Parivala Kannada poem 9th standard

ಪದ್ಯದ ಸಾರಾಂಶ: ದಟ್ಟ ಕಾಡಿನ ದೊಡ್ಡ ಮರದ ಪೊದರಿನಲ್ಲಿ ಪಾರಿವಾಳದ ಪುಟ್ಟ ಸಂಸಾರ ವಾಸಿಸುತ್ತಿದ್ದವು. ಸದಾ ಆ ಪಾರಿವಾಳಗಳು ಒಟ್ಟಿಗೆ ಇರುತ್ತಿದ್ದವು. ಒಂದು ದಿನವೂ ಒಂದನ್ನೊಂದು ಅಗಲುತ್ತಿರಲಿಲ್ಲ. ಪುಟ್ಟ ಪಾರಿವಾಳದ ಸಂಸಾರದಲ್ಲಿ ಹಿಗ್ಗು ತುಂಬಿತ್ತು. ಮೊಟ್ಟೆಯೊಡೆದು ಮರಿ ಹೊರಬಂದಾಗ ಪಾರಿವಾಳದ ಸಂಸಾರದಲ್ಲಿ ಪ್ರೀತಿ ಹೆಚ್ಚಿತು. ಪುಟ್ಟ ಮರಿಗಳ ಮಧುರ ಸದ್ದು ಕೇಳಿ ಪಾರಿವಾಳಗಳು ಆನಂದದಿಂದ ಬಾಳಿದವು. ಒಮ್ಮೆ ಕಾಡಿಗೆ ಬೇಡ ಬಂದು ಬಲೆ ಬೀಸಿದಾಗ ಪುಟ್ಟ ಮರಿಗಳು ಬಲೆಯಲ್ಲಿ ಸಿಲುಕಿ ಕಿರುಚತೊಡಗಿದವು. ಮರಿಗಳ ದುರವಸ್ಥೆ ಕಂಡು ತಾಯಿ … Read more

9th kannada prajanishthe ಪ್ರಜಾ ನಿಷ್ಠೆ ನೋಟ್ಸ್ , ಪ್ರಜಾ ನಿಷ್ಠೆ ಪ್ರಶ್ನೋತ್ತರಗಳು

ಪ್ರಜಾ ನಿಷ್ಠೆ ನೋಟ್ಸ್ ಈ ಬ್ಲಾಕ್ ಪೋಸ್ಟ್ ನಲ್ಲಿ ನಿಮಗೆ ಲಭ್ಯವಿದೆ. ಪ್ರಜಾನಿಷ್ಠೆ ಪಾಠ ನಿಮ್ಮ ತರಗತಿಯಲ್ಲಿ ಹಾಗಿದ್ದರೆ ಅದರ ನೋಟ್ಸ್ ಅನ್ನು ಇಲ್ಲಿ ನೀವು ಹುಡುಕಬಹುದು , ಪ್ರಜಾನಿಷ್ಠೆ ಅರ್ಥ ಜೊತೆಗೆ ಕೃತಿಕಾರರ ಪರಿಚಯವಿದೆ,ಪ್ರಜಾನಿಷ್ಠೆ ಪ್ರಶ್ನೋತ್ತರಗಳು ಪಿಡಿಎಫ್ ರೂಪದಲ್ಲಿ ಬೇಕಾದಲ್ಲಿ ಕೆಳಗಡೆಗೆ ಸ್ಕ್ರೋಲ್ ಮಾಡಿ, ಪ್ರಜಾನಿಷ್ಠೆ (ಗದ್ಯ-5) ಪಾಠ ಮುಗಿದ ಮೇಲೆ ನೋಟ್ಸ್ ಮಾಡುವುದು ನಿಮ್ಮ ಆದ್ಯ ಕರ್ತವ್ಯ, ಪ್ರಜಾನಿಷ್ಠೆ ಕೊಶನ್ ಆನ್ಸರ್ ಓದಿಕೊಳ್ಳಲು ಕೂಡ ನೋಟ್ಸ್ ಅಗತ್ಯ, ಪ್ರಜಾನಿಷ್ಠೆ ಕನ್ನಡ ನೋಟ್ಸ್,ಪ್ರಜಾನಿಷ್ಠೆ notes   … Read more

ವಸ್ತುಗಳು: ಲೋಹಗಳು ಮತ್ತು ಅಲೋಹಗಳು 8ನೇ ತರಗತಿ ವಿಜ್ಞಾನ ಅಧ್ಯಾಯ 4 ನೋಟ್ಸ್/ ಪ್ರಶ್ನೋತ್ತರಗಳು

ವಸ್ತುಗಳು: ಲೋಹಗಳು ಮತ್ತು ಅಲೋಹಗಳು 8ನೇ ತರಗತಿ ವಿಜ್ಞಾನ ಅಧ್ಯಾಯ 4 ನೋಟ್ಸ್/ ಪ್ರಶ್ನೋತ್ತರಗಳು 1. ಈ ಕೆಳಗಿನವುಗಳಲ್ಲಿ ಯಾವುದನ್ನು ಬಡಿದು ಹಾಳೆಗಳನ್ನಾಗಿ ಮಾಡಬಹುದು? a. ಸತು b. ಫಾಸ್ಪರಸ್ c. ಸಲ್ಫರ್ d. ಆಕ್ಸಿಜನ್ ಉತ್ತರ :a. ಸತು 2. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಿದೆ? a. ಎಲ್ಲಾ ಲೋಹಗಳು ತನ್ಯ ಗುಣ ಹೊಂದಿವೆ. b. ಎಲ್ಲಾ ಆಲೋಹಗಳು ತನ್ಯ ಗುಣ ಹೊಂದಿವೆ. c. ಸಾಮಾನ್ಯವಾಗಿ, ಲೋಹಗಳು ತನ್ಯ ಗುಣ ಹೊಂದಿವೆ. d. ಕೆಲವು … Read more

ಕಲ್ಲಿದ್ದಲು ಮತ್ತು ಪೆಟ್ರೋಲಿಯಂ, 8ನೇ ತರಗತಿ ವಿಜ್ಞಾನ ನೋಟ್ಸ್ ಅಧ್ಯಾಯ 5 ಪ್ರಶ್ನೋತ್ತರಗಳು, 8th science notes in Kannada chapter 5 chapter 5,

ಕಲ್ಲಿದ್ದಲು ಮತ್ತು ಪೆಟ್ರೋಲಿಯಂ, 8ನೇ ತರಗತಿ ವಿಜ್ಞಾನ ಅಧ್ಯಾಯ 5 ನೋಟ್ಸ್/ಪ್ರಶ್ನೆ ಉತ್ತರಗಳು ಪಿಡಿಎಫ್ ಗಾಗಿ ಕೆಳಗಡೆ ಸ್ಕ್ರೋಲ್ ಮಾಡಿ 1. CNG ಮತ್ತು LPG ಗಳನ್ನು ಇಂಧನಗಳಾಗಿ ಬಳಸುವುದರ ಅನುಕೂಲತೆಗಳೇನು? CNG ಮತ್ತು LPG ಅಥವಾ ನೈಸರ್ಗಿಕ ಅನಿಲವು ಒಂದು ಅತ್ಯಂತ ಪ್ರಮುಖ ಪಳೆಯುಳಿಕೆ ಇಂಧನಗಳು.ಏಕೆಂದರೆ, ಇವನ್ನು ಸುಲಭವಾಗಿ ಕೊಳವೆಗಳ ಮೂಲಕ ಸಾಗಿಸಬಹುದು. CNG ಮತ್ತು LPG ಯನ್ನು ಶಕ್ತಿಯ ಉತ್ಪಾದನೆಗೆ ಉಪಯೋಗಿಸಲಾಗುತ್ತದೆ. ಕಡಿಮೆ ಮಲಿನಕಾರಿಯಾಗಿರುವುದರಿಂದ ಈಗ ಇವನ್ನು ಸಾರಿಗೆ ವಾಹನಗಳಿಗೆ ಇಂಧನಗಳಾಗಿ ಉಪಯೋಗಿಸಲಾಗುತ್ತಿದೆ. ಇದೊಂದು … Read more

ಸಂಶ್ಲೇಷಿತ ಎಳೆಗಳು ಮತ್ತು ಪ್ಲಾಸ್ಟಿಕ್ ಗಳು, 8ನೇ ತರಗತಿ ವಿಜ್ಞಾನ ಅಧ್ಯಾಯ 3, ನೋಟ್ಸ್ ಅಥವಾ ಪ್ರಶ್ನೋತ್ತರಗಳು

  ಸಂಶ್ಲೇಷಿತ ಎಳೆಗಳು ಮತ್ತು ಪ್ಲಾಸ್ಟಿಕ್ ಗಳು   8ನೇ ತರಗತಿ ವಿಜ್ಞಾನ ಅಧ್ಯಾಯ 3   ನೋಟ್ಸ್ ಅಥವಾ ಪ್ರಶ್ನೋತ್ತರಗಳು   1. ಕೆಲವು ಎಳೆಗಳನ್ನು ಸಂಶ್ಲೇಷಿತ ಎಂದು ಏಕೆ ಕರೆಯುತ್ತಾರೆ? ವಿವರಿಸಿ. ಸಂಶ್ಲೇಷಿತ ಎಳೆಗಳು ಮಾನವ ನಿರ್ಮಿತ.ರಾಸಾಯನಿಕಗಳನ್ನು ಬಳಸಿ ಮನುಷ್ಯ ಈ ಎಳೆಗಳನ್ನು ತಯಾರಿಸುತ್ತಾನೆ. ಆದ್ದರಿಂದ ಅವುಗಳನ್ನು ಸಂಶ್ಲೇಷಿತ ಅಥವಾ ಮಾನವ-ನಿರ್ಮಿತ ಎಳೆಗಳೆಂದು ಕರೆಯಲಾಗುತ್ತದೆ.   ಇವುಗಳನ್ನು ಚಿಕ್ಕದಾದ ಘಟಕಗಳನ್ನು ಒಟ್ಟಿಗೆ ಸೇರಿಸಿ ಉದ್ದವಾದ ಸರಪಳಿಗಳ ರೂಪದಲ್ಲಿ ತಯಾರಿಸಲಾಗುತ್ತದೆ. ಸಂಶ್ಲೇಷಿತ ಎಳೆಗಳ ಉದಾಹರಣೆಗಳೆಂದರೆ ರೇಯಾನ್, … Read more

Karnataka state syllabus changed syllabus 23 24

ಕರ್ನಾಟಕ ಸರ್ಕಾರದಲ್ಲಿ ಅಧಿಕಾರಕ್ಕೆ ಬಂದಿರುವ  ಕಾಂಗ್ರೆಸ್ ಸರ್ಕಾರ ಕರ್ನಾಟಕ ಪಠ್ಯ ಪುಸ್ತಕಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಪರಿಷ್ಕೃತ ಪಠ್ಯದ ತಿದ್ದೋಲೆಯ ಪಿಡಿಎಫ್ ಅನ್ನು ಪ್ರಕಟಿಸಿದೆ. ಆ ಪಿಡಿಎಫ್ ಬೇಕಾದಲ್ಲಿ ನೀವು ಕೆಳಗಡೆ ಸ್ಕ್ರೋಲ್ ಮಾಡಿ ಪಡೆಯಬಹುದಾಗಿದೆ ಅಧಿಕಾರಕ್ಕೆ ಬಂದ ದಿನದಿಂದಲೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್‌ ಸರಕಾರವು, ಬಲಪಂಥೀಯರ ಪಾಠಗಳಿಗೆ ಟಾಂಗ್ ನೀಡಿ, ಹಳೆ ಪಠ್ಯಗಳನ್ನು ಕೈ ಬಿಡಲಾಗಿದೆ ಮತ್ತು ಹೊಸ ಪಠ್ಯಗಳನ್ನು ಸೇರ್ಪಡೆ ಮತ್ತು ಹಳೇ ಪಠ್ಯಗಳಿಗೆ ತಿದ್ದುಪಡಿ ಮಾಡಿದೆ. ಬಿಜೆಪಿ ಸರಕಾರದ … Read more

ಎಂಟನೇ ತರಗತಿ ವಿಜ್ಞಾನ ನೋಟ್ಸ್ ಅಥವಾ ಪ್ರಶ್ನೋತ್ತರಗಳು, 8th standard science notes in Kannada,

If you searching for science notes 8th standard you will be right place, Dis post contents 8th standard science all chapters notes Karnataka state syllabus all the answers or verified by a excellent teacher, class 8 science in Kannada medium is a NCERT book based notes is here please open it and study it and … Read more

8th standard science notes in Kannada, belegala utpadane mattu nirvahane notes, ಬೆಳೆಗಳ ಉತ್ಪಾದನೆ ಮತ್ತು ನಿರ್ವಹಣೆ

ಎಂಟನೇ ತರಗತಿ ವಿಜ್ಞಾನ ಅಧ್ಯಾಯ 1 ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ನೋಟ್ಸ್ ಅಥವಾ ಪ್ರಶ್ನೋತ್ತರಗಳು 1. ಈ ಕೆಳಗೆ ನೀಡಿರುವ ಪದಗಳಿಂದ ಸರಿಯಾದ ಪದವನ್ನು ಆರಿಸಿ ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿ ತೇಲು, ನೀರು, ಬೆಳೆ, ಪೋಷಕಾಂಶಗಳು, ಪೂರ್ವಸಿದ್ಧತೆ (a) ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೃಷಿಮಾಡಿ ಬೆಳೆಸುವುದನ್ನು ಬೆಳೆ ಎನ್ನುತ್ತಾರೆ. (b) ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣಿನ-ಪೂರ್ವಸಿದ್ಧತೆ ಮೊದಲ ಹಂತವಾಗಿದೆ. (c) ಹಾನಿಗೊಳಗಾದ ಬೀಜಗಳು ನೀರಿನ ಮೇಲೆ ತೇಲುತ್ತವೆ. (d) ಬೆಳೆಯುತ್ತಿರುವ … Read more

8ನೇ ತರಗತಿ ಸಮಾಜ ವಿಜ್ಞಾನ ಭಾಗ 2 ಪ್ರಶ್ನೆ ಉತ್ತರಗಳು, 8th standard social science part 2 notes in Kannada,

ಅಧ್ಯಾಯ 16 ಮೌರ್ಯರು ಮತ್ತು  ಕುಶಾಣರು 8ನೇ ತರಗತಿ ಸಮಾಜ ವಿಜ್ಞಾನ ಭಾಗ 2 1 ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ, 1 ಚಾಣಕ್ಯನು ವಿಷ್ಣುಗುಪ್ತ ಎಂದು ಪ್ರಖ್ಯಾತನಾದವನು. 2 ಮೌರ್ಯರ ರಾಜಧಾನಿಪಾಟಲಿಪುತ್ರ 3 ಕುಶಾಣ ರಾಜ ಮನೆತನದ ಸಂಸ್ಥಾಪಕ ಕುಜಲಕಡ್ ಫೀಸಸ್. 4 ಕನಿಷ್ಠನ ರಾಜಾಳ್ವಿಕೆಯ ಹೊಸ ಯುಗವನ್ನು ಶಕ ಯುಗ ಎಂದು ಕರೆಯುತ್ತಾರೆ? || ಸಂಕ್ಷಿಪ್ತವಾಗಿ ಉತ್ತರಿಸಿ. 5 ಆಶೋಕನ ಕಾಲದ ಪ್ರಮುಖ ನಗರಗಳನ್ನು ಹೆಸರಿಸಿ. ಅಶೋಕನ ಕಾಲದ ಪ್ರಮುಖ ನಗರಗಳು ಯಾವುವು ಎಂದರೆ, ಪಾಟಲಿಪುತ್ರ ,ತಕ್ಷಶಿಲ,ಉಜ್ಜಯಿನಿ,ಕಳಿಂಗ, … Read more

ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ 1  ಎಲ್ಲಾ ಅಧ್ಯಾಯಗಳ ಉತ್ತರಗಳು

If you looking for social science 8th standard question answers this is the website that provides you all answers to all the chapters in the social science class 8 Karnataka state syllabus good luck. ಎಂಟನೇ ತರಗತಿ ಸಮಾಜ ವಿಜ್ಞಾನ ಭಾಗ 1 ಎಲ್ಲಾ ಅಧ್ಯಾಯಗಳ ಉತ್ತರಗಳು ಪಾಠ 1 ಆಧಾರಗಳು. 1. ಈ ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ 1. ಸಾಹಿತ್ಯ ಆಧಾರಗಳಲ್ಲಿ ಸಾಹಿತ್ಯಕ ಆಧಾರಗಳು ಮತ್ತು … Read more