್ರೋಲಿಯಂ ಸಂಸ್ಕರಣಾಗಾರದಿಂದ ಹೊರಸೂಸುತ್ತಿರುವ ಕಾರ್ಬನ್ ಮಸಿಯಂತಹ ನಿಲಂಬಿತ ಕಣಗಳು ಅಮೃತಶಿಲೆಯ ಹಳದಿ ಬಣ್ಣಕ್ಕೆ ಕಾರಣವಾಗಿವೆ.

<span;>ತಾಜ್‌ಮಹಲ್‌ ಅನ್ನು ಉಳಿಸಲು ಸುಪ್ರಿಂಕೋರ್ಟ್ ಅನೇಕ ಕ್ರಮಗಳನ್ನು ಕೈಗೊಂಡಿದೆ. ಸಿ.ಎನ್.ಜಿ (ಸಂಪೀಡಿತ ನೈಸರ್ಗಿಕ ಅನಿಲ) ಮತ್ತು ಎಲ್.ಪಿ.ಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ)ಗಳಂತಹ ಸ್ವಚ್ಛ ಇಂಧನಗಳನ್ನು ಬಳಸಲು ಕೈಗಾರಿಕೆಗಳಿಗೆ ಆದೇಶ ನೀಡಿದೆ. ಇದಲ್ಲದೆ, ತಾಜ್ ವಲಯದಲ್ಲಿನ ವಾಹನಗಳು ಸೀಸರಹಿತ ಪೆಟ್ರೋಲ್‌ ಅನ್ನು ಬಳಸಲೂ ಸಹ ಆದೇಶಿಸಿದೆ

<span;>II. ಜಲಜೀವಿಗಳ ಬದುಕುಳಿಯುವಿಕೆಯ ಮೇಲೆ ನೀರಿನಲ್ಲಿನ ಪೋಷಕಾಂಶಗಳ ಹೆಚ್ಚಳವು ದುಷ್ಪರಿಣಾಮ ಬೀರುತ್ತದೆ. ಏಕೆ?

<span;>ಬೆಳೆಗಳ ರಕ್ಷಣೆಯಲ್ಲಿ ಬಳಸುವ ಕೀಟನಾಶಕಗಳು, ಕಳೆನಾಶಕಗಳು ಮತ್ತು ಇತರ ರಾಸಾಯನಿಕಗಳು ನೀರಿನಲ್ಲಿ ವಿಲೀನವಾಗುತ್ತವೆ ಮತ್ತು ಹೊಲಗದ್ದೆಗಳ ಸಮೀಪವಿರುವ ನೀರಿನ ಆಕರಗಳಿಗೆ ಹರಿದು ಹೋಗುತ್ತವೆ.ಇವು ನೀರಿನಲ್ಲಿ ಶೈವಲಗಳ ಬೆಳವಣಿಗೆಗೆ ಪೋಷಕಗಳಂತೆ ವರ್ತಿಸುತ್ತವೆ. ಈ ಶೈವಲಗಳು ಸತ್ತಾಗ ಬ್ಯಾಕ್ಟಿರಿಯಾಗಳಂತಹ ವಿಘಟಕ ಜೀವಿಗಳಿಗೆ ಆಹಾರವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ನೀರಿನ ಆಕರಗಳಲ್ಲಿರುವ ಅಪಾರ ಪ್ರಮಾಣದ ಆಕ್ಸಿಜನ್ ಬಳಸಲ್ಪಡುತ್ತದೆ. ಇದರಿಂದಾಗಿ ಅವುಗಳಲ್ಲಿನ ಆಕ್ಸಿಜನ್ ಮಟ್ಟವು ಕುಸಿಯುತ್ತದೆ ಮತ್ತು ಆಕ್ಸಿಜನ್ ಕೊರತೆಯಿಂದಾಗಿ ಜಲಜೀವಿಗಳು ಸಾಯಬಹುದು<span;>.

Leave a Comment