9ನೇ ತರಗತಿ ವಿಜ್ಞಾನ ಭಾಗ 2,ಅಧ್ಯಾಯ 4- ಪರಮಾಣುವಿನ ರಚನೆ-ಪ್ರಶ್ನೋತ್ತರಗಳು

9ನೇ ತರಗತಿ ವಿಜ್ಞಾನ ಭಾಗ 2,ಅಧ್ಯಾಯ 4- ಪರಮಾಣುವಿನ ರಚನೆ-ಪ್ರಶ್ನೋತ್ತರಗಳು   ಪುಟ ಸಂಖ್ಯೆ 95       ಪ್ರಶ್ನೆಗಳು ೧) ನಳಿಕಾ ಕಿರಣಗಳು ಎಂದರೇನು?   ಅನಿಲಗಳ ವಿಸರ್ಜನೆಯಲ್ಲಿ ವಿಕಿರಣಗಳನ್ನು ನಳಿಕಾ ಕಿರಣಗಳು ಎಂದು ಕರೆಯುತ್ತಾರೆ. ಇವು ಧನ ವಿದ್ಯುದಾ ವೇಷವನ್ನು ಹೊಂದಿರುವ ವಿಕಿರಣಗಳಾಗಿವೆ.     ೨) ಒಂದು ಪರಮಾಣುವು ಒಂದು ಇಲೆಕ್ಟ್ರಾನ್ ಮತ್ತು ಒಂದು ಪ್ರೋಟಾನನ್ನು ಒಳಗೊಂಡಿದ್ದರೆ ಅದು ಯಾವುದೇ ಆವೇಶವನ್ನು ಹೊಂದಿರುವುದೇ ಅಥವಾ ಇಲ್ಲವೇ?   ಉತ್ತರ: ಯಾವುದೇ ಆವೇಶವನ್ನು … Read more

ಪರಮಾಣುವಿನ ರಚನೆ, 9ನೇ ತರಗತಿ ವಿಜ್ಞಾನ ಭಾಗ 2 ಅಧ್ಯಾಯ 4ರ ಪ್ರಶ್ನೋತ್ತರಗಳು

  ಪರಮಾಣುವಿನ ರಚನೆ- ಅಧ್ಯಾಯ 4- 9ನೇ ತರಗತಿ ವಿಜ್ಞಾನ ಭಾಗ 2 ಪ್ರಶ್ನೋತ್ತರಗಳು   ಪುಟ ಸಂಖ್ಯೆ 95       ಪ್ರಶ್ನೆಗಳು ೧) ನಳಿಕಾ ಕಿರಣಗಳು ಎಂದರೇನು?   ಅನಿಲಗಳ ವಿಸರ್ಜನೆಯಲ್ಲಿ ವಿಕಿರಣಗಳನ್ನು ನಳಿಕಾ ಕಿರಣಗಳು ಎಂದು ಕರೆಯುತ್ತಾರೆ. ಇವು ಧನ ವಿದ್ಯುದಾ ವೇಷವನ್ನು ಹೊಂದಿರುವ ವಿಕಿರಣಗಳಾಗಿವೆ.     ೨) ಒಂದು ಪರಮಾಣುವು ಒಂದು ಇಲೆಕ್ಟ್ರಾನ್ ಮತ್ತು ಒಂದು ಪ್ರೋಟಾನನ್ನು ಒಳಗೊಂಡಿದ್ದರೆ ಅದು ಯಾವುದೇ ಆವೇಶವನ್ನು ಹೊಂದಿರುವುದೇ ಅಥವಾ ಇಲ್ಲವೇ?   … Read more

ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-58) ನೋಟ್ಸ್ ಅಥವಾ ಪ್ರಶ್ನೋತ್ತರಗಳು

  ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-1858)   ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2 ಅಧ್ಯಾಯ 14 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857-58) ನೋಟ್ಸ್ ಅಥವಾ ಪ್ರಶ್ನೋತ್ತರಗಳು   ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿರಿ.     1.1857ರ ಹೋರಾಟದ ತಕ್ಷಣದ ಕಾರಣ ಯಾವುದಾಗಿತ್ತು? ಉತ್ತರ 1857ರಲ್ಲಿ ಒಂದು ಹೊಸ ಮಾದರಿಯ ಬಂದೂಕನ್ನು (ಎನ್ ಫೀಲ್ಡ್)ರೈಫಲ್ ಸೇನೆಯಲ್ಲಿ ತೊಡಗಿಸಿದ್ದು ಸಿಪಾಯಿ ದಂಗೆಗೆ ತಕ್ಷಣದ ಕಾರಣವಾಯಿತು.   2. ಮಂಗ ಪಾಂಡೆ … Read more

ಶಿವಮೊಗ್ಗ ಮಂಡಗದ್ದೆ ಉರ್ದು ಶಾಲೆಯಲ್ಲಿ ಮಕ್ಕಳಿಂದ ಹಂಚು ನ ಮೇಲಿನ ಕಸ ಗುಡಿಸುವಿಕೆ

ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಯಲ್ಲಿ ಇರುವ ಉರ್ದು ಶಾಲೆಯ ಶಿಕ್ಷಕ ಎರಡನೇ ತರಗತಿ ಮಗುವಿನಿಂದ ಶಾಲೆ ಮೇಲೆ ಹತ್ತಿಸಿ ಹಂಚು ಹಂಚಿನ ಕಸಗುಡಿಸಿದ್ದಾನೆ. ಇದನ್ನು ಗಮನಿಸಿದ ಅಲ್ಲಿನ ಒಬ್ಬ ನಾಗರಿಕ ಪ್ರಜೆ ಶಹರುಖ್ ಎನ್ನುವರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ . ಹಂಚುಗಳ ಮೇಲೆ ನಡೆದು ಕಸಗೂಡಿಸಿದ ಶಾಲಾ ಮಕ್ಕಳು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಶಾಲೆಯಲ್ಲಿ ಘಟನೆ ನಡೆದಿದೆ ಏನಾದರೂ ಆದರೆ ಯಾರು ಹೊಣೆ ಎಂದು ಸ್ಥಳೀಯರ ಆಕ್ರೋಶ ವಿದ್ಯಾರ್ಥಿಗಳಿಂದ ಕೆಲಸ … Read more

6ನೇ ತರಗತಿ ಪದ್ಯ ನಮ್ಮದೇನಿದೆ? ನೋಟ್ಸ್ /ಪ್ರಶ್ನೋತ್ತರಗಳು

nammadenide poem in kannada nammadenide question answer nammadenide poem summary in kannada nammadenide poem nammadenide nammadenide song nammadenide 6th poem nammadenide poem saramsha in kannada nammadenide saramsha nammadenide notes in kannada     ನಮ್ಮದೇನಿದೆ ಪದ್ಯ 6ನೇ ತರಗತಿ   ನಮ್ಮದೇನಿದೆ ಪದ್ಯದ ಪ್ರಶ್ನೆ ಉತ್ತರ   ನಮ್ಮದೇನಿದೆ ಪದ್ಯ   ನಮ್ಮದೇನಿದೆ ಪದ್ಯದ ಸಾರಾಂಶ   ನಮ್ಮದೇನಿದೆ ಪದ್ಯ ರಾಗ   ನಮ್ಮದೇನಿದೆ … Read more

ಇ-ಆಸ್ತಿ ದಾವಣಗೆರೆ ಮಹಾನಗರ ಪಾಲಿಕೆ ಈ ಆಸ್ತಿ ಆಂದೋಲನ ಫೆಬ್ರುವರಿ 13 ರಿಂದ

ದಾವಣಗೆರೆ ಮಹಾನಗರ ಪಾಲಿಕೆಯು ಸ್ಥಿರಾಸ್ತಿಗಳನ್ನು ಈ ಆಸ್ತಿ ತಂತ್ರಾಂಶಕ್ಕೆ ಒಳಪಡಿಸಿ ಈ ಖಾತೆಗಳನ್ನು ನೀಡುವ ನಿಟ್ಟಿನಲ್ಲಿ ಫೆಬ್ರವರಿ 13 ರಿಂದ 15 ರವರೆಗೆ ಎಲ್ಲಾ ವಾರ್ಡ್ಗಳಲ್ಲಿ ಈ ಆಸ್ತಿ ಖಾತಾ ಆಂದೋಲನ ಹಾಗೂ ಆಸ್ತಿ ತೆರಿಗೆ ನೀರು ಹಾಗೂ ಒಳಚರಂಡಿ ಶುಲ್ಕ ವಸೂಲಾತಿ ಕಾರ್ಯಕ್ರಮ ಆಯೋಜಿಸಿದೆ.   ಸಾರ್ವಜನಿಕರು ಈ ಆಸ್ತಿ ಖಾತೆಗಳನ್ನು ಪಡೆಯಲು ಅರ್ಜಿಯೊಂದಿಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಮನೆಯ ಜಿಪಿಎಸ್ ಪತ್ರ ನೋಂದಣಿ ಕ್ರಯ ಪತ್ರ 202324ನೇ ಸಾಲಿನವರೆಗಿನ ಇಸಿ ಆಸ್ತಿ ನೀರು ಮತ್ತು … Read more

ಚುನಾವಣೆಗೂ ಪೂರ್ವದಲ್ಲಿ ಜಾರಿ ಮಾಡಲಾಗುವುದು: ಅಮಿತ್ ಶಾ

ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದ್ದು ಈ ಸಂಬಂಧ ಅತಿ ಶೀಘ್ರ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರಕಟಿಸಿದ್ದಾರೆ. ಇದು ಜಾರಿಯಾಗುವ ಬಗ್ಗೆ ಯಾವುದೇ ಗೊಂದಲ ಇಟ್ಟುಕೊಳ್ಳಬೇಡಿ ಮತ್ತು ಕಡ್ಡಾಯವಾಗಿ ಜಾರಿಗೊಳಿಸುತ್ತೇವೆ. ಸಿ ಎ ಎಂ ಜಾರಿಗೆ ಅಗತ್ಯವಿರುವ ನಿಯಮಗಳನ್ನು ಲೋಕಸಭೆ ಚುನಾವಣೆಗೆ ಮುನ್ನವೇ  ಹೊರಡಿಸುತ್ತೇವೆ. ಮತ್ತು ಇದು ಒಂದು ದೇಶದ ಕಾಯ್ದೆಯಾಗಿದೆ ಎಂದು ಅವರು ಹೇಳಿದರು.   2014 ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ಬಂದಿರುವ ಪಾಕಿಸ್ತಾನ, … Read more

ಎಂ ಎಸ್ ಸ್ವಾಮಿನಾಥನ್ 2024ರ ಮರಣೋತ್ತರ ಭಾರತ ರತ್ನ ಪ್ರಶಸ್ತಿ ವಿಜೇತ

  ಹಸಿರು ಕ್ರಾಂತಿಯ ಜನಕ ಎಂ ಎಸ್ ಸ್ವಾಮಿನಾಥನ್ ರವರಿಗೆ ಭಾರತ ಸರ್ಕಾರವು 2024ನೇ ಸಾಲಿನಲ್ಲಿ ಭಾರತ ರತ್ನ ಪ್ರಶಸ್ತಿ ಗೌರವ ಘೋಷಿಸಿದೆ. ಇವರ ಜೊತೆಗೆ ಇನ್ನೂ ನಾಲ್ಕು ಜನರಿಗೆ ಭಾರತ ರತ್ನ ಪ್ರಶಸ್ತಿ ಗೌರವವನ್ನು ನೀಡಿದೆ. ಈ ಪೋಸ್ಟ್ ನಲ್ಲಿ ನಿಮಗೆ ಎಂ ಎಸ್ ಸ್ವಾಮಿನಾಥನ್ ಅವರ ಬಗ್ಗೆ ಸಂಕ್ಷಿಪ್ತ ಪರಿಚಯ ಮತ್ತು ಅವರ ಸಾಧನೆಗಳನ್ನು ನಿಮಗೆ ಒದಗಿಸಿದ್ದೇವೆ. ಎಂ ಎಸ್ ಸ್ವಾಮಿನಾಥನ್   ಸಂಕ್ಷಿಪ್ತ ಪರಿಚಯ   ಸ್ನೇಹಿತರು ಮತ್ತು ಸಹೋದ್ಯೋಗಿಗಳು ಪ್ರೀತಿಯಿಂದ ಎಂ … Read more

ಸಂಪೂರ್ಣ ಕನ್ನಡ ವ್ಯಾಕರಣ, complete kannada vyakarana for students

ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ.   > ವರ್ಣಮಾಲೆಯನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅವೆಂದರೆ:   ೧. ಸ್ವರಾಕ್ಷರಗಳು-೧೩   ೨. ವ್ಯಂಜನಾಕ್ಷರಗಳು-೩೪   ೩. ಯೋಗವಾಹಗಳು-೨   > ಸ್ವರಾಕ್ಷರಗಳು ೨ ರೀತಿಯಲ್ಲಿದೆ.   ೧. ಹ್ರಸ್ವ ಸ್ವರಗಳು-೬   ೨. ದೀರ್ಘ ಸ್ವರಗಳು-೭   > ಯೋಗವಾಹಗಳಲ್ಲಿ ೨ ವಿಧ     ೧. ಅನುಸ್ವಾರ (0)   2. ವಿಸರ್ಗ (:)   ವ್ಯಂಜನಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿದೆ.   ೧. ವರ್ಗೀಯ … Read more

ಕನ್ನಡ ವ್ಯಾಕರಣ ಮತ್ತು ಛಂದಸ್ಸು ಅಲಂಕಾರ

ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ. > ವರ್ಣಮಾಲೆಯನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅವೆಂದರೆ: ೧. ಸ್ವರಾಕ್ಷರಗಳು-೧೩ ೨. ವ್ಯಂಜನಾಕ್ಷರಗಳು-೩೪ ೩. ಯೋಗವಾಹಗಳು-೨ > ಸ್ವರಾಕ್ಷರಗಳು ೨ ರೀತಿಯಲ್ಲಿದೆ. ೧. ಹ್ರಸ್ವ ಸ್ವರಗಳು-೬ ೨. ದೀರ್ಘ ಸ್ವರಗಳು-೭ > ಯೋಗವಾಹಗಳಲ್ಲಿ ೨ ವಿಧ ೧. ಅನುಸ್ವಾರ (0) 2. ವಿಸರ್ಗ (:) ವ್ಯಂಜನಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿದೆ. ೧. ವರ್ಗೀಯ ವ್ಯಂಜನ-೨೫ ೨. ಅವರ್ಗೀಯ ವ್ಯಂಜನ-೯ > ವರ್ಗೀಯ ವ್ಯಂಜನಗಳಲ್ಲಿ ಮೂರು ಗುಂಪುಗಳಿವೆ. ೧. ಅಲ್ಪ ಪ್ರಾಣಾಕ್ಷರಗಳು (೧೦) … Read more