9ನೇ ತರಗತಿ ಸಿರಿ ಕನ್ನಡ ಗದ್ಯಭಾಗ ಒಂದು ರಾಮ ರಾಜ್ಯ

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: 1 ಅಮಾತ್ಯರು ಯಾವ ವಿಷಯದಲ್ಲಿ ನಿಪುಣರಾಗಿರಬೇಕು? ಉತ್ತರ: ಅಮಾತ್ಯರು ರಾಜ್ಯಶಾಸ್ತ್ರ ವಿಷಯದಲ್ಲಿ ನಿಪುಣರಗಾಗಿ . 2) ರಾಜನು ಯಾವ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು? ಉತ್ತರ: ರಾಜನು ಮಂತ್ರಾಲೋಚನೆಯ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು. 3. ಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಯಾರು? ಉತ್ತರ: ಕಷ್ಟ ಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಪಂಡಿತನು. 4 ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು ಯಾರು? ಉತ್ತರ: ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು, ಮೇಧಾವಿಯೂ, … Read more

9th Kannada notes pathya puraka adhyayana

9 ನೇ ತರಗತಿಯ ಪಠ್ಯಪೂರಕ ಅಧ್ಯಯನ ಎಲ್ಲಾ ಪಾಠಗಳು ಮತ್ತು ಪದ್ಯಗಳ ಪ್ರಶ್ನೆ ಉತ್ತರಗಳು ಟಿಪ್ಪಣಿಗಳು ಸಾರಾಂಶ ಲೇಖಕರ ಪರಿಚಯ ನಿಮಗೆ ಬೇಕಾದಷ್ಟು ಪಿಡಿಎಫ್‌ನಲ್ಲಿ ಲಭ್ಯವಿದೆ ಈ ಕೆಳಗಿನ ನೀಲಿ ಅಕ್ಷರಗಳನ್ನು ಒತ್ತಿರಿ. ಒಂಬತ್ತನೇ ತರಗತಿ ಪಠ್ಯಪೂರಕ ಅಧ್ಯಯನ ಸಂಪೂರ್ಣ ಟಿಪ್ಪಣಿಗಳು pdf . ಪೂರಕ ಪಾಠ ಒಂದು ಗುಣಸಾಗರಿ ಪಂಡರಿಬಾಯಿ ಲೇಖಕಿಯ ಪರಿಚಯ: ಚಲನಚಿತ್ರ ನಟಿ ಡಾ. ಜಯಮಾಲಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ 1959ರಲ್ಲಿ ಜನಿಸಿದರು. ‘ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ … Read more

9ನೇ ತರಗತಿ ಪಠ್ಯಪೂರಕ ಅಧ್ಯಯನ ಗುಣಸಾಗರಿ ಪಂಡರಿಬಾಯಿ ಪ್ರಶ್ನೋತ್ತರಗಳು ನೋಟ್ಸ್ ಸಾರಾಂಶ

ಪೂರಕ ಪಾಠ ಒಂದು ಗುಣಸಾಗರಿ ಪಂಡರಿಬಾಯಿ ಲೇಖಕಿಯ ಪರಿಚಯ: ಚಲನಚಿತ್ರ ನಟಿ ಡಾ. ಜಯಮಾಲಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ 1959ರಲ್ಲಿ ಜನಿಸಿದರು. ‘ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ’ ಈ ವಿಷಯದಲ್ಲಿ ಪಿಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ. ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಇವರ ತಾಯಿಸಾಹೇಬ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ, ಈ ಚಿತ್ರದಲ್ಲಿನ … Read more